मंत्री हेबाळकर यांच्या कार अपघातास कारणीभूत ठरलेल्या फरार ट्रक चालकाला अटक.
बेळगाव ; राज्याच्या महिला आणि बाल कल्याण मंत्री लक्ष्मी हेब्बाळकर यांच्या कार अपघातास कारणीभूत ठरलेला व फरार असलेल्या ट्रक चालकाचा शोध लागला असून, पोलिसांनी त्याला अटक केली आहे. मधुकर कोंडीराम सोमवंशी (वय 65 वर्ष) असे अटक केलेल्या आरोपी चालकाचे नाव आहे. तो महाराष्ट्रातील पुणे जिल्ह्यातील इंदापुर तालुक्यातील रहिवासी आहे.
बेंगलोर येथे विधिमंडळ पक्षाची बैठक आटोपून बेळगावला येत असताना कित्तूर तालुक्यातील अंबडगट्टी गावात 14 जानेवारी रोजी हा अपघात झाला होता. अपघात होतात ट्रक चालक रत्न थांबवता पळून गेला होत. त्यामुळे त्याच्यावर हिट अँड रनची केस दाखल करण्यात आली होती. या अपघातात मंत्री लक्ष्मी हेब्बाळकर यांच्या पाठीला दुखापत फॅक्चर झाले होते.
या अपघात प्रकरणी मंत्री लक्ष्मी हेब्बाळकर यांचा कारचालक शिवप्रसाद यांने कित्तूर पोलिस स्थानकात हिट – अँड -रनची तक्रार दाखल केली होती. या तक्रारीच्या आधारे कित्तूर पोलिसांनी घटनास्थळी सापडलेले पुरावे, ज्यामध्ये कारला धडक दिलेल्या ट्रकच्या रंगाचा समावेश होता. ही सर्व माहिती फॉरेन्सिक लॅबकडे पाठविली होती. यानंतर पोलिसांनी सीसीटीव्ही फुटेजच्या आधारे ट्रक शोधून काढला आणि चालकाला अटक केली आहे. जिल्हा पोलीस अधीक्षक डॉ. भीमाशंकर गुळेद यांनी प्रसिद्धीपत्रकाद्वारे ही माहिती दिली आहे.
ಸಚಿವೆ ಲಕ್ಷ್ಮೀ ಕಾರು ಅಪಘಾತ ಮಾಡಿದ ಲಾರಿ ಚಾಲಕನ ಬಂಧನ
ಬೆಳಗಾವಿ ; ಸಂಕ್ರಾಂತಿಯ ಹಬ್ಬದಂದು ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಧುಕರ ಕೊಂಡಿರಾಮ ಸೋಮವಂಶ(65) ಬಂಧಿತ ಆರೋಪಿ. ಮಧುಕರ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ತಕ್ರಾರವಾಡಿ ಗ್ರಾಮದ ನಿವಾಸಿಯಾಗಿದ್ದಾನೆ. ಕಳೆದ ಜ.14ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ನಡೆದಿದ್ದ ಅಪಘಾತವಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಕಾರಿಗೆ ಗುದ್ದಿ ಅಪಘಾತ ಮಾಡಿ ಎಸ್ಕೆಪ್ ಆಗಿದ್ದ ಲಾರಿ ಡ್ರೈವರ್ ವಿರುದ್ಧ ಕಿತ್ತೂರು ಠಾಣೆಯಲ್ಲಿ ಹೆಬ್ಬಾಳ್ಳರ್ ಕಾರು ಚಾಲಕ ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿದ್ದ. ಕಾರಿಗೆ ಟಚ್ ಆಗಿದ್ದ ಲಾರಿಯ ಬಣ್ಣ ಸೇರಿ ಸ್ಥಳದಲ್ಲಿ ಸಿಕ್ಕ ಸಾಳನ್ನ ಎಫ್ಎಸ್ಎಲ್ ಗೆ ರವಾನಿಸಿದ್ದ ಪೊಲೀಸರು. ಬಳಿಕ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಲಾರಿ ಪತ್ತೆ ಹಚ್ಚಿ ಡ್ರೈವರ್ ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾರಿ ಚಾಲಕ ಬಂಧನ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಎಸ್ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

