
सतीश जारकीहोळी मुख्यमंत्री झाल्यास मला आनंद ; आमदार विठ्ठल हलगेकर.
बेळगाव ; उत्तर कर्नाटकातील व बेळगावचे पालकमंत्री मंत्री असलेले सतीश जारकीहोळी मुख्यमंत्री झाल्यास आम्हाला आनंदच होईल, असे खानापूरचे आमदार विठ्ठल हलगेकर यांनी पत्रकारांशी बोलताना सांगितले.
बेळगाव मध्ये माध्यमांशी बोलताना आमदार विठ्ठल हलगेकर म्हणाले, सतीश जारकीहोळी हे बेळगाव जिल्ह्यातील आहेत. त्यामुळे विशेषत: उत्तर कर्नाटकातील व्यक्ती मुख्यमंत्री झाल्यास या भागाच्या समस्यां सोडविण्यासाठी अधिक प्रतिसाद देतील. तसेच सतीश जारकीहोळी हे बेळगाव जिल्ह्यातील असून त्यांना स्थानिक समस्यांची चांगलीच जाण आहे. मागासलेल्या खानापुर तालुक्याच्या समस्यां सोडविण्यासाठी ते नक्कीच प्रयत्न करतील असा माझा विश्वास आहे.
आतापर्यंत माझे आणि त्यांचे मित्रत्वाचे चांगले संबंध राहिले आहेत. ते मुख्यमंत्री झाले तर मला नक्कीच आनंद होणार आहे. असे ते म्हणाले. सतीश जारकीहोळी यांच्याशी माझा सुरुवातीपासून मित्रत्वाचा चांगला संबंध आहे. त्यांना काँग्रेस पक्षाच्या 136 आमदारांचा पाठिंबा मिळाल्यास, आणि ते मुख्यमंत्रीपदावर आले, तर बेळगाव जिल्ह्यातील एकजण मुख्यमंत्री झाला असल्याचा, या भागातील जनतेसाठी हा एक आनंदाचा क्षण असेल, असे ते म्हणाले.
ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ನನಗೆ ಸಂತೋಷ; ಶಾಸಕ ವಿಠ್ಠಲ್ ಹಲಗೇಕರ.
ಬೆಳಗಾವಿ; ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಸುದ್ದಿಗಾರರೊಂದಿಗೆ ಮಾತನಾಡುತ್ತ ಉತ್ತರ ಕರ್ನಾಟಕ ಹಾಗೂ ಬೆಳಗಾವಿಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಯಾದರೆ ನಮಗೆ ಸಂತೋಷ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ವಿಠ್ಠಲ್ ಹಲಗೇಕರ, ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯವರು. ಹಾಗಾಗಿ ವಿಶೇಷವಾಗಿ ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಸ್ಪಂದಿಸುತ್ತಾರೆ. ಅಲ್ಲದೆ ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯವರಾಗಿದ್ದು, ಸ್ಥಳೀಯ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿದೆ. ಹಿಂದುಳಿದ ಖಾನಾಪುರ ತಾಲೂಕಿನ ಸಮಸ್ಯೆಗಳ ಪರಿಹಾರಕ್ಕೆ ಖಂಡಿತ ಪ್ರಯತ್ನಿಸುತ್ತಾರೆ ಎಂಬ ನಂಬಿಕೆ ನನ್ನದು.
ಇಲ್ಲಿಯವರೆಗೆ ಅವರು ಮತ್ತು ನಾನು ಉತ್ತಮ ಸಂಬಂಧ ಹೊಂದಿದ್ದೇವೆ. ಅವರು ಮುಖ್ಯಮಂತ್ರಿಯಾದರೆ ನನಗೆ ಖಂಡಿತ ಸಂತೋಷವಾಗುತ್ತದೆ ಎಂದು ಅವರು ಹೇಳಿದರು. ಸತೀಶ್ ಜಾರಕಿಹೊಳಿ ಅವರೊಂದಿಗೆ ಮೊದಲಿನಿಂದಲೂ ಉತ್ತಮ ಸ್ನೇಹವಿದೆ. ಕಾಂಗ್ರೆಸ್ ಪಕ್ಷದ 136 ಶಾಸಕರ ಬೆಂಬಲ ಪಡೆದು ಮುಖ್ಯಮಂತ್ರಿಯಾದರೆ ಬೆಳಗಾವಿ ಜಿಲ್ಲೆಯ ಜನತೆಗೆ ಒಬ್ಬರು ಮುಖ್ಯಮಂತ್ರಿಯಾಗಿರುವುದು ಸಂತಸದ ಕ್ಷಣವಾಗಲಿದೆ ಎಂದರು.
