लिंगनमठ (ता. खानापूर) येथे युवा वैज्ञानिक डॉ. किरण बिरजापूर यांचा सत्कार.
खानापूर : तालुक्यातील लिंगनमठ गावातील शेतकरी ईराण्णा बिरजापूर यांचा मुलगा डॉ. किरण बिरजापूर यांनी विज्ञान क्षेत्रात विविध विषयांवर संशोधन करून गावाचे नाव थेट दिल्लीपर्यंत पोहोचवले आहे, असे मत प्राथमिक शाळेचे एसडीएमसी अध्यक्ष जगदीश्वरय्या हिरेमठ यांनी व्यक्त केले.

लिंगनमठ येथील सरकारी प्राथमिक शाळेत मंगळवारी आयोजित सत्कार समारंभात ते बोलत होते. या कार्यक्रमाचे उद्घाटन त्यांच्या हस्ते करण्यात आले.
यावेळी पुढे बोलताना त्यांनी सांगितले की, डॉ. किरण यांनी आपल्या कर्तृत्वाने गावाचे नाव देशाच्या राजधानीत झळकवले असून त्यांचा आदर्श इतर विद्यार्थ्यांसाठी प्रेरणादायी आहे. भविष्यात विद्यार्थी विविध क्षेत्रांत उल्लेखनीय कामगिरी करून यशाच्या दिशेने वाटचाल करतील, अशी अपेक्षाही त्यांनी व्यक्त केली.
युवा वैज्ञानिक डॉ. किरण ईराण्णा बिरजापूर यांचा ग्रामस्थ, शिक्षक व ज्येष्ठ नागरिकांच्या वतीने शाळेच्या एसडीएमसीतर्फे सत्कार करण्यात आला.
या कार्यक्रमास उर्दू शाळेचे एसडीएमसी अध्यक्ष समीर हट्टीहोळी, उपाध्यक्ष व सर्व सदस्य, ग्रामस्थ, पालक, विद्यार्थी-विद्यार्थिनी मोठ्या संख्येने उपस्थित होते. कार्यक्रमाचे स्वागत प्राध्यापक महेश माविनकट्टी यांनी केले. सूत्रसंचालन शिक्षक संतोष सावंत यांनी केले तर आभार प्रदर्शन शिक्षिका शांता कोळी यांनी केले.
ಲಿಂಗನಮಠದ (ತಾಲೂಕ ಖಾನಾಪುರ) ಯುವ ವಿಜ್ಞಾನಿ ಡಾ.ಕಿರಣ ಬಿರ್ಜಾಪುರ ಅವರ ಸನ್ಮಾನ.
ಖಾನಾಪುರ ; ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಈರಣ್ಣ ಬಿಜಾಪುರ ರೈತನ ಮಗನಾದ . ಡಾ. ಕಿರಣ ವಿದ್ಯಾರ್ಥಿ ವಿಜ್ಞಾನಿಯಾಗಿ ಹಲವಾರು ವಿಷಯಗಳಲ್ಲಿ ಸಂಶೋಧನೆ ನಡೆಸಿ .ಹಳ್ಳಿಯಿಂದ ದೆಹಲಿವರೆಗೆ ಗ್ರಾಮಕ್ಕೆ ಹೆಸರು ತಂದಿರುತ್ತಾನೆ ಎಂದು ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ . ಅಧ್ಯಕ್ಷ ಜಗದೀಶ್ವರಯ್ಯ . ಹಿರೇಮಠ ಹೇಳಿದರು .
ಲಿಂಗನಮಠ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು. ಸನ್ಮಾನ ಸತ್ಕಾರ ಆಯೋಜಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದ ಹೆಸರು ಭಾರತ ರಾಜಧಾನಿಯಲ್ಲಿ ಕಂಗೊಳಿಸುವಂತೆ ಮಾಡಿರುತ್ತಾನೆ. ಪ್ರತಿಭಾವಂತ ವಿದ್ಯಾರ್ಥಿಯ ಬದುಕೂ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ. ಮುಂಬರುವ ದಿನಗಳಲ್ಲಿ ಹತ್ತು ಹಲವು ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಹ ಸಾಧನೆಯತ್ತ ದಾಪುಗಾಲು ಹಾಕಲಿ ಎಂದು ಹಾರೈಸಿದರು.
ಡಾ. ಕಿರಣ. ಈರಣ್ಣ. ಬಿಜಾಪೂರ , ಯುವ ವಿಜ್ಞಾನಿ, ಅವರನ್ನು ಗ್ರಾಮದ ಸಮಸ್ತ ಗುರು ಹಿರಿಯರ ಪರವಾಗಿ ಶಾಲೆಯ SDMC ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಉರ್ದು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಸಮೀರ ಹಟ್ಟಿಹೊಳಿ, ಎಸ್ ಡಿಎಂಸಿ ಉಪಾಧ್ಯಕ್ಷರು ,ಸರ್ವ ಸದಸ್ಯರು, ಗ್ರಾಮಸ್ಥರು, ಪಾಲಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಇತರರಿದ್ದರು.
ಉಪನ್ಯಾಸಕ ಮಹೇಶ ಮಾವಿನಕಟ್ಟಿ, ಸ್ವಾಗತಿಸಿದರು.
ಶಿಕ್ಷಕ ಸಂತೋಷ ಸಾವಂತ, ನಿರೂಪಣೆ,
ಶಿಕ್ಷಕಿ ಶಾಂತಾ ಕೋಳಿ, ವಂದನಾರ್ಪಣೆ ಸಲ್ಲಿಸಿದರು.


