
वैश्य वाणी समाजाचे हळदीपूर मठाचे, वामनाश्रम स्वामीजी 8 जानेवारी रोजी, कक्केरी येथे येणार.
खानापूर ; वैश्य वाणी समाजाचे हळदीपूर मठाचे स्वामीजी परमपूज्य वामनाश्रम स्वामीजी, बुधवार दिनांक. 8 जानेवारी रोजी, खानापूर तालुक्यातील कक्केरी येथील वीरभद्र देवस्थान (मंदिर) या ठिकाणी दुपारी ठीक 3.00 वाजता, दर्शनासाठी येणार आहेत.
तालुक्यातील सर्व वैश्य वाणी समाज बांधवांनी श्री. स्वामीजींच्या स्वागतासाठी 8 जानेवारी 2025 रोजी, दुपारी 2.30 वाजता उपस्थित राहण्याची विनंती वैशवानी समाज बांधवा तर्फे करण्यात आली आहे.
ವೈಶ್ಯ ವಾಣಿ ಸಮಾಜದ ಹಳದೀಪುರ ಮಠದ,ಶ್ರೀ ಶ್ರೀ. ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಜ.8ರಂದು ಕಕ್ಕರಿಗೆ ಆಗಮಿಸಲಿದ್ದಾರೆ.
ಖಾನಾಪುರ; ವೈಶ್ಯ ವಾಣಿ ಸಮಾಜದ ಹಳದೀಪುರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಬುಧವಾರ ದಿನಾಂಕ. ಜನವರಿ 8 2025 ರಂದು ಮಧ್ಯಾಹ್ನ 3.00 ಗಂಟೆಗೆ ಖಾನಾಪುರ ತಾಲೂಕಿನ ಕಕ್ಕೇರಿಯ ವೀರಭದ್ರ ದೇವಸ್ಥಾನದಲ್ಲಿ ಆಗಮಿಸುವರು.
ತಾಲೂಕಿನ ಎಲ್ಲಾ ವೈಶ್ಯ ವಾಣಿ ಸಮಾಜ ಬಾಂಧವರು 2025 ರ ಜನವರಿ 8 ರಂದು ಮಧ್ಯಾಹ್ನ 2.30 ಶ್ರೀ ವಾಮನಾಶ್ರಮ ಸ್ವಾಮೀಜಿಯವರ ಸ್ವಾಗತ ಸಮಾರಂಭಕ್ಕೆ ಆಗಮಿಸಬೇಕಾಗಿ ವಿನಂತಿ.
