खानापूरमध्ये आज वसुबारस निमित्त सवत्स गोपूजन कार्यक्रम; शहरातील विविध भागात आयोजन
खानापूर (ता.17) : राष्ट्रीय स्वयंसेवक संघ, खानापूर यांच्या वतीने प्रतिवर्षाप्रमाणे यावर्षीही वसुबारस (गोवत्स द्वादशी) सण उत्साहात साजरा करण्यात येणार आहे. या पारंपरिक सणानिमित्त आज शुक्रवार, दिनांक 17 ऑक्टोबर रोजी सायंकाळी शहरातील विविध वस्ती आणि गल्लींमध्ये सवत्स गोपूजन कार्यक्रम आयोजित करण्यात आला आहे.
वसुबारस हा सण दीपावलीच्या पहिल्या दिवशी साजरा केला जातो. गोमाता आणि तिच्या वासराचे पूजन करून कृषिप्रधान संस्कृतीतील गोसेवेचे आणि मातृत्वाचे महत्व अधोरेखित केले जाते. संघाच्या स्वयंसेवकांच्या पुढाकाराने दरवर्षीप्रमाणे या वर्षीही गोपूजनाचा कार्यक्रम श्रद्धा, भक्ती आणि सामाजिक एकतेच्या वातावरणात पार पडणार आहे.
🌾 खानापूर शहरातील गोपूजन स्थळांची यादी:
विठोबा देव गल्ली वस्ती…
- अर्बन बँक
- राम मंदीर
- झानेश्वर मंदीर
रवळनाथ देव वस्ती…
- रवळनाथ मंदीर
- केंचापुर गल्ली
- बालाजी मंदीर
- समादेवी गल्ली
मऱ्याम्मा देवी वस्ती….
- संभाजी नगर
- हिंदू नगर
- गांधी नगर
- मऱ्याम्मा देवी परिसर
- हलकर्णी
वसुबारस कार्यक्रम स्थळे….
- KSRP परिसर, वाजपेयी नगर, दूर्गानगर
- मांगिरीष नगर
- विद्यानगर – स्टेशन रोड
- मिशन कंपाऊंड
- शाहु नगर
रूमेवाडी क्रॉस परिसर…..
- कलमेश्वर नगर
- अयोध्या नगर
- दादोबा नगर
आश्रय कॉलनी – लक्ष्मी वस्ती….
- लक्ष्मी नगर
- बुरूण गल्ली
- बसवेश्वर देवस्थान
- नायक गल्ली
- न्यू नायक गल्ली
लक्ष्मी देवी वस्ती…..
- न्यु निंगापुर गल्ली
- नागलिंग मंदीर
- चव्हाटा
- लक्ष्मी नारायण देवस्थान
- लक्ष्मी मंदीर
- स्वामी समर्थ केंद्र संघाच्या स्वयंसेवकांच्या माध्यमातून प्रत्येक ठिकाणी पारंपरिक रीतीने गोमाता आणि वासराचे पूजन, आरती व प्रसाद वितरणाचा कार्यक्रम होणार आहे. स्थानिक नागरिक, महिला मंडळे आणि बाल स्वयंसेवक मोठ्या संख्येने सहभागी होणार असून, खानापूर शहरात वसुबारस सणाचे धार्मिक आणि सांस्कृतिक वातावरण अनुभवायला मिळणार आहे.
ಖಾನಾಪುರದಲ್ಲಿ ಇಂದು ವಸುಬರಸ ನಿಮಿತ್ತ ಸವತ್ಸ ಗೋ ಪೂಜನ ಕಾರ್ಯಕ್ರಮ; ನಗರದ ವಿವಿಧ ಭಾಗಗಳಲ್ಲಿ ಆಯೋಜನೆ
ಖಾನಾಪುರ (ತಾ. ೧೭) : ರಾಷ್ಟ್ರೀಯ ಸ್ವಯಂಸೇವಕ ಸಂಘ, ಖಾನಾಪುರ ಘಟಕದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ವಸುಬರಸ (ಗೋವತ್ಸ ದ್ವಾದಶಿ) ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಈ ಪಾರಂಪರಿಕ ಹಬ್ಬದ ಅಂಗವಾಗಿ ಇಂದು ಶುಕ್ರವಾರ, ಅಕ್ಟೋಬರ್ ೧೭ರಂದು ಸಂಜೆ ನಗರದಲ್ಲಿನ ವಿವಿಧ ವಸತಿ ಪ್ರದೇಶಗಳು ಹಾಗೂ ಬೀದಿಗಳಲ್ಲಿ ಸವತ್ಸ ಗೋ ಪೂಜನ ಕಾರ್ಯಕ್ರಮಗಳು ನಡೆಯಲಿವೆ.
ವಸುಬರಸ ಹಬ್ಬವನ್ನು ದೀಪಾವಳಿಯ ಮೊದಲ ದಿನ ಆಚರಿಸಲಾಗುತ್ತದೆ. ಗೋಮಾತೆ ಮತ್ತು ಆಕೆಯ ಕರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಆಧಾರಿತ ಸಂಸ್ಕೃತಿಯಲ್ಲಿನ ಗೋ ಸೇವೆಯ ಹಾಗೂ ಮಾತೃತ್ವದ ಮಹತ್ವವನ್ನು ಸ್ಮರಿಸಲಾಗುತ್ತದೆ. ಸಂಘದ ಸ್ವಯಂಸೇವಕರ ಮುಂದಾಳತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಕ್ತಿ, ಶ್ರದ್ಧೆ ಹಾಗೂ ಸಾಮಾಜಿಕ ಏಕತೆ ಯಾ ವಾತಾವರಣದಲ್ಲಿ ಗೋ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
🌾 ಖಾನಾಪುರ ನಗರದ ಗೋ ಪೂಜನ ಸ್ಥಳಗಳ ಪಟ್ಟಿ:
ವಿಠೋಬ ದೇವ ಗಲ್ಲೀ ವಸತಿ:
- ಅರ್ಬನ್ ಬ್ಯಾಂಕ್
- ರಾಮ ಮಂದಿರ
- ಝಾನೇಶ್ವರ ಮಂದಿರ
ರವಳನಾಥ ದೇವ ವಸತಿ:
- ರವಳನಾಥ ಮಂದಿರ
- ಕೆಂಚಾಪುರ ಗಲ್ಲೀ
- ಬಾಲಾಜಿ ಮಂದಿರ
- ಸಮಾದೇವಿ ಗಲ್ಲೀ
ಮರ್ಯಮ್ಮಾ ದೇವಿ ವಸತಿ:
- ಸಂಭಾಜಿ ನಗರ
- ಹಿಂದು ನಗರ
- ಗಾಂಧಿ ನಗರ
- ಮರ್ಯಮ್ಮಾ ದೇವಿ ಪ್ರದೇಶ
- ಹಲಕರ್ಣಿ
ವಸುಬರಸ ಕಾರ್ಯಕ್ರಮ ಸ್ಥಳಗಳು:
- ಕೆಎಸ್ಆರ್ಪಿ ಪ್ರದೇಶ, ವಾಜಪೇಯಿ ನಗರ, ದುರ್ಗಾ ನಗರ
- ಮಾಂಗಿರೀಷ ನಗರ
- ವಿದ್ಯಾನಗರ – ಸ್ಟೇಷನ್ ರಸ್ತೆ
- ಮಿಷನ್ ಕ್ಯಾಂಪೌಂಡ್
- ಶಾಹು ನಗರ
ರೂಮೇವಾಡಿ ಕ್ರಾಸ್ ಪ್ರದೇಶ:
- ಕಲ್ಮೇಶ್ವರ ನಗರ
- ಅಯೋಧ್ಯಾ ನಗರ
- ದಾದೋಬಾ ನಗರ
ಆಶ್ರಯ ಕಾಲೋನಿ – ಲಕ್ಷ್ಮಿ ವಸತಿ:
- ಲಕ್ಷ್ಮಿ ನಗರ
- ಬುರುಡ ಗಲ್ಲೀ
- ಬಸವೇಶ್ವರ ದೇವಸ್ಥಾನ
- ನಾಯಕ್ ಗಲ್ಲೀ
- ನ್ಯೂ ನಾಯಕ್ ಗಲ್ಲೀ
ಲಕ್ಷ್ಮಿ ದೇವಿ ವಸತಿ:
- ನ್ಯೂ ನಿಂಗಾಪುರ ಗಲ್ಲೀ
- ನಾಗಲಿಂಗ ಮಂದಿರ
- ಚವಾಟಾ
- ಲಕ್ಷ್ಮಿ ನಾರಾಯಣ ದೇವಸ್ಥಾನ
- ಲಕ್ಷ್ಮಿ ಮಂದಿರ
- ಸ್ವಾಮಿ ಸಮರ್ಥ ಕೇಂದ್ರ
ಸಂಘದ ಸ್ವಯಂಸೇವಕರ ಮಾರ್ಗದರ್ಶನದಲ್ಲಿ ಪ್ರತಿಯೊಂದು ಸ್ಥಳದಲ್ಲಿಯೂ ಪಾರಂಪರಿಕ ರೀತಿಯಲ್ಲಿ ಗೋಮಾತೆ ಮತ್ತು ಕರುವಿನ ಪೂಜೆ, ಆರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಸ್ಥಳೀಯ ನಾಗರಿಕರು, ಮಹಿಳಾ ಮಂಡಳಿಗಳು ಮತ್ತು ಬಾಲ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಖಾನಾಪುರ ನಗರದಲ್ಲಿ ವಸುಬರಸ ಹಬ್ಬದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ಇಂದು ಅನುಭವಿಸಲು ಸಿಗಲಿದೆ.

