गोधोळी येथे छत्रपती शिवाजी महाराजांच्या नवीन मूर्तीची भव्य मिरवणूक; उद्या रविवारी अभिषेक व महाप्रसाद.
खानापूर : तालुक्यातील गोधोळी येथे शनिवारी (दि. 18 एप्रिल रोजी) छत्रपती शिवाजी महाराज यांच्या नव्या मूर्तीच्या प्रतिष्ठापनेनिमित्त भव्य मिरवणुकीचे आयोजन करण्यात आले होते. दुपारी 3.00 वाजता ट्रॅक्टरमध्ये मूर्ती ठेवून मिरवणुकीस प्रारंभ झाला. रात्री 8.00 वाजेपर्यंत गावातील प्रत्येक गल्लीतून मिरवणूक फिरून शिवाजी महाराजांच्या चौथरा परिसरात समारोप करण्यात आला.

मिरवणुकीत ज्येष्ठ नागरिक, महिला, युवक-युवती, लहान मुले, ग्रामस्थ तसेच विविध संघटनांचे पदाधिकारी मोठ्या संख्येने सहभागी झाले होते. नव्या पोशाखात, केशरी शाल परिधान करून व भगवे ध्वज हातात घेत “जय शिवाजी, जय भवानी”च्या घोषणांनी परिसर दुमदुमून गेला होता. ढोल-ताशे, वाद्यवृंद, झांजपथक व ध्वनिवर्धकांची व्यवस्था करण्यात आली होती.
गावातील प्रत्येक घरासमोर आंब्याच्या तोरणांनी, रांगोळ्यांनी व विद्युत रोषणाईने सजावट करण्यात आली होती. विविध राजकीय नेते व संघटनांचे फलक लावण्यात आले होते.
रविवारी (दि. 19 एप्रिल) रोजी सकाळी 7.00 वाजता शिवाजी महाराजांच्या मूर्तीला अभिषेक, पूजन, मंगलआरती होणार आहे. तसेच दुपारी 12.00 सुहासिनींच्या व ग्रामस्थांच्या हस्ते शिवाजी महाराजांच्या लहान मूर्तीला पाळण्यात घालून शिवजयंती कार्यक्रम आयोजित करण्यात आला आहे. यानंतर दुपारी 2.00 वाजता महाप्रसादाचे आयोजन करण्यात आले आहे.
या कार्यक्रमास छत्रिय मराठा समाजाचे मंजुनाथ भारती स्वामीजी (गोसाई महासंस्थान मठ, बेंगळुरू), मोहननाथ महाराज, रामानंद भारती स्वामीजी, अडवी सिद्धेश्वर महास्वामीजी, चन्नवीर देवरु स्वामीजी, मोहन महाराज यांची उपस्थिती लाभणार आहे.
जे.डी.एस.चे नेते व राणी शुगर्स, एम. के. हुबळीचे माजी अध्यक्ष नासीर बागवान यांनी सुमारे 2 लाख 25 हजार रुपये किंमतीची 12 फूट उंचीची छत्रपती शिवाजी महाराजांची मूर्ती गोधोळी गावाला भेट दिली आहे, त्या मूर्तीचे अनावरण यावेळी होणार आहे.
या प्रसंगी खानापूरचे आमदार विठ्ठल हलगेकर, माजी आमदार डॉ. अंजली निंबाळकर तसेच इतर मान्यवर उपस्थित राहणार आहेत.
कार्यक्रमास मोठ्या संख्येने उपस्थित राहून सोहळ्याची शोभा वाढवावी, असे आवाहन शिवराय युवक मंडळ गोधोळीचे अध्यक्ष दत्ता बिडकर, उपाध्यक्ष उदय कदम, अप्पू हळब, भीमप्पा बजत्री, संतोष बिडकर, प्रकाश कदम, नागराज जीवकर, मल्लेशी गंगाधर, नारायण जीवकर, नारायण पट्टेकर आदींनी केले आहे.
ಗೋಧೋಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯ ಭವ್ಯ ಮೆರವಣಿಗೆ; ನಾಳೆ ಭಾನುವಾರ ಅಭಿಷೇಕ ಮತ್ತು ಮಹಾಪ್ರಸಾದ.
ಖಾನಾಪುರ : ತಾಲ್ಲೂಕಿನ ಗೋಧೋಳಿ ಗ್ರಾಮದಲ್ಲಿ ಶನಿವಾರ (ದಿ. 18 ಏಪ್ರಿಲ್) ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ಮಧ್ಯಾಹ್ನ 3.00 ಗಂಟೆಗೆ ಟ್ರ್ಯಾಕ್ಟರ್ನಲ್ಲಿ ಮೂರ್ತಿಯನ್ನು ಇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಾತ್ರಿ 8.00 ಗಂಟೆಯವರೆಗೆ ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ, ಶಿವಾಜಿ ಮಹಾರಾಜರ ಚೌಥರಾ ಪ್ರದೇಶದಲ್ಲಿ ಸಮಾರೋಪಗೊಂಡಿತು.
ಮೆರವಣಿಗೆಯಲ್ಲಿ ಹಿರಿಯರು, ಮಹಿಳೆಯರು, ಯುವಕ-ಯುವತಿಯರು, ಮಕ್ಕಳು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೇಸರಿ ಶಾಲು ಧರಿಸಿ, ಕೈಯಲ್ಲಿ ಭಗವಾ ಧ್ವಜಗಳನ್ನು ಹಿಡಿದು “ಜೈ ಶಿವಾಜಿ, ಜೈ ಭವಾನಿ” ಘೋಷಣೆಗಳಿಂದ ಗ್ರಾಮವೇ ಮೊಳಗಿತು. ಡೊಳ್ಳು-ತಾಶಾ, ವಾದ್ಯವೃಂದ, ಝಾಂಜ್ ಪಥಕ ಹಾಗೂ ಧ್ವನಿವರ್ಧಕಗಳ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮದ ಪ್ರತಿಯೊಂದು ಮನೆಗಳ ಮುಂದೆ ಮಾವಿನ ತೋರಣ, ರಂಗೋಲಿ ಮತ್ತು ವಿದ್ಯುತ್ ದೀಪಾಲಂಕಾರದಿಂದ ಅಲಂಕಾರ ಮಾಡಲಾಗಿತ್ತು. ವಿವಿಧ ರಾಜಕೀಯ ನಾಯಕರು ಮತ್ತು ಸಂಘಟನೆಗಳ ಫಲಕಗಳನ್ನು ಅಳವಡಿಸಲಾಗಿತ್ತು.
ಭಾನುವಾರ (ದಿ. 19 ಏಪ್ರಿಲ್) ಬೆಳಿಗ್ಗೆ 7.00 ಗಂಟೆಗೆ ಶಿವಾಜಿ ಮಹಾರಾಜರ ಮೂರ್ತಿಗೆ ಅಭಿಷೇಕ, ಪೂಜೆ ಮತ್ತು ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12.00 ಗಂಟೆಗೆ ಸುವಾಸಿನಿಯರು ಹಾಗೂ ಗ್ರಾಮಸ್ಥರ ಕೈಯಿಂದ ಶಿವಾಜಿ ಮಹಾರಾಜರ ಚಿಕ್ಕ ಮೂರ್ತಿಯನ್ನು ತೊಟ್ಟಿಲಲ್ಲಿ ಇರಿಸಿ ಶಿವಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಮಧ್ಯಾಹ್ನ 2.00 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕ್ಷತ್ರಿಯ ಮರಾಠ ಸಮಾಜದ ಮಂಜುನಾಥ ಭಾರತಿ ಸ್ವಾಮೀಜಿ (ಗೋಸಾಯಿ ಮಹಾಸಂಸ್ಥಾನ ಮಠ, ಬೆಂಗಳೂರು), ಮೋಹನನಾಥ ಮಹಾರಾಜ್, ರಾಮಾನಂದ ಭಾರತಿ ಸ್ವಾಮೀಜಿ, ಅಡವಿ ಸಿದ್ದೇಶ್ವರ ಮಹಾಸ್ವಾಮೀಜಿ, ಚನ್ನವೀರ ದೇವರು ಸ್ವಾಮೀಜಿ, ಮೋಹನ ಮಹಾರಾಜ್ ಉಪಸ್ಥಿತರಿರಲಿದ್ದಾರೆ.
ಜೆ.ಡಿ.ಎಸ್. ಪಕ್ಷದ ನಾಯಕರು ಹಾಗೂ ರಾಣಿ ಶುಗರ್ಸ್, ಎಂ.ಕೆ. ಹುಬ್ಬಳ್ಳಿ ಮಾಜಿ ಅಧ್ಯಕ್ಷ ನಾಸೀರ್ ಬಾಗವಾನ್ ಅವರು ಸುಮಾರು 2 ಲಕ್ಷ 25 ಸಾವಿರ ರೂ. ಮೌಲ್ಯದ 12 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಗೋಧೋಳಿ ಗ್ರಾಮಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಆ ಮೂರ್ತಿಯ ಅನಾವರಣ ಇದೇ ಸಂದರ್ಭದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಖಾನಾಪುರದ ಶಾಸಕರಾದ ವಿಠ್ಠಲ ಹಲಗೆಕರ್, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕೆಂದು ಶಿವರಾಯ ಯುವಕ ಮಂಡಳ ಗೋಧೋಳಿ ಅಧ್ಯಕ್ಷ ದತ್ತಾ ಬಿಡ್ಕರ್, ಉಪಾಧ್ಯಕ್ಷ ಉದಯ ಕದಮ, ಅಪ್ಪು ಹಳಬ, ಭೀಮಪ್ಪ ಬಜಂತ್ರಿ, ಸಂತೋಷ ಬಿಡ್ಕರ್, ಪ್ರಕಾಶ ಕದಮ, ನಾಗರಾಜ ಜೀವಕರ್, ಮಲ್ಲೇಶಿ ಗಂಗಾಧರ, ನಾರಾಯಣ ಜೀವಕರ್, ನಾರಾಯಣ ಪಟ್ಟೆಕರ ಮತ್ತು ಇತರರು ಮನವಿ ಮಾಡಿದ್ದಾರೆ.

