
भरदिवसा महिलेच्या डोळ्यात मिरचीपूड टाकून दागिने लांबविले. चन्नम्मा नगर येथील घटना.
बेळगाव ; एका अज्ञात चोरट्याने भर दिवसा महिलेच्या डोळ्यात मिरची पूड टाकून तिचे साडेसात तोळ्याचे सोन्याचे दागिने लांबविल्याची घटना, राणी चन्नम्मानगर सेकंड स्टेज उद्यमबाग पोलीस स्थानकाच्या हद्दीत सोमवारी सकाळी घडली आहे. या घटनेमुळे या परिसरात एकच खळबळ माजली आहे.
याबाबत घटनास्थळावरून मिळालेल्या माहितीनुसार, मुरुगन हे एलअँडटी कंपनीचे अधिकारी असून, ते राणी चन्नम्मानगर येथील सेकंड फेजमध्ये आपल्या कुटुंबासह राहतात. सकाळी 8.30 वाजेच्या सुमारास ते कामावर गेले असताना, टीशर्ट आणि मास्क घातलेला एक व्यक्ती घरी आला, आणि त्याने मुरुगन यांच्या पत्नी प्रियंकादेवी यांच्या डोळ्यात मिरचीपूड टाकली व त्यांना मारहाण केली. त्यानंतर त्यांच्याकडील सोन्याचे साडेसात तोळे दागिने हिसकावले व पळ काढला.
घराबाहेर पडताना या चोरट्याने मुरुगन यांच्या घराच्या मुख्य दरवाजाची कडी लावली. भयभीत झालेल्या मुरुगन यांच्या पत्नीने त्यांना फोन करून सर्व प्रकार सांगितला. त्यामुळे त्यांनी घराकडे धाव घेतली व घराचा कडी काढली. त्यानंतर उद्यमबाग पोलिस स्थानकात जाऊन तक्रार दाखल केली. यानंतर पोलिसांनी घटनास्थळी भेट देऊन पंचनामा केला. व श्वानाच्या मदतीने शोध घेण्याचा प्रयत्न केला. याप्रकरणी अज्ञात चोरट्याविरुद्ध उद्यमबाग पोलिस स्थानकात गुन्हा दाखल करण्यात आला आहे.
ಹಗಲು ಹೊತ್ತಿನಲ್ಲಿ ಮಹಿಳೆಯ ಕಣ್ಣಿಗೆ ಮೆಣಸಿನ ಪುಡಿ ಎರಚಿ ಆಕೆಯ ಬಳಿ ಇದ್ದ ಆಭರಣಗಳನ್ನು ಕದ್ಧ ಕಳ್ಳರು . ಚನ್ನಮ್ಮ ನಗರದಲ್ಲಿ ನಡೆದ ಘಟನೆ.
ಬೆಳಗಾವಿ; ರಾಣಿ ಚನ್ನಮ್ಮನಗರ ಎರಡನೇ ಹಂತದ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಅಪರಿಚಿತ ಕಳ್ಳನೊಬ್ಬ ಮಹಿಳೆಯೊಬ್ಬರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಅವರ ಏಳೂವರೆ ತೊಲ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ನಡೆದಿದೆ. ಈ ಘಟನೆ ನೋಡಿ ಆ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಘಟನಾ ಸ್ಥಳದಿಂದ ದೊರೆತ ಮಾಹಿತಿಯ ಪ್ರಕಾರ, ಮುರುಗನ್ ಎಲ್ & ಟಿ ಕಂಪನಿಯ ಅಧಿಕಾರಿಯಾಗಿದ್ದು, ರಾಣಿ ಚನ್ನಮ್ಮನಗರದ ಎರಡನೇ ಹಂತದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಬೆಳಿಗ್ಗೆ 8.30 ರ ಸುಮಾರಿಗೆ, ಅವರು ಕೆಲಸಕ್ಕೆ ಎಂದು ಹೋದಾಗ , ಟಿ-ಶರ್ಟ್ ಮತ್ತು ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಮನೆಗೆ ಬಂದು, ಮುರುಗನ್ ಅವರ ಪತ್ನಿ ಪ್ರಿಯಾಂಕಾದೇವಿ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಅವರನ್ನು ಥಳಿಸಿ. ನಂತರ ಅವರಿಂದ ಏಳೂವರೆ ತೊಲ ಚಿನ್ನಾಭರಣವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಮನೆಯಿಂದ ಹೊರಡುವಾಗ ಕಳ್ಳ ಮುರುಗನ್ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿದ್ದಾನೆ. ಮುರುಗನ್ ನ ಭಯಭೀತ ಪತ್ನಿ ತನ್ನ ಪತಿಗೆ ಕರೆ ಮಾಡಿ ನಡೆದ ಘಟನೆ ಹೇಳಿದಳು. ಆದ್ದರಿಂದ ಅವರು ಮನೆಗೆ ಹೋಗಿ ಅದರ ಬೀಗವನ್ನು ತೆಗೆದರು. ನಂತರ ಅವರು ಉದ್ಯಮಬಾಗ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದರು. ಇದಾದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮ ನಡೆಸಿ ಶ್ವಾನದ ಸಹಾಯದಿಂದ ಹುಡುಕಲು ಪ್ರಯತ್ನಿಸಿದರು. ಈ ಸಂಬಂಧ ಅಪರಿಚಿತ ಕಳ್ಳನ ವಿರುದ್ಧ ಉದ್ಯಮಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
