
मी हायकमांडशी चर्चा करणार. मला खात्री आहे की यत्नाळांची हकालपट्टी रद्द केली जाईल ; रमेश जारकीहोळी.
बेळगाव: मला वाटले नव्हते की, हायकमांड बसवराज पाटील- यत्नाळांना बाहेर काढण्याचा निर्णय घेतील. मी हायकमांड तसेच वरिष्ठ नेत्यांशी याबद्दल चर्चा करून यत्नाळांची हकालपट्टी मागे घेण्याची विनंती करणार आहे. असे मनोगत माजी मंत्री व विद्यमान आमदार रमेश जारकीहोळी यांनी बोलाविलेल्या पत्रकार परिषदेत व्यक्त केले.
ते बेळगाव शहरात बोलाविलेल्या पत्रकार परिषदेत बोलत होते. पुढे बोलताना ते म्हणाले की, आम्हाला आमची पाठ दिसत नाही. जर आमच्याकडून काही चुका झाल्या असतील तर त्या दुरुस्त करू. त्यांनी सांगितले की ते हायकमांड व वरिष्ठ नेत्यांची भेट घेऊन हकालपट्टी मागे घेण्याची विनंती करणार आहेत.
ಹೈಕಮಾಂಡ್ ಜೊತೆ ಚರ್ಚೆ ಮಾಡಿದ್ದೇನೆ ; ಯತ್ನಾಳ್ ಉಚ್ಚಾಟನೆ ವಾಪಸ್ ಪಡೆಯುವ ವಿಶ್ವಾಸವಿದೆ -ರಮೇಶ್ ಜಾರಕಿಹೊಳಿ.
ಬೆಳಗಾವಿ : ಹೈಕಮಾಂಡ್ ಯತ್ನಾಳ್ ಉಚ್ಚಾಟನೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ. ಈ ಕುರಿತು ಹೈಕಮಾಂಡ್ ನ ದೊಡ್ಡ ನಾಯಕರ ಜೊತೆ ಚರ್ಚೆ ಮಾಡಿದ್ದು, ಉಚ್ಚಾಟನೆ ವಾಪಸ್ ಪಡೆಯುವಂತೆ ಮನವಿ ಮಾಡುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ನಮ್ಮ ಬೆನ್ನು ನಮಗೆ ಕಾಣುವುದಿಲ್ಲ. ನಮ್ಮಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ಹೈಕಮಾಂಡ್ ನಾಯಕರಿಗೆ ಉಚ್ಚಾಟನೆ ವಾಪಸ್ ಪಡೆಯುವಂತೆ ಮನವಿ ಮಾಡುತ್ತೇವೆ ಎಂದರು.
