
सार्वजनिक बांधकाम खाते झोपी गेले आहे का? होनकांडे साहेब इकडे लक्ष द्या..
खानापूर ; खानापूर शहरातील जांबोटी कत्री वरील, जांबोटीकडे जाणाऱ्या रस्त्यावर, शेतकी विभागाच्या कार्यालयासमोर असलेल्या स्पीड ब्रेकर नजीक, मोठ्ठा खड्डा पडला असून, कार गाडी, कींवा दुचाकीला स्पीड ब्रेकर घासत आहे. एखादा दुचाकी स्वार वेगात आल्यास, सदर खड्ड्याचा अंदाज येत नाही. त्यामुळे दुचाकी उडून बाजूला पडत आहेत. व अशे किरकोळ अपघात वरचेवर होत आहेत. एखादा मोठा अपघात होऊन, एखाद्या व्यक्तीचा जीव गेल्यानंतरच झोपी गेलेले पीआरडी डिपार्टमेंट, जागे होणार काय, असा प्रश्न नागरिक वीचारत आहेत. त्यासाठी (पीआरडी) सार्वजनिक बांधकाम विभाग, यांनी किंवा नगरपंचायतीने या खड्ड्याची डागडुजी करण्याची मागणी नागरिकांतून होत आहे.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿದ್ದೆಗೆ ಜಾರಿ ಹೋಗಿದೆಯೇ? ಹೊಂಕಂಡೆ ಸರ್ ಇತ್ತ ಗಮನ ಹರಿಸಿ..
ಖಾನಾಪುರ; ಖಾನಾಪುರ ನಗರದ ಜಾಂಬೋಟಿ ಕತ್ರಿಯಲ್ಲಿ ಜಾಂಬೋಟಿಗೆ ತೆರಳುವ ರಸ್ತೆಯಲ್ಲಿ ಕೃಷಿ ಇಲಾಖೆ ಕಚೇರಿ ಮುಂಭಾಗದ ಸ್ಪೀಡ್ ಬ್ರೇಕರ್ ಬಳಿ ದೊಡ್ಡ ಹೊಂಡ ಬಿದ್ದಿದ್ದು, ಕಾರು, ದ್ವಿಚಕ್ರ ವಾಹನಗಳ ಸವಾರರು ಸ್ಪೀಡ್ ಬ್ರೇಕರ್ ಹಾಗೂ ಹೊಂಡವನ್ನು ಗಮನಿಸದೆ ವೇಗ ಹೆಚ್ಚಿಸಿಕೊಂಡು ಬಂದರೆ ಅನಾಹುತ ಊಹಿಸಲು ಸಾಧ್ಯವಿಲ್ಲ. ಇದರಿಂದ ಬೈಕ್ ಗಳು ಹಾರಿ ಪಕ್ಕಕ್ಕೆ ಬೀಳುತ್ತಿವೆ. ಅಲ್ಲದೇ ಇಂತಹ ಸಣ್ಣಪುಟ್ಟ ಅಪಘಾತಗಳು ಹೆಚ್ಚುತ್ತಿವೆ. ಭಾರಿ ಅವಘಡ ಸಂಭವಿಸಿ ಪ್ರಾಣಹಾನಿಯಾದ ಬಳಿಕವೇ ನಿದ್ದೆಗೆ ಜಾರಿರುವ ಪಿಆರ್ ಡಿ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳುವುದೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ (ಪಿಆರ್ಡಿ) ಅಥವಾ ನಗರಸಭೆಯವರು ಈ ಹೊಂಡವನ್ನು ಹಾಗೂ ಇತರೆ ಸಾರ್ವಜನಿಕ ಜಾಗದಲ್ಲಿ ಬಿದ್ದಿರುವ ಹೊಂಡಗಳನ್ನು ದುರಸ್ತಿಗೊಳಿಸಬೇಕು ಎಂಬುದು ನಾಗರಿಕರ ಆಗ್ರಹ.
