खानापूर तालुक्यात अल्पवयीन मुलीची आत्महत्या; प्रेमसंबंधात जबरदस्ती करणाऱ्या युवकावर गुन्हा दाखल.
खानापूर : खानापूर तालुक्यातील देवलती (आंबेडकर गल्ली) येथे घडलेल्या दुर्दैवी घटनेत एका 17 वर्षांच्या अल्पवयीन मुलीने आत्महत्या केल्याची घटना घडली आहे. या घटनेत पोलिसांनी एका युवकाविरुद्ध गुन्हा नोंदवला आहे.
खानापूर पोलिस ठाण्यात दाखल झालेल्या फिर्यादीनुसार, मृत मुलीची आईने (फिर्यादी) राहणार देवलती, आंबेडकर गल्ली, ता. खानापूर) यांच्या अल्पवयीन मुलीने आत्महत्या केली आहे.
आरोपीचे नाव रतन पाटील (वय 26) व्यावसायिक : बांधकाम मजूर, रा. नंदीहळी, जि. बेळगाव) असे असून, त्याने मागील एका वर्षापासून मृत मुलीवर प्रेमसंबंधासाठी दबाव आणला होता. “प्रेम कर, नाहीतर तुला सोडणार नाही” अशा धमक्या फोनवरून देत तो तिला सतत मानसिक व लैंगिक छळ देत होता, असे फिर्यादीत नमूद करण्यात आले आहे.
या त्रासाला कंटाळून मुलीने दि. 9 ऑक्टोबर 2025 रोजी संध्याकाळी 5.00 ते 5.30 च्या दरम्यान आपल्या घराच्या अंगणातील ओट्यावर असलेल्या लाकडी तुळईला साडीच्या सहाय्याने गळफास घेऊन आत्महत्या केली.
या घटनेनंतर खानापूर पोलिस ठाण्यात गुन्हा नोंदविण्यात आला असून, आरोपीवर गुन्हा दाखल करण्यात आला आहे.
या प्रकरणाचा तपास डॉ. वीरय्या हिरेमठ, उपविभागीय पोलिस अधिकारी, बैलहोंगल उपविभाग यांच्याकडे सोपविण्यात आला आहे.
प्रकरणाची नोंद श्री. एम. बी. बिरादार, पोलिस निरीक्षक, खानापूर पोलिस ठाणे यांनी केली असून, प्रत अहवाल माननीय पोलीस अधीक्षक, बेळगाव व माननीय अतिरिक्त पोलीस अधीक्षक, बेळगाव यांना पाठविण्यात आला आहे.
ದೇವಲತ್ತಿಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ — ಪ್ರೇಮ ಪ್ರಕರಣದಲ್ಲಿ ಕಿರುಕುಳ ನೀಡಿದ ಕಾರಣ ಎಂದು ತಿಳಿದು ಬಂದಿದೆ.
ಖಾನಾಪುರ, ಅ. 10 :
ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದ ಅಂಬೇಡ್ಕರ ವಸತಿಯಲ್ಲಿ ನಡೆದ ದುಃಖಕರ ಘಟನೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸ್ ಮೂಲಗಳ ಪ್ರಕಾರ, ದೇವಲತ್ತಿ ಅಂಬೇಡ್ಕರ ಗಲ್ಲಿಯವರು. ಕಳೆದ ಒಂದು ವರ್ಷದಿಂದ ರತನ ಪಾಟೀಲ (26), ಸಾ: ನಂದಿಹಳ್ಳಿ, ತಾ. ಖಾನಾಪುರ, ಇವನು ಮೃತಗೆ ಮೊಬೈಲ್ ಮೂಲಕ ತನ್ನ ಜೊತೆ ಪ್ರೇಮ ಮಾಡು, ಮಾಡದಿದ್ದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ತಿಳಿದುಬಂದಿದೆ.
ಈ ಕಿರುಕುಳದಿಂದ ಬೇಸತ್ತ ಬಾಲಕಿ 09 ಅಕ್ಟೋಬರ್ 2025ರಂದು ಸಂಜೆ 5.00ರಿಂದ 5.30ರ ವೇಳೆಗೆ, ತನ್ನ ಮನೆಯ ಅಂಕಣದಲ್ಲಿರುವ ಅಟ್ಟದ ಕಟ್ಟಿಗೆಗೆ ಸೀರೆ ಕಟ್ಟಿ, ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಪ್ರಕರಣದ ಬಗ್ಗೆ ತಾಯಿ ಅವರು ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಖಾನಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣವನ್ನು ಪಿ.ಎಸ್.ಐ ಎಂ.ಬಿ. ಬಿರಾದಾರ ಅವರು ದಾಖಲಿಸಿದ್ದು, ಡಾ. ವೀರಯ್ಯ ಹಿರೇಮಠ, ಡಿ.ಎಸ್.ಪಿ ಬೈಲಹೊಂಗಲ ಉಪವಿಭಾಗ ಅವರು ತನಿಖೆ ಮುಂದುವರಿಸಿದ್ದಾರೆ.
ಮೃತದೇಹವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

