
खानापूर सार्वजनिक रुग्णालयात “जागतिक मानसिक आरोग्य दिन” कार्यक्रम संपन्न.
खानापूर : खानापूर शासकीय रुग्णालयात आज 10 ऑक्टोबर रोजी “जागतिक मानसिक आरोग्य दिन” कार्यक्रम संपन्न झाला. याचाच एक भाग म्हणून जनजागृती कार्यक्रम व आरोग्य शिबिराचे आयोजन करण्यात आले होते. कार्यक्रमात, केलई यळ्ळूर येथील मानसिक आरोग्य तज्ञ डॉ सुमित कुमार यांनी मानसिक आरोग्य हा सार्वत्रिक मानवी हक्क आहे. या घोषवाक्यासह व्याख्यान दिले. कार्यक्रमात डॉ. एम.व्ही. किवडसन्ना तालुका आरोग्य अधिकारी खानापुर, डॉ. नारायण वड्डीन्नावर सार्वजनिक रुग्णालय खानापूरचे मुख्य वैद्यकीय अधिकारी, जिल्हा मानसिक आरोग्य विभागाचे कर्मचारी, तसेच यळ्ळूर केलई महाविद्यालयाचे प्रशिक्षणार्थी, व तालुका आरोग्य विभागाचे कर्मचारी, तसेच आशा वर्कर उपस्थित होते. खानापूर तालुक्यातील सुमारे 50 लोकांना मानसिक आरोग्य तपासणी व उपचार देण्यात आले.
ಖಾನಾಪುರ ಸಾರ್ವಜನಿಕ ಆಸ್ಪತ್ರೆನಲ್ಲಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ”
ಅಂಗವಾಗಿ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯತಪಾಷಣ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ Dr ಸುಮಿತ ಕುಮಾರ್ ಮಾನಸಿಕ ಆರೋಗ್ಯ ತಜ್ಞರು kle ಯಳ್ಳುರ ಇವರು ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎಂದು ಘೋಷಣೆ ಯೊಂದಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ DR. M. V. ಕಿವಡಸಣ್ಣವರ ತಾಲೂಕಾ ಅರೋಗ್ಯ ಅಧಿಕಾರಿಗಳುಖಾನಾಪುರ , DR. ನಾರಾಯಣ ವಡ್ಡಿನ್ನವರ ಮುಖ್ಯ ವೈದ್ಯಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಖಾನಾಪುರ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಸಿಬ್ಬಂದಿಗಳು, ಯಳ್ಳುರ kle ಕಾಲೇಜು ಪ್ರಶಿಕ್ಷಣಾರ್ಥಿಗಳು, ತಾಲೂಕಾ ಅರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಜರಿದ್ದರು. ಖಾನಾಪುರ ತಾಲೂಕಿನ ಸುಮಾರು 50 ಜನರಿಗೆ ಮಾನಸಿಕ ಆರೋಗ್ಯ ತಪಾಸಣೆಯನ್ನು ಮಾಡಿ ಚಿಕಿತ್ಸೆ ನೀಡಲಾಯಿತು.
