
शेतकऱ्यांच्या शेतातील 10 पंप सेट चोरणाऱ्या चोरट्यांना पकडण्यात यश.
बैलहोंगल : तालुक्यातील नयानगर गावाजवळील मलप्रभा नदीच्या काठावरील शेतकऱ्याच्या शेतातील 10 पंपसेट चोरणाऱ्या आरोपीला शोधून अटक करण्यात पोलिसांना यश आले आहे.
मोहम्मदनादीमा मोहम्मदहनीफा हेब्बल्ली (33), रियाझ रफीका करिगारा (28), समीर नजीरा हेब्बल्ली (21), झाकीरहुसेना नूरहमादा मलादरा (25) राहणार मालापूर काद्रीगल्ली, धारवाड अशी अटक करण्यात आलेल्यांची नावे आहेत.
अटक केलेल्यांकडून अंदाजे 2 लाख रुपये किमतीचे 10 पंपसेट आणि 3 लाख रुपये किमतीचे टाटा एस वाहन, जे वाहतुकीसाठी वापरण्यात आले होते, जप्त करण्यात आले असून आरोपींना न्यायालयीन कोठडी देण्यात आली आहे.
बैलहोंगल तालुक्यातील नयानगर गावातील मलप्रभा नदीच्या काठावरील शेतकऱ्यांचे 10 पंपसेट चोरट्यांनी लांबवले होते. या प्रकरणी बैलहोंगल पोलिस ठाण्यात गुन्हा दाखल करून तपास करण्यात आला.
ಪಂಪಸೆಟ್ ಕಳ್ಳರ ಹೆಡೆಮುರಿ ಕಟ್ಟಿದ ಬೈಲಹೊಂಗಲ ಪೊಲೀಸ್
ಬೈಲಹೊಂಗಲ : ತಾಲೂಕಿನ ನಯಾನಗರ ಗ್ರಾಮದ ಹತ್ತಿರ ಮಲಪ್ರಭಾ ನದಿ ದಡದಲ್ಲಿರುವ ರೈತರ ಜಮೀನಿನ 10 ಪಂಪಸೆಟ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಧಾರವಾಡದ ಮಾಳಾಪೂರ ಖಾದ್ರಿಗಲ್ಲಿಯ ನಿವಾಸಿಗಳಾದ ಮೊಹಮ್ಮದನದೀಮ ಮಹಮ್ಮದಹನೀಫ ಹೆಬ್ಬಳ್ಳಿ (೩೩), ರಿಯಾಜ ರಫೀಕ ಕಾರಿಗಾರ (೨೮), ಸಮೀರ ನಜೀರ ಹೆಬ್ಬಳ್ಳಿ (೨೧), ಜಾಕೀರಹುಸೇನ ನೂರಹ್ಮದ ಮಾಲದಾರ (೨೫) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಅಂದಾಜು 2 ಲಕ್ಷ ರೂ.ಮೌಲ್ಯದ 10 ಪಂಪಸೆಟ್ಗಳನ್ನು ಹಾಗೂ ಅಪಾರಧಕ್ಕೆ ಬಳಸಿದ್ದ 3ಲಕ್ಷ ರೂ.ಮೌಲ್ಯದ ಟಾಟಾ ಎಸ್ ವಾಹನವನ್ನು ಜಪ್ತಿ ಮಾಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿಯ ದಡದಲ್ಲಿರುವ ರೈತರ ಜಮೀನಿನಲ್ಲಿರುವ ರೈತರ ೧೦ ಪಂಪಸೆಟ್ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
