नवीन लिंगनमठ येथे श्री हुलिगेम्मा देवीच्या नूतन शिला विग्रहाची प्रतिष्ठापना; जत्रा महोत्सवात हजारो भाविकांचा सहभाग.
खानापूर : खानापूर तालुक्यातील लिंगनमठ ग्रामपंचायत कार्यक्षेत्रातील नवीन लिंगनमठ गावात सोमवार दि. 9 रोजी श्री हुलिगेम्मा देवीच्या नूतन शिला विग्रहाची प्रतिष्ठापना सोहळा अत्यंत भक्तिभावाने पार पडला. या धार्मिक कार्यक्रमानिमित्त विविध पूजा, होम-हवन व धार्मिक विधी मोठ्या उत्साहात पार पडले.

सोमवार दि. 9 रोजी जलाअभिषेक, पंचामृतअभिषेक, धान्यअभिषेक, शय्याअभिषेक, यज्ञशाळा निर्माण, कलश स्थापना, गुरु गणपती पूजा, पुण्याह, देवनांदी, रात्री वास्तू पूजा, सुदर्शन अघोर, राक्षोघ्न होम तसेच बळीहरण आदी विविध धार्मिक विधी पार पडले. यानंतर रात्री जागरण कार्यक्रम आयोजित करण्यात आला. यावेळी सौंदत्ती तालुक्यातील एणिगी गावातील भजनी मंडळ तसेच धारवाड तालुक्यातील मुगद गावातील भजनी मंडळ यांच्या वतीने पहाटेपर्यंत भजन स्पर्धा व भजनी कार्यक्रम सादर करण्यात आला.

मंगळवार दि. 10 रोजी सकाळी 8 वाजता ब्राह्मी मुहूर्तावर देवीच्या विग्रहाची प्राणप्रतिष्ठा करण्यात आली. त्यानंतर कला देवतेची पूजा, प्रतिष्ठा होम, दुर्गा होम, पूर्णाहुती, महा मंगळारती, कदलिच्छेदन दर्शन व तीर्थप्रसाद वितरण करण्यात आले. दुपारी 12 वाजता लिंगनमठ गावातील ज्येष्ठ नागरिक, सुवासिनी व ग्रामस्थ यांच्या हस्ते देवीला प्रथम ओटी भरण्याचा कार्यक्रम पार पडला. त्यानंतर भाविकांनी देवीला ओटी भरून फळे व नारळ अर्पण करत देवीचे दर्शन घेऊन आशीर्वाद घेतले.
या सर्व धार्मिक विधींचे संचालन विरुपाक्ष स्वामी कातरकी, नागमूर्ती स्वामी कातरकी, विश्वेंद्र स्वामी (कोप्पळ), प्रज्वल आचार्य (पुरोहित, शृंगेरी), चन्नकेशव पुरोहित (मस्की), अशोक आचार्य (लक्कुंडी), मधुसूदन आचार्य (कोप्पळ), ब्रह्मेंद्र आचार्य (कोप्पळ) आणि मंजुनाथ आचार्य (मुंडरगी) यांनी केले.
या जत्रा महोत्सवासाठी लिंगनमठ, वाल्मीकनगर, नवीन लिंगनमठ, कक्केरी, गुंडोळी, गोडगेरी, पूर, चुंचवाड, करिकट्टी, सुरपूर केरवाड, सुरपूर, रामापूर, भूरणकी, मास्केनट्टी, दड्डी, हुलिकेरी आदी गावांतील हजारो भाविक उपस्थित होते. त्यांनी देवीच्या नूतन शिला विग्रहाची प्रतिष्ठापना व जत्रा महोत्सवात सहभागी होऊन देवीचे दर्शन घेतले.
जत्रा समितीच्या वतीने महाप्रसाद व अन्नसंतर्पण कार्यक्रम आयोजित करण्यात आला होता. मोठ्या संख्येने भाविकांनी उपस्थित राहून प्रसाद ग्रहण केला. या कार्यक्रमात युवक-युवती, महिला, पुरुष, लहान मुले, ज्येष्ठ नागरिक, विविध संघटनांचे पदाधिकारी व ग्रामस्थ मोठ्या संख्येने सहभागी झाले.
हा संपूर्ण धार्मिक सोहळा माता श्रीमती रत्नव्वा आनंद हुलगन्नवर (नवीन लिंगनमठ) यांच्या साक्षीने पार पडला.
यावेळी लिंगनमठ ग्रामपंचायतीचे माजी अध्यक्ष काशिम हट्टीहोळी, जत्रा समिती सदस्य पांडुरंग मिटेगर, आनंद हुलगन्नवर, बसवराज नायक, राजेंद्र माटोळी, नागराज अंबडगट्टी, ईरन्ना माटोळी, राघवेंद्र कुरुबर, बस्सू माटोळी, सतीश कराळे, मल्लिकार्जुन गरगद, बसवराज पाटील, संजू पालकर, रमेश माटोळी, शिवानंद खोते, बसवराज तलवार, मंजू बुदप्पनवर, शोभा बेलगावी, पार्वती माटोळी, अन्नपूर्णा बागेवाडी, गिरिजा पाटील, प्रेमा बागेवाडी आदींसह अनेक ग्रामस्थ उपस्थित होते.
कार्यक्रमाच्या निमित्ताने जत्रा समितीच्या वतीने मान्यवर पाहुणे, भजनी मंडळांचे सदस्य, आचार्य व पुरोहित यांचा सन्मान व सत्कार करण्यात आला.
ಹೊಸಲಿಂಗನಮಠದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನೆ; ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಖಾನಾಪುರ ; ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೊಸಲಿಂಗನಮಠ ಗ್ರಾಮದಲ್ಲಿ ಸೋಮವಾರ ದಿ.9. ರಂದು . ಶ್ರೀ ಹುಲಿಗೆಮ್ಮ ದೇವಿಯ ನೂತನ ಶಿಲಾ ವಿಗ್ರಹದ ಪ್ರತಿಷ್ಠಾಪನೆಯ ಮೂರ್ತಿಗೆ .
ಜಲಾದಿವಾಸ,ಕ್ಷೀರಾದಿವಾಸ, ಧಾನ್ಯದಿವಾಸ ,ಶಯ್ಯಾದಿವಾಸ ,ಯಾಗ ಶಾಲೆ, ನಿರ್ಮಾನ,ಕಲಶ ಸ್ಥಾಪನೆ , ಗುರು ಗಣಪತಿ ಪೂಜೆ, ಪುಣ್ಯಾಹ,ದೇವನಾಂದಿ, ರಾತ್ರಿ ವಾಸ್ತು, ಸುದರ್ಶನ ಅಘೋರ, ರಾಕ್ಲೋಘ್ನ, ಹೋಮಗಳು ಹಾಗೂ ಬಲಿ ಹರಣಾದಿಗಳು, ರಾತ್ರಿ ಜಾಗರಣೆ, ಹಾಗೂ ಸೌದತ್ತಿ ತಾಲೂಕಿನ ಏಣಿಗಿ ಗ್ರಾಮದ ಬಜನಾ ತಂಡ ಹಾಗೂ ಧಾರವಾಡ ತಾಲೂಕಿನ ಮುಗದ ಗ್ರಾಮದ ಭಜನಾ ತಂಡಗಳಿಂದ ಬೆಳಗಿನವರೆಗೆ ಭಜನಾ ಸವಾಲ ಕಾರ್ಯಕ್ರಮ ಜರುಗಿದವು.
ಮಂಗಳವಾರ ದಿ.10.ರಂದು ಬೆಳಿಗ್ಗೆ 8 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ಕಲಾ ದೇವತೆಯ ಪೂಜೆ, ಪ್ರತಿಷ್ಠಾ ಹೋಮ, ದುರ್ಗಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಕದಲಿಚ್ಛೇದನ ದರ್ಶನ, ತೀರ್ಥ ಪ್ರಸಾದ ವಿತರಣೆ, ನಂತರ ಮಧ್ಯಾಹ್ನ 12 ಗಂಟೆಗೆ. ದೇವಿಗೆ ಲಿಂಗನಮಠ ಗ್ರಾಮದ ಹಿರಿಯರು, ಮುತ್ತೈದೆಯವರು, ಗ್ರಾಮಸ್ಥರಿಂದ ಮೊದಲು ಉಡಿ ತುಂಬುವ ಕಾರ್ಯಕ್ರಮ ಜರಗಿತು. ನಂತರ ಭಕ್ತರು ಉಡಿ ತುಂಬಿ, ಹಣ್ಣು, ಕಾಯಿ, ಸಮರ್ಪಿಸಿ ಆಶೀರ್ವಾದ ಪಡೆದುಕೊಂಡರು,
ವಿರೂಪಾಕ್ಷ ಸ್ವಾಮಿ ಕಾತರಕಿ, ಹಾಗೂ ನಾಗಮೂರ್ತಿ ಸ್ವಾಮಿ ಕಾತರಕಿ, ವಿಶ್ವೇಂದ್ರ ಸ್ವಾಮಿ ಕೊಪ್ಪಳ, ಪ್ರಜ್ವಲ್ ಆಚಾರ್ಯ ಪ್ರುರೋಹಿತರು ಶೃಂಗೇರಿ, ಚನ್ನಕೇಶವ ಪ್ರುರೋಹಿತರು ಮಸ್ಕಿ, ಅಶೋಕ ಆಚಾರ್ಯ ಪ್ರುರೋಹಿತ ಲಕ್ಕುಂಡಿ, ಮಧುಸೂದನ ಆಚಾರ್ಯ ಪ್ರುರೋಹಿತ ಕೊಪ್ಪಳ, ಬ್ರಹ್ಮೇಂದ್ರ ಆಚಾರ್ಯ ಪ್ರುರೋಹಿತ ಕೊಪ್ಪಳ, ಮಂಜುನಾಥ ಆಚಾರ್ಯ ಮುಂಡರಗಿ , ಸೇರಿಕೊಂಡು ಮುಂಡರಗಿ ಸೇರಿಕೊಂಡು. ಪೂಜೆ ಪುರಸ್ಕಾರ , ಹೋಮ ಹವನಗಳು, ನಡೆಸಿಕೊಟ್ಟರು.
ಲಿಂಗನಮಠ , ವಾಲ್ಮೀಕಿನಗರ, ಹೊಸಲಿಂಗನಮಠ, ಕಕ್ಕೇರಿ, ಗುಂಡೊಳ್ಳಿ, ಗೋದಗೇರಿ,ಪೂರ, ಚುಂಚವಾಡ, ಕರಿಕಟ್ಟಿ, ಸುರಪುರ ಕೇರವಾಡ, ಸುರಪುರ್, ರಾಮಾಪುರ್, ಭೂರಣಕಿ, ಮಾಸ್ಕೆನಟ್ಟಿ, ದಡ್ಡಿ, ಹುಲಿಕೇರಿ,ಸೇರಿದಂತೆ ಹಲವಾರು ಗ್ರಾಮದ ಜನರು ಹುಲಿಗೆಮ್ಮ ದೇವಿಯ ನೂತನ ಶಿಲಾ ವಿಗ್ರಹದ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದುಕೊಂಡರು.
ಜಾತ್ರಾ ಕಮಿಟಿ ವತಿಯಿಂದ ಮಹಾಪ್ರಸಾದ ಅನ್ನಸಂತ್ರಪಣೀ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಚಿಕ್ಕ ಮಕ್ಕಳು, ಹಿರಿಯರು, ನಾನು ಸಂಘಟನೆಯ ಪದಾಧಿಕಾರಿಗಳು, ಗ್ರಾಮಸ್ಥರು, ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಮಾತೆ ಶ್ರೀಮತಿ ರತ್ನವ್ವಾ ಆನಂದ ಹುಲಗನ್ನವರ ಹೊಸ ಲಿಂಗನಮಠ ಸಮ್ಮುಖದಲ್ಲಿ ನೆರವೇರಿತು.
ಲಿಂಗನಮಠ ಗ್ರಾಪಂ ಮಾಜಿ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ, ಜಾತ್ರಾ ಕಮೀಟಿ ಸದಸ್ಯರಾದ ಪಾಂಡುರಂಗ ಮೀಟಗಾರ, ಆನಂದ ಹುಲಗನ್ನವರ, ಬಸವರಾಜ ನಾಯಕ, ರಾಜೇಂದ್ರ ಮಾಟೊಳ್ಳಿ, ನಾಗರಾಜ ಅಂಬಡಗಟ್ಟಿ, ಈರಣ್ಣಾ ಮಾಟೊಳ್ಳಿ, ರಾಘವೇಂದ್ರ ಕುರುಬರ, ಬಸ್ಸು ಮಾಟೊಳ್ಳಿ, ಸತೀಶ್ ಕರಾಳೆ, ಮಲ್ಲಿಕಾರ್ಜುನ ಗರಗದ, ಬಸವರಾಜ ಪಾಟೀಲ, ಸಂಜು ಪಾಲಕಾರ, ರಮೇಶ ಮಾಟೊಳ್ಳಿ, ಶಿವಾನಂದ ಖೋತ, ಬಸವರಾಜ ತಳವಾರ, ಸತೀಶ ಕರಾಳೆ, ಮಂಜು ಬುದಪ್ಪನವರ, ಶೋಭಾ ಬೆಳಗಾವಿ, ಪಾರ್ವತಿ ಮಾಟೊಳ್ಳಿ, ಅನ್ನಪೂರ್ಣ ಬಾಗೇವಾಡಿ, ಗಿರಿಜಾ ಪಾಟೀಲ, ಪ್ರೇಮಾ ಬಾಗೇವಾಡಿ ಇತರರು ಇದ್ದರು.
ಜಾತ್ರಾ ಕಮಿಟಿ ವತಿಯಿಂದ ಗಣ್ಯಮಾನ್ಯರಿಗೆ, ಭಜನಾ ಮಂಡಲದ ಸದಸ್ಯರಿಗೆ, ಆಚಾರ್ಯ, ಪ್ರುರೋಹಿತರಿಗೆ, ಸನ್ಮಾನ ಸತ್ಕಾರ ಮಾಡಲಾಯಿತು.



