
विश्वेश्वर हेगडे यांना शिरशी व यल्लापूर येथे भरघोस पाठिंबा, कागेरी यांनी गुढीपाडवा उत्सवात भाग घेतला.
शिरासी : कॅनरा लोकसभा भाजप उमेदवार विश्वेश्वर हेगडे- कागेरी यांनी शीरसी व यल्लापूर येथील उगादी, गुढीपाडवा या हिंदू नववर्षानिमित्त आयोजित भव्य उत्सवात भाग घेतला.

बुधवारी यल्लापूर आणि शिरसी येथे उगादी, गुढीपाडवा उत्सवात सहभागी झालेल्या कागेरीनी गुढीपाडवा उत्सवाच्या प्रारंभासह शिरसी येथे झालेल्या ऐतिहासिक उपमा, बंदी आणि संमेलनाचे महत्त्व इतरांसोबत शेअर केले.
विश्वेश्वर हेगडे-कागेरी हे उत्सव समितीला केवळ निवडणुकीच्या काळातच नव्हे, तर प्रत्येक वर्षी सहकार्य करत आहेत. आणि बंदी, या महत्त्वाच्या रूपकासह पाऊल टाकत आहेत.
कागेरी, यांनी प्रथम यल्लापूर येथे झालेल्या उत्सवात व नंतर शिरसी येथील गुढीपाडवा, उगादी उत्सव कार्यक्रमात सहभाग घेतला. दोन्ही ठिकाणी भाजप नेते, कार्यकर्ते, नागरिक आणि हिंदू कार्यकर्त्यांनी पाठिंबा दिला.
ವಿಶ್ವೇಶ್ವರ ಹೆಗಡೆ, ಶಿರ್ಶಿ, ಯಲ್ಲಾಪುರ ಉತ್ತಮ ಬೆಂಬಲದೊಂದಿಗೆ. ಕಾಗೇರಿ ಗುಡಿಪಾಡ್ವ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಹಿಂದೂಗಳ ಹೊಸ ವರ್ಷ ಯುಗಾದಿಯ ಪ್ರಯುಕ್ತ ನಡೆಯುವ ಅದ್ಧೂರಿಯ ಉತ್ಸವದಲ್ಲಿ ಉತ್ತರ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿಯಾದರು.
ಯಲ್ಲಾಪುರ ಹಾಗೂ ಶಿರಸಿ ಯುಗಾದಿ ಉತ್ಸವದಲ್ಲಿ ಬುಧವಾರ ಪಾಲ್ಗೊಂಡ ಕಾಗೇರಿ, ಯುಗಾದಿ ಉತ್ಸವದ ಆರಂಭ, ಶಿರಸಿ ಸೇರಿದಂತೆ ಜಿಲ್ಲೆಯಲ್ಲಿ ನಡೆಯುವ ಐತಿಹಾಸಿಕ ರೂಪಕ, ಬಂಡಿ, ಸಮಾವೇಶ ಮಹತ್ವವನ್ನು ಇತರರೊಂದಿಗೆ ಹಂಚಿಕೊಂಡರು.
ಕೇವಲ ಚುನಾವಣಾ ವರ್ಷಗಳಲ್ಲಿ ಮಾತ್ರವಲ್ಲದೇ ಪ್ರತಿ ಯುಗಾದಿಗೂ ಉತ್ಸವ ಸಮಿತಿಯವರ ಜೊತೆಯಲ್ಲಿ ಕಾಗೇರಿ ಸಹಕಾರ ನೀಡುತ್ತಾ ಬಂದಿದ್ದು, ಪ್ರಮುಖ ರೂಪಕ, ಬಂಡಿಗಳ ಜೊತೆ ಹೆಜ್ಜೆ ಹಾಕಿದ್ದಾರೆ.
ಮೊದಲಿಗೆ ಯಲ್ಲಾಪುರದಲ್ಲಿ ನಡೆದ ಉತ್ಸವದಲ್ಲಿ ಭಾಗವಹಿಸಿ, ಬಳಿಕ ಶಿರಸಿಯ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಕಾಗೇರಿಯವರು ಭಾಗಿಯಾದರು. ಎರಡೂ ಕಡೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರುಗಳು ಸಾಥ್ ನೀಡಿದರು.
