
खानापूर : बेळगाव जिल्हा मध्यवर्ती सहकारी बँकेचे संचालक व माजी भाजपा नेते अरविंद पाटील यांचा 54 वा वाढदिवस शुक्रवार दि 17 मार्च रोजी श्री मलप्रभा क्रीडांगणावर सर्व पक्षीय नेतेमंडळी व भाजपा कार्यक्रत्यांकडून भव्य आणि दिव्य साजरा करण्यात येणार असल्याची माहिती भाजपा नेते, माजी जी प सदस्य व वाढदिवस कमिटीचे अध्यक्ष बाबुराव गोविंदराव देसाई यांनी आज बोलाविलेल्या पत्रकार परिषदेत सांगितली, यावेळी ता पं माजी उप सभापती मल्लाप्पा मारिहाळ, भाजपा युवा नेते पंडित ओगले, लोंढा ग्रां पं माजी अध्यक्ष रमेश सींगनाथ, सामाजिक कार्यकर्ते सुभाष चलवादी आणी पत्रकार मंडळी उपस्थित होते,
या वाढदिवसाच्या कार्यक्रमासाठी मलप्रभा क्रीडांगणावर भव्य शामियाना उभारण्यात येणार असुन तालूक्यात गेली 30 वर्षे त्यांनी केलेल्या सामाजिक कार्याचा गौरव करण्यात येणार असल्याचे सांगितले कार्यक्रमाला कर्नाटकाचे माजी उप मुख्यमंत्री लक्ष्मण सवदी, जिल्हा पालक मंत्री गोविंद कार्जोळ चीकोडीचे खासदार श्री अण्णासाहेब जोल्ले, कर्नाटकाच्या मंत्री शशिकला जोल्ले, आमदार अभय पाटील, आमदार अनिल बेनके, कित्तूरचे आमदार महांतेश दोडगौडर, भाजपा जिल्हाध्यक्ष माजी आमदार संजय पाटील, आमदार पि राजीव, व आदि मान्यवर मंडळी उपस्थित राहणार असून कार्यक्रमाच्या अध्यक्षस्थानी वाढदिवस कमिटीचे अध्यक्ष बाबुराव देसाई रहाणार आहेत, सर्वानी मोठ्या संख्येने उपस्थित राहण्याची विनंती वाढदिवस कमिटीचे अध्यक्ष भाजपा नेते बाबुराव देसाई, मल्लाप्पा मारिहाळ, भाजपा युवा नेते पंडित ओगले यांनी केली आहे,

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರು ಹಾಗೂ ಮಾಜಿ ಶಾಸಕರು ಅರವಿಂದ ಪಾಟೀಲ ಅವರ ಜನ್ಮದಿನವನ್ನು ಮಾರ್ಚ್ .17 ರಂದು ಶುಕ್ರವಾರ ಶ್ರೀ ಮಲಪ್ರಭಾ ಕ್ರೀಡಾಂಗಣದಲ್ಲಿ ಎಲ್ಲಾ ಪಕ್ಷದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಹಮ್ಮಿಕೊಳ್ಳಲಿದಾರೆ.
ಎಂದು ಬಿಜೆಪಿ ಮುಖಂಡ, ಮಾಜಿ ಜಿ.ಪಂ.ಸದಸ್ಯ ಬಾಬುರಾವ್ ಗೋವಿಂದರಾವ್ ದೇಸಾಯಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಉಪಾಧ್ಯಕ್ಷ ಮಲ್ಲಪ್ಪ ಮಾರಿಹಾಳ್, ಬಿಜೆಪಿ ಯುವ ಮುಖಂಡ ಪಂಡಿತ್ ಓಗ್ಲೆ, ಲೋಂಡಾ ಮಾಜಿ ಅಧ್ಯಕ್ಷ ಪಿ.ಟಿ.ರಮೇಶ ಸಿಂಗನಾಥ, ಸಾಮಾಜಿಕ ಕಾರ್ಯಕರ್ತ ಸುಭಾಷ ಚಲವಾದಿ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
ಈ ಜನ್ಮದಿನಾಚರಣೆ ಕಾರ್ಯಕ್ರಮದ ನಿಮಿತ್ತ ಮಲಪ್ರಭಾ ಕ್ರೀಡಾಂಗಣದಲ್ಲಿ ಭವ್ಯ ಛತ್ರ ನಿರ್ಮಿಸಿ ತಾಲೂಕಿನಲ್ಲಿ 30 ವರ್ಷಗಳಿಂದ ಮಾಡಿರುವ ಸಮಾಜಮುಖಿ ಕಾರ್ಯಕ್ಕೆ ಸನ್ಮಾನಿಸಲಾಗುವುದು. ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಚಿಕ್ಕೋಡಿ ಸಂಸದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ, ಶಾಸಕ ಅನಿಲ ಬೆಂಕೆ, ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್, ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ, ಶಾಸಕ ಪಿ ರಾಜೀವ್ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಬಾಬುರಾವ್ ದೇಸಾಯಿ, ಮಲ್ಲಪ್ಪ ಮಾರಿಹಾಳ್, ಬಿಜೆಪಿ ಯುವ ಮುಖಂಡ ಪಂಡಿತ ಓಗ್ಲೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
