
भाजप प्रदेशाध्यक्ष विजयेंद्र यांच्या गाडीला अपघात.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರು ಅಪಘಾತ.
चिक्कमंगळुरू: भाजप प्रदेशाध्यक्ष बीवाय विजयेंद्र यांच्या कारला एका लॉरीची धडक बसली असून, हा भयानक अपघात चिक्कमंगळुरू येथे घडला आहे. सुदैवाने कार मधील सर्वजण सुखरूप बचावले आहेत.
लॉरी कारच्या मागच्या बाजूला आदळल्याने. परिणामी, गाडीचा मागचा भाग पूर्णपणे चुराडा झाला आहे. सुदैवाने कार चालकासह सर्वजण सुखरूप बचावले आहेत. पोलिसांनी ट्रक जप्त केला आहे. आणि चालकाविरुद्ध गुन्हा दाखल केला आहे.
विजयेंद्र यांना पक्षाने दिलेली ही अधिकृत गाडी होती. विजयेंद्र त्यांच्या वैयक्तिक स्वतःच्या कारमध्ये होते. विजयेंद्र यांचे छायाचित्रकार आणि त्यांचे पीए पक्षाने दिलेल्या अपघात ग्रस्त कारमधून प्रवास करत होते. चिक्कमंगळुरुहून शिखारीपूरला जात असताना हा अपघात झाला आहे.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರು ಅಪಘಾತ
ಚಿಕ್ಕಮಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಲಾರಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಡ್ರೈವರ್ ವಿರುದ್ಧ ಕೇಸ್ ಮಾಡಿದ್ದಾರೆ.
ಇನ್ನು, ಪಕ್ಷದ ಕಡೆಯಿಂದ ವಿಜಯೇಂದ್ರ ಅವರಿಗೆ ನೀಡಲಾದ ಅಧಿಕೃತ ಕಾರು ಇದಾಗಿತ್ತು. ವಿಜಯೇಂದ್ರ ಅವರು ತಮ್ಮ ಪರ್ಸನಲ್ ಕಾರಿನಲ್ಲಿ ಇದ್ದರು. ಪಕ್ಷ ನೀಡಿದ್ದ ಕಾರಿನಲ್ಲಿ ವಿಜಯೇಂದ್ರ ಅವರ ಫೋಟೋಗ್ರಾಫರ್ ಮತ್ತು ಪಿಎ ಸಂಚರಿಸುತ್ತಿದ್ದರು. ಚಿಕ್ಕಮಗಳೂರಿನಿಂದ ಶಿಖಾರಿಪುರ ತೆರಳುವ ವೇಳೆ ಆ್ಯಕ್ಸಿಡೆಂಟ್ ಆಗಿದೆ.
