विद्यार्थिनीवर अत्याचार करणारा तालिब एन्काउंटरमध्ये ठार.
लखनौ : वृत्तसंस्था
उत्तर प्रदेशातील लखीमपूर खेरी येथे एका महाविद्यालयीन विद्यार्थिनीवर झालेल्या सामूहिक अत्याचार प्रकरणातील मुख्य आरोपी व सराईत गुन्हेगार तालिब ऊर्फ आझम खां याला पोलिसांनी चकमकीत ठार केले आहे. ही कारवाई मंगळवारी पहाटे लखीमपूर खेरी जिल्ह्यात करण्यात आली.
पोलिसांच्या माहितीनुसार, तालिबविरुद्ध खुनाचा प्रयत्न, लूटमार, बलात्कारासह एकूण १७ गंभीर गुन्हे दाखल होते. १५ डिसेंबर २०२५ रोजी लखीमपूर खेरी येथे आपल्या मैत्रिणीसोबत कोचिंग क्लासला जात असताना एका विद्यार्थिनीला तालिब व त्याचे दोन साथीदार सलमान आणि मुख्तार यांनी लखीमपूर–बेहजम रस्त्यावर अडवले. त्यानंतर तिला जबरदस्तीने रस्त्याच्या कडेला असलेल्या उसाच्या शेतात नेऊन सामूहिक अत्याचार करण्यात आला होता.
या घटनेनंतर संपूर्ण उत्तर प्रदेशात तीव्र संतापाची लाट उसळली होती. पीडितेने दिलेल्या तक्रारीनंतर पोलिसांनी आरोपींची ओळख पटवली होती. मात्र, मुख्य आरोपी तालिब घटनेपासून फरार होता. त्याचा शोध घेत असताना पोलिस पथकावर गोळीबार झाल्याने झालेल्या चकमकीत तालिब ठार झाला, असे पोलिसांनी सांगितले.
दरम्यान, या प्रकरणातील उर्वरित आरोपींचा शोध सुरू असून त्यांच्यावर कठोर कारवाई करण्यात येईल, असेही पोलिस प्रशासनाने स्पष्ट केले आहे.
ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ವ್ಯಸಗಿದ್ದ ಅತ್ಯಾಚಾರಿ ತಾಲಿಬ್ ಎನ್ಕೌಂಟರ್ನಲ್ಲಿ ಹತ!
ಲಖನೌ : ಸುದ್ದಿ ಸಂಸ್ಥೆ
ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಯೂ ಹಾಗೂ ಸರಣಿ ಅಪರಾಧಿಯಾಗಿದ್ದ ತಾಲಿಬ್ ಅಲಿಯಾಸ್ ಆಜಂ ಖಾನ್ ಅನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹೊಡೆದು ಕೊಂದಿದ್ದಾರೆ. ತಾಲಿಬ್ ವಿರುದ್ಧ ಕೊಲೆ ಯತ್ನ, ದರೋಡೆ ಮತ್ತು ಅತ್ಯಾಚಾರ ಸೇರಿದಂತೆ ಒಟ್ಟು 17 ಗಂಭೀರ ಪ್ರಕರಣಗಳು ದಾಖಲಾಗಿದ್ದವು.
2025ರ ಡಿಸೆಂಬರ್ 15ರಂದು, ಲಖೀಂಪುರ ಖೇರಿ ಜಿಲ್ಲೆಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಕೋಚಿಂಗ್ ತರಗತಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ತಾಲಿಬ್ ಮತ್ತು ಆತನ ಇಬ್ಬರು ಸಹಚರರು (ಸಲ್ಮಾನ್ ಹಾಗೂ ಮುಖ್ತಾರ್) ಲಖೀಂಪುರ–ಬೆಹ್ಜಮ್ ರಸ್ತೆಯಲ್ಲಿ ತಡೆದು, ಬಲವಂತವಾಗಿ ರಸ್ತೆ ಪಕ್ಕದ ಕಬ್ಬು ತೋಟಕ್ಕೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಈ ಘಟನೆಯಿಂದ ಸಂಪೂರ್ಣ ಉತ್ತರ ಪ್ರದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪೀಡಿತೆಯು ಅನುಮಾನಾಧಾರಿತವಾಗಿ ನೀಡಿದ ದೂರಿನ ನಂತರ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದರು. ಆ ಬಳಿಕ ತಾಲಿಬ್ ಪರಾರಿಯಾಗಿದ್ದನು.


