
खानापूरचे तहसीलदार प्रकाश गायकवाड यांच्यावर, वेगवेगळ्या सहा ठिकाणी लोकायुक्तांची धाड.
खानापूर : खानापूर तालुक्याचे तहसीलदार प्रकाश गायकवाड यांच्या वेगवेगळ्या ठिकाणी असलेल्या सहा ठिकाणावर बेळगाव लोकायुक्त एसपी हनुमंतराय यांच्या नेतृत्वाखाली धाड टाकण्यात आली आहे.

खानापूर येथील तहसीलदार कार्यालयावर लोकायुक्तांची धाड पडली असून, बेळगाव गणेशपुर येथील “कुबेर” निवासस्थानावर, खानापूर येथील तहसीलदार कार्यालय व हत्तरगुंजी रस्त्यावरील कलमेश्वर कॉलनी येथील भाडोत्री घरावर, तसेच निपाणी येथील दोन घरावर व त्यांच्या पत्नीच्या अकोळ येथील निवासस्थानावर आज बुधवार दिनांक. 8 जानेवारी 2025 रोजी, पहाटे लोकायुक्तांनी धाड टाकली असून, त्यांची कसून चौकशी सुरू आहे.
खानापूर येथील तहसीलदार कार्यालयावर धारवाड चे लोकायुक्त डीवायएसपी रवींद्र कुरबगट्टी यांच्या नेतृत्वाखाली पीआय संतोष लक्कमनावर, तसेच मंजुनाथ वालीकर, रमेश पुजारी यांनी धाड टाकली असून, सर्व कागदपत्रांची तपासणी सुरू आहे. तर खानापूर येथील हतरगुंजी रस्त्यावरील कलमेश्वर कॉलनी येथील भाडोत्री घरावर लोकायुक्त डीवायएसपी भरत रेड्डी यांच्या नेतृत्वाखाली धाड टाकण्यात आली आहे.

ಖಾನಾಪುರ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಅವರ ಮನೆ ಮೇಲೆ ಆರು ಕಡೆ ಲೋಕಾಯುಕ್ತ ದಾಳಿ.
ಖಾನಾಪುರ: ಖಾನಾಪುರ ತಾಲೂಕಿನ ತಹಸೀಲ್ದಾರ್ ಪ್ರಕಾಶ ಗಾಯಕವಾಡ ಅವರ ಮನೆ ಹಾಗೂ ಕಚೇರಿ ಸೇರಿದಂತೆ ಆರು ಸ್ಥಳಗಳ ಮೇಲೆ ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೆಳಗಾವಿಯ ಗಣೇಶಪುರದ “ಕುಬೇರ” ನಿವಾಸ, ಖಾನಾಪುರದ ತಹಸೀಲ್ದಾರ್ ಕಚೇರಿ ಮತ್ತು ಹತ್ತರಗುಂಜಿ ರಸ್ತೆಯ ಕಲ್ಮೇಶ್ವರ ಕಾಲೋನಿಯಲ್ಲಿರುವ ಬಾಡಿಗೆಯ ಮನೆ, ನಿಪಾಣಿಯಲ್ಲಿರುವ ಎರಡು ಮನೆಗಳು ಮತ್ತು ಅಕೋಲ್ನಲ್ಲಿರುವ ಅವರ ಪತ್ನಿ ನಿವಾಸದ ಮೇಲೆ ಲೋಕಾಯುಕ್ತರು ಇಂದು ಜನವರಿ 8, 2025 ರಂದು ಮುಂಜಾನೆ ದಾಳಿ ನಡೆಸಿದ್ದಾರೆ. ಅವರ ಸಂಪತ್ತುಗಳ ಸಂಪೂರ್ಣ ತನಿಖೆ ನಡೆಯುತ್ತಿದೆ.
ಖಾನಾಪುರದ ತಹಸೀಲ್ದಾರ್ ಕಚೇರಿಗೆ ಧಾರವಾಡ ಲೋಕಾಯುಕ್ತ ಡಿವೈಎಸ್ಪಿ ರವೀಂದ್ರ ಕುರಬಗಟ್ಟಿ, ಪಿಐ ಸಂತೋಷ ಲಕ್ಕಮ್ಮನವರ, ಮಂಜುನಾಥ ವಾಲೀಕಾರ, ರಮೇಶ ಪೂಜಾರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಖಾನಾಪುರದ ಹತ್ತರಗುಂಜಿ ರಸ್ತೆಯಲ್ಲಿರುವ ಕಲ್ಮೇಶ್ವರ ಕಾಲೋನಿಯಲ್ಲಿ ಬಾಡಿಗೆಯ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ.
