
श्री मलप्रभा साखर कारखान्याच्या अध्यक्ष पदी बसवराज पुंडी यांची निवड! आमदारांच्या हस्ते सत्कार!
खानापूर ; तालुक्यातील इटगी गावचे नेते श्री बसवराज पुंडी यांची एम के हुबळी येथील श्री मलप्रभा सहकारी साखर कारखान्याचे नुतन अध्यक्ष म्हणून निवड झाली आहे. खानापुर तालुक्याचे आमदार श्री विठ्ठलराव हलगेकर यांच्या सूचनेनुसार त्यांची अध्यक्ष म्हणून निवड करण्यात आली आहे.
बसवराज पुंडी यांची अध्यक्षपदी निवड होताच, आमदार श्री विठ्ठलराव हलगेकर यांनी नवीन अध्यक्षांचा सत्कार केला. यावेळी, तालुका भारतीय जनता पक्षाचे अध्यक्ष श्री बसवराज सानीकोप्प, तालुका सरचिटणीस श्री मल्लप्पा मारिहाळ, खानापुर येथील लैला कारखान्याचे एमडी, श्री सदानंद पाटील, बाबु घार्शी, महांतेश लंगोटी आणि इतर कार्यकर्ते उपस्थित होते.
ಶ್ರೀ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಬಸವರಾಜ ಪುಂಡಿ ಆಯ್ಕೆ! ಶಾಸಕರಿಂದ ಸನ್ಮಾನ!
ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ನೂತನ ಅಧ್ಯಕ್ಷರಾಗಿ ಇಟಗಿ ಗ್ರಾಮದ ನೇತಾರರು ಶ್ರೀ ಬಸವರಾಜ್ ಪುಂಡಿ ಇವರು ಆಯ್ಕೆಯಾಗಿದ್ದಾರೆ ಖಾನಾಪುರ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ವಿಟ್ಟಲ್ ಹಲಗೆಕರ್ ಇವರ ಸೂಚನೆ ಮೇರೆಗೆ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಜನಪ್ರಿಯ ಶಾಸಕರಾದ ಶ್ರೀ ವಿಟ್ಟಲ್ ಹಲಗೆಕರ್ ಇವರು ಸನ್ಮಾನ ಮಾಡಿದರು ಈ ಸಂದರ್ಭದಲ್ಲಿ ತಾಲೂಕ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷರಾದ ಶ್ರೀ ಬಸವರಾಜ್ ಸಾನಿ ಕೊಪ್ಪ ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಲ್ಲಪ್ಪ ಮಾರಿಹಾಳ ಖಾನಾಪುರ ಲೈಲಾ ಕಾರ್ಖಾನೆಯ M D ಶ್ರೀ ಸದಾನಂದ ಪಾಟೀಲ್ ಬಾಬುಗರ್ಷಿ ಮಾಂತೇಶ ಲಂಗೋಟಿ ಮತ್ತು ಇನ್ನಿತರ ಕಾರ್ಯಕರ್ತರು ಇದ್ದರು
