
बुद्धिबळ स्पर्धेत, खानापूर च्या आमदारांनी द्वितीय क्रमांक पटकाविला-मुख्यमंत्र्यांच्या हस्ते पारितोषिक.
खानापूर ; कर्नाटक विधानसभेच्या इतिहासात, पहिल्यांदाच आमदार चषक-2024 बुद्धिबळ स्पर्धा आयोजित करण्यात आली होती. जागतिक बुद्धिबळ दिनाचा एक भाग म्हणून विधानसभेचे सभापती यू टी.खादर, यांनी या स्पर्धेचे आयोजन केले होते. सहा फेऱ्यांमध्ये सामने आयोजित करण्यात आले होते. या स्पर्धेत खानापूर तालुक्याचे आमदार विठ्ठलराव हलगेकर यांनीही भाग घेतला होता. या स्पर्धेत त्यांनी द्वितीय क्रमांक पटकावला व सर्व आमदारांना थक्क करून सोडले.
स्पर्धेच्या सर्व फेऱ्यांमध्ये विजयाची नोंद करून आमदार अजय सींह यांनी पहिला क्रमांक मिळविला व 2 लाख रुपयांचे पहिले बक्षीस जिंकले, तर खानापूरचे आमदार विठ्ठल सोमण्णा हालगेकर यांनी द्वितीय क्रमांक पटकाविला तर प्रतापसिंह नाईक यांना तृतीय क्रमांकाचे पारितोषिक मिळाले.
राज्याचे मुख्यमंत्री सिद्धरामय्या यांनी बक्षिसांचे वितरण केले, आणि सर्व विजेत्यांना शुभेच्छा दिल्या. यावेळी उपमुख्यमंत्री डी के शिवकुमार व सभापती यु टी खादर व आदी मंत्री महोदय उपस्थित होते.
ಚೆಸ್ ಪಂದ್ಯಾವಳಿಯಲ್ಲಿ ಖಾನಾಪುರದ ಶಾಸಕರಿಗೆ ದ್ವಿತೀಯ ಸ್ಥಾನ ಮುಖ್ಯಮಂತ್ರಿಗಳಿಂದ ಬಹುಮಾನ.
ಖಾನಾಪುರ; ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಎಲ್ಎ ಕಪ್-2024 ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ವಿಶ್ವ ಚೆಸ್ ದಿನದ ಅಂಗವಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಪಂದ್ಯಗಳನ್ನು ಆರು ಸುತ್ತುಗಳಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ ಹಲಗೇಕರ ಭಾಗವಹಿಸಿ ಎರಡನೇ ಸ್ಥಾನ ಗಳಿಸಿ ಶಾಸಕರನ್ನೆಲ್ಲಾ ದಂಗುಬಡಿಸಿದರು.
ಸ್ಪರ್ಧೆಯ ಎಲ್ಲಾ ಸುತ್ತುಗಳಲ್ಲಿ ಜಯಗಳಿಸುವ ಮೂಲಕ ಶಾಸಕ ಅಜಯ್ ಸಿಂಗ್ ಪ್ರಥಮ ಸ್ಥಾನ ಪಡೆದು. 2 ಲಕ್ಷ ರೂ., ಬಹುಮಾನ ಪಡೆದರು ,ಖಾನಾಪುರ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ದ್ವಿತೀಯ ಸ್ಥಾನ ಪಡೆದು 1 ಲಕ್ಷ ರೂ., ಬಹುಮಾನ ಪಡೆದರು ಹಾಗೂ ಪ್ರತಾಪಸಿಂಹ ನಾಯ್ಕ ತೃತೀಯ ಸ್ಥಾನದ ಬಹುಮಾನ ಪಡೆದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯುಟಿ ಖಾದರ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.
