
बेळगाव – आजपासून सुरू झालेल्या दहा दिवसीय अधिवेशनात सहभागी होण्यासाठी बेळगावात आलेल्या गृहराज्यमंत्री अराग ज्ञानेंद्र यांनी बेळगाव सुवर्णविधान सौध जवळ धरणे आंदोलन करण्यार्या शेतकरी बांधवांची भेट घेऊन निवेदन स्वीकारले.
त्यांनी शेतकऱ्यांच्या गाऱ्हाणी ऐकून घेऊन त्यांच्या मागण्यांकडे लक्ष देण्याचे आश्वासन देऊन त्यांना उपोषण मागे घेण्याची विनंती केली. यावेळी पोलीस आयुक्त बोरलिंगय्या व वरिष्ठ पोलीस अधिकारीही उपस्थित होते.
ಬೆಳಗಾವಿ ಯಲ್ಲಿ ಇಂದು ಆರಂಭವಾದ ಹತ್ತು ದಿನಗಳ ಅಧಿವೇಶನ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ, ಹಲವು ಬೇಡಿಕೆಗಳನ್ನು ಮಂಡಿಸಿ, ಧರಣಿ ನಡೆಸುತ್ತಿರುವ, ರೈತ ಬಂಧುಗಳನ್ನು ಭೇಟಿಯಾಗಿ, ಮನವಿ ಪತ್ರ ವನ್ನು ಸ್ವೀಕರಿಸಿದರು.
ಹಾಗೂ, ರೈತರ ಅಹವಾಲುಗಳನ್ನು ಆಲೈಸಿ, ಬೇಡಿಕೆಗಳನ್ನು ಪರಿಶೀಲಿಸುವ ಬಗ್ಗೆ ಭರವಸೆ ನೀಡಿದ್ದಲ್ಲದೆ, ಧರಣಿ ಹಿಂಪಡೆಯುವಂತೆ, ವಿನಂತಿಸಿದರು.
ಪೊಲೀಸ್ ಆಯುಕ್ತ ಶ್ರೀ ಬೋರಲಿಂಗಯ್ಯ ಸೇರಿದಂತೆ, ಹಿರಿಯ ಪೊಲೀಸ್ ಅಧಿಕಾರಿಗಳೂ ಉಪಸ್ತಿತರಿದ್ದರು.
