
हुलीकोत्तल गावात शेतकऱ्याचे 6 ट्रॅक्टर गवत जळुन खाक. हजारो रुपयांचे नुकसान.
खानापूर तालुक्यातील हुलीकोत्तल गावातील शेतकरी प्रवीण बसवंत बैलूर, यांच्या शेतातील गवत गंजीला आज पहाटे 3 वाजण्याच्या सुमारास अचानक आग लागून हजारो रुपयांचे नुकसान झाले. याबाबतचे वृत्त समजताच कित्तूर येथील अग्नी शामक खात्याच्या गाड्या घटनास्थळी दाखल झाल्या व त्यांनी आग वीझवीली

सदर शेतकऱ्याचे 6 ट्रॉली गवत जळून खाक झाले असून, सुमारे 50,000-70,000 रुपये किमतीचे नुकसान झाले आहे. त्यामुळे जनावरांच्या चाऱ्यांचा प्रश्न निर्माण झाला आहे. त्यासाठी संबंधित खात्याच्या वतीने त्यांना शासकीय मदत देण्यात यावीत अशी मागणी या भागातील शेतकरी करत आहेत.
ಹುಲಿಕೋತ್ತಲ ಗ್ರಾಮದಲ್ಲಿ 6 ಟ್ರ್ಯಾಕ್ಟರ್ ಹುಲ್ಲೂ ಸುಟ್ಟು ಕರ್ಕಲು
ಖಾನಾಪುರ ತಾಲೂಕಿನ ಹುಲಿಕೋತ್ತಲ ಗ್ರಾಮದ ಪ್ರವೀಣ ಬಸವಂತ ಬೈಲೂರ ಎಬುವರ್ ಹುಲ್ಲಿನ ಬನವಿಗೆ ಇಂದು ಬೆಳಗ್ಗೆ 3 ಗ0ಟೆಗೆ ಸುಮಾರ್ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದು ಸುದ್ದಿ ತಿಳಿತದಂತೆ ಕಿತ್ತೂರಿನ ಅಗ್ನಿಶಾಮಕ್ ತಂಡ ಸ್ಥಳಕ್ಕೆ ಭೇಟಿ ನೀಡಿ ಬೆಂಕಿನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ
ಅಂದಾಜು 6 ಟ್ರ್ಯಾಕ್ಟರ್ ಹುಲ್ಲೂ 50000-70000 ಸಾವಿರ ರೂಪಾಯಿ ಬೆಳೆಬಾಳುವ ಹುಲ್ಲು ಸುಟ್ಟು ಕರಕಲಾಗಿದ್ದು ರೈತ ಕಣ್ಣಿನಲ್ಲಿ ಕೈ ತೊಳೆವತ್ ಆಗಿದೆ ರೈತನ ಕುಟುಂಬಕ್ಕೆ ಅಧಿಕಾರಿಗಳು ಏನಾದರೂ ಪರಿಹಾರ ಕೊಡಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ .
