
तहसीलदार कार्यालयात भूमी अभिलेख डिजिटायझेशन सेवेचे आमदारांच्या हस्ते उद्घाटन.
खानापूर ; राज्य सरकारने राज्यातील तालुका कार्यालये, सर्वेक्षण आणि नोंदणी विभागांच्या सर्व जमिनीच्या नोंदींचे डिजिटलायझेशन करून सर्वसामान्यांना जमिनीच्या नोंदी मिळविण्यास मदत करण्यासाठी, डिजिटलायझेशन सेवा प्रकल्प राबविला आहे. असे विचार खानापूर तालुक्याचे आमदार विठ्ठलराव हलगेकर यांनी व्यक्त केले. शनिवारी खानापूर तहसीलदार कार्यालयात, भूमी अभिलेख डिजिटायझेशन सेवेच्या उद्घाटन प्रसंगी आयोजित कार्यक्रमात बोलताना, त्यांनी वरील मत व्यक्त केले. यावेळी आमदारांच्या हस्ते या सेवेचे उद्घाटन करण्यात आले.
पुढे बोलताना ते म्हणाले की, प्रशासन पारदर्शक, साधे आणि सोपे असले पाहिजे. सामान्य माणसाने त्याच्या जमिनीच्या नोंदींसह इतर गोष्टींसाठी वेगवेगळ्या कार्यालयात भटकू नयेत. यासाठी, हा भूमी अभिलेखा डिजिटायझेशन सेवा प्रकल्प राबविण्यात आल्याचे, त्यांनी सांगितले.

यावेळी तहसीलदार प्रकाश गायकवाड, उपतहसीलदार कल्लाप्पा कोलकार, सुनील देसाई, चंबान्ना होसमणी, रवी काडगी, गुंडू तोपिनकट्टी, मलेशी पोळ, आदीजण उपस्थित होते.
ತಹಸೀಲ್ದಾರ್ ಕಚೇರಿಯಲ್ಲಿ ಶಾಸಕರ ಹಸ್ತದಿಂದ ಭೂ ದಾಖಲೆಗಳ ಡಿಜಿಟಲೀಕರಣ ಸೇವೆಯ ಉದ್ಘಾಟನೆ.
ಖಾನಾಪುರ; ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ತಾಲೂಕು ಕಚೇರಿಗಳು, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಭೂ ದಾಖಲೆಗಳನ್ನು ಪಡೆಯಲು ಸಹಾಯ ಮಾಡಲು ಡಿಜಿಟಲೀಕರಣ ಸೇವಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಸಂದರ್ಭದಲ್ಲಿ ಸೇವೆಯನ್ನು ಉದ್ಘಾಟಿಸಿದ ಖಾನಾಪುರ ತಾಲೂಕಿನ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿಠ್ಠಲರಾವ್ ಹಲಗೇಕರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಭೂ ದಾಖಲೆಗಳ ಡಿಜಿಟಲೀಕರಣ ಸೇವೆಯ ಉದ್ಘಾಟನೆಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. .
ಮುಂದುವರೆದು ಮಾತನಾಡಿದ ಅವರು, ಆಡಳಿತವು ಪಾರದರ್ಶಕ, ಸರಳ ಮತ್ತು ಸುಲಭವಾಗಿರಬೇಕು ಎಂದು ಹೇಳಿದರು. ಒಬ್ಬ ಸಾಮಾನ್ಯ ಮನುಷ್ಯ ತನ್ನ ಭೂ ದಾಖಲೆಗಳು ಮತ್ತು ಇತರ ವಿಷಯಗಳಿಗಾಗಿ ಬೇರೆ ಬೇರೆ ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ. ಇದಕ್ಕಾಗಿ ಭೂ ದಾಖಲೆಗಳ ಡಿಜಿಟಲೀಕರಣ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಕಾಶ್ ಗಾಯಕವಾಡ, ಉಪ ತಹಸೀಲ್ದಾರ್ ಕಲ್ಲಪ್ಪ ಕೋಲ್ಕರ್, ಸುನೀಲ್ ದೇಸಾಯಿ, ಚಂಬಣ್ಣ ಹೊಸಮನಿ, ರವಿಣಕಾಡಗಿ , ಗುಂಡು ಟೋಪಿನಕಟ್ಟಿ, ಮಾಲೇಶಿ ಪೋಲ್, ರವಿ ಕಾಡಗಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
