
आमदार आर. व्ही. देशपांडे यांच्या वक्तव्याविरोधात उद्या आंदोलन – कु. मंजुळा महिला मोर्चा राज्य अध्यक्षा.
बेंगळूर : काँग्रेस आमदार आर. व्ही. देशपांडे यांनी केलेल्या किळसवाण्या वक्तव्याचा निषेध नोंदवण्यासाठी भारतीय जनता पार्टी महिला मोर्चा कडून उद्या (दि. 4 सप्टेंबर) उत्तर कन्नड जिल्ह्यात आंदोलन छेडण्यात येणार आहे, अशी माहिती भाजप महिला मोर्चा राज्याध्यक्ष कु. सी. मंजुळा यांनी दिली आहे.

महिला पत्रकार राधा हिरेगौडर यांनी देशपांडे यांना “उत्तर कन्नड जिल्ह्यात सुसज्ज प्रसूती रुग्णालय कधी उभारणार?” असा प्रश्न विचारला होता. त्यावर देशपांडे यांनी अतिशय हलक्याफुलक्या आणि अपमानास्पद स्वरूपात “तुझं बाळंतपण झाल्यावर बांधतो” असे वक्तव्य केले.
हे विधान महिलांचा अवमान करणारे असून, अत्यंत निंदनीय आहे, असे कु. मंजुळा यांनी स्पष्ट केले. देशपांडे यांनी तात्काळ सार्वजनिकपणे माफी मागावी, अशी मागणीही त्यांनी केली आहे.
ಶಾಸಕರಾದ ಆರ್.ವಿ. ದೇಶಪಾಂಡೆ ಅವರ ವಿವಾದಾತ್ಮಕ ಹೇಳಿಕೆ ವಿರೋಧವಾಗಿ ನಾಳೆ ಪ್ರತಿಭಟನೆ – ಕು. ಮಂಜುಳಾ
ಬೆಂಗಳೂರು : ಕಾಂಗ್ರೆಸ್ ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಮಾಡಿದ ಹೀನಾಯ ಹೇಳಿಕೆಯನ್ನು ಖಂಡಿಸಲು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ವತಿಯಿಂದ ನಾಳೆ (ಸೆ. 4 ಸೆಪ್ಟೆಂಬರ್) ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಕು. ಸಿ. ಮಂಜುಳಾ ತಿಳಿಸಿದ್ದಾರೆ.
ಮಹಿಳಾ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ದೇಶಪಾಂಡೆ ಅವರಿಗೆ “ಉತ್ತರ ಕನ್ನಡ ಜಿಲ್ಲೆಯಲ್ಲಿ ಸಜ್ಜಿತ ಪ್ರಸೂತಿ ಆಸ್ಪತ್ರೆ ಯಾವಾಗ ನಿರ್ಮಿಸುತ್ತೀರಿ?” ಎಂದು ಪ್ರಶ್ನಿಸಿದ್ದಕ್ಕೆ. ದೇಶಪಾಂಡೆ ಅವರು “ನಿನ್ನ ಹೆರಿಗೆ ನಂತರ ಕಟ್ಟುತ್ತೇನೆ” ಎಂದು ಅತೀ ತಳಮಟ್ಟದ ಹಾಗೂ ಅವಮಾನಕಾರಿ ರೀತಿಯಲ್ಲಿ ಉತ್ತರಿಸಿದ್ದರು.
ಈ ಹೇಳಿಕೆ ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತದ್ದಾಗಿದ್ದು, ಅತ್ಯಂತ ಖಂಡನೀಯವಾಗಿದೆ ಎಂದು ಕು. ಮಂಜುಳಾ ಸ್ಪಷ್ಟಪಡಿಸಿದರು. ದೇಶಪಾಂಡೆ ಅವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
