
खानापुरातील चोरट्याला अटक करून 6 लाख रुपयांचे दागिने जप्त. वडगाव पोलिसांची कारवाई.
बेळगा : खानापुर तालुक्यातील चोरट्याला अटक करुन, त्याच्याकडून 6 लाख रुपयांचे दागिने जप्त करण्यात आले आहेत. महादेव नारायण धामणेकर (वय 27) राहणार हलशी तालुका खानापूर, असे संशयिताचे नाव आहे. वडगाव ग्रामीण पोलिसांनी ही कारवाई केली. 11 ऑगस्ट रोजी देसूर येथे चोरीची घटना घडली होती. या प्रकरणाचा तपास करताना, महादेव याला संशयावरुन ताब्यात घेतले. व त्याची कसून चौकशी केली, असता, त्याने कोल्हापूर सह देसूर व अन्य ठिकाणी ही चोरी केल्याचे समोर आले. त्याच्याकडून 91 ग्रॅमचे सोन्याचे दागिने व 400 ग्रॅम चांदीचे दागिने, असा सुमारे सहा लाख रुपयांचा ऐवज जप्त करण्यात आला आहे. पोलीस निरीक्षक मंजुनाथ हिरेमठ, उपनिरीक्षक लक्काप्पा जोडट्टी व त्यांच्या सहकाऱ्यांनी ही कारवाई केली.
ಖಾನಾಪುರ ತಾಲೂಕಿನ ಕಳ್ಳನನ್ನು ಬಂಧಿಸಿ. 6 ಲಕ್ಷ ಮೌಲ್ಯದ ಚಿನ್ನಾಭರಣ ವಶ. ವಡ್ಗಾಂವ್ ಪೊಲೀಸರ ಕ್ರಮ.
ಬೆಳಗಾವಿ: ಖಾನಾಪುರ ತಾಲೂಕಿನ ಕಳ್ಳನನ್ನು ಬಂಧಿಸಿ ಆತನಿಂದ 6 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಹಲಶಿ ತಾಲೂಕಾ ಖಾನಾಪುರದ ಮಹದೇವ ನಾರಾಯಣ ಧಾಮನೇಕರ (ವಯಸ್ಸು 27) ಶಂಕಿತ ಆರೋಪಿ. ವಡಗಾಂವ ಗ್ರಾಮಾಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆಗಸ್ಟ್ 11 ರಂದು ದೇಸೂರಿನಲ್ಲಿ ಕಳ್ಳತನ ಘಟನೆ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಶಂಕಿತ ಆರೋಪಿ ಮಹದೇವ್ ನನ್ನು ವಶಕ್ಕೆ ಪಡೆದು ಈತನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಕೊಲ್ಲಾಪುರ, ದೇಸೂರು ಮತ್ತಿತರ ಕಡೆಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇವರಿಂದ ಸುಮಾರು ಆರು ಲಕ್ಷ ರೂಪಾಯಿ ಮೌಲ್ಯದ 91 ಗ್ರಾಂ ಚಿನ್ನಾಭರಣ ಹಾಗೂ 400 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಹಿರೇಮಠ, ಸಬ್ ಇನ್ಸ್ ಪೆಕ್ಟರ್ ಲಾಕಪ್ಪ ಜೋಡಟ್ಟಿ ಹಾಗೂ ಸಂಗಡಿಗರು ಈ ಕ್ರಮ ಕೈಗೊಂಡಿದ್ದಾರೆ.
