
बेकवाड व भुतेवाडी येथे ऊस पीक व काजूच्या बागेला आग लागून एकूण 2.5 लाख रुपयांचे नुकसान.
खानापूर : बेकवाड व भुत्तेवाडी येथे ऊसाच्या फडाला व काजूच्या बागेला शाॉर्टसर्कीट मुळे आग लागुन, दोन्ही घटनांमध्ये जवळजवळ 2.5 लाख रुपयांचे नुकसान झाले आहे.
या आगीत बेकवाड येथील शेतकरी जकाप्पा भरमानी बाळेकुंद्री यांच्या शेतातील ऊसाचे पीक व काजू पीक जळून खाक झाले असून, त्यांचे जवळ जवळ 2 लाख रूपयांचे नुकसान झाले आहे.
दुसरी घटना भुतेवाडी येथे घडली असून, ऊसाच्या फडाला आग लागून भुत्तेवाडीतील शेतकरी लक्ष्मण नारायण पाटील यांचे 50 हजार रुपयांचे नुकसान झाले आहे.
ಬೇಕವಾಡ, ಭೂತೇವಾಡಿಯಲ್ಲಿ ಕಬ್ಬು ಬೆಳೆ, ಗೋಡಂಬಿ ಬೆಳೆಗೆ ಬೆಂಕಿ ತಗುಲಿ 2 ಲಕ್ಷ ರೂ.ನಷ್ಟ.
ಖಾನಾಪುರ: ಬೇಕವಾಡ ಮತ್ತು ಬುತ್ತೇವಾಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬು ಹಾಗೂ ಗೋಡಂಬಿ ತೋಟಕ್ಕೆ ಬೆಂಕಿ ತಗುಲಿ ಇಬ್ಬರು ರೈತರಿಗೆ ಒಟ್ಟು ಎರಡು ಲಕ್ಷ ರೂಪಾಯಿ ನಷ್ಟವಾಗಿದೆ.
ಈ ಬೆಂಕಿ ಅವಘಡದಲ್ಲಿ ಬೇಕ್ವಾಡದ ರೈತ ಜಾಕಪ್ಪ ಭರಮನಿ ಬಾಳೇಕುಂದ್ರಿ ಎಂಬುವವರ ಜಮೀನಿನಲ್ಲಿದ್ದ ಕಬ್ಬು ಬೆಳೆ ಹಾಗೂ ಗೋಡಂಬಿ ಬೆಳೆ ಸುಟ್ಟು ಕರಕಲಾಗಿದ್ದು, ಸುಮಾರು 2 ಲಕ್ಷ ರೂಪಾಯಿ ನಷ್ಟವಾಗಿದೆ.
ಮತ್ತೊಂದು ಘಟನೆ ಭೂತೇವಾಡಿಯಲ್ಲಿ ನಡೆದಿದ್ದು, ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಬೂತೇವಾಡಿಯ ರೈತ ಲಕ್ಷ್ಮಣನಾರಾಯಣ ಪಾಟೀಲ 50 ಸಾವಿರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
