
बहिणीचा हात धरून शाळेतूंन परत येत असताना अपघात. शाळकरी मुलाचा मृत्यू ; शाळेच्या पहिल्या दिवशीची दुर्दैवी घटना..!
चिक्कोडी ; शाळेच्या पहिल्याच दिवशी मोठ्या बहिणीसोबत शाळेत जाणाऱ्या एका मुलाचा अपघात झाला असून त्याचा जागीच मृत्यू झाला असल्याची असल्याची दुःखद घटना रायबाग तालुक्यातील कंकणवाडी या ठिकाणी घडली आहे.
बुधवारी संध्याकाळी बेळगाव जिल्ह्यातील रायबाग तालुक्यातील कंकणवाडी गावच्या बाहेरून गेलेल्या नीपाणी-मुधोळ राज्य महामार्गावर ही घटना घडली. मुथुराज मुगलखोड (वय 5 वर्षे) असे मृत विद्यार्थी बालकाचे नाव आहे.
मुधोळ-नीपाणी राज्य महामार्ग ओलांडणाऱ्या सदर मुलाला दुचाकीने धडक दिली त्यामुळे तो खाली पडला, त्यानंतर दुसऱ्या वाहन त्याच्यावर त्याला येवून आढळल्याने त्याचा जागीच मृत्यू झाला असे समजते.
मृत मुलगा, मुथुराज मुगलाखोडा (वय 5) बुधवारी त्याच्या मोठ्या बहीणीसह पहिल्यांदाच नागनूर शहरातील समर्थ कन्नड आणि इंग्रजी माध्यमाच्या निवासी शाळेत गेला होता. संध्याकाळी, घराशेजारी महामार्गावर एक अनधिकृत शाळेचे वाहन उभे होते, त्या वाहनातून विद्यार्थ्यांना सोडले जात असताना, तो मुलगा इतर विद्यार्थ्यांसह रस्ता ओलांडत असताना एका अज्ञात दुचाकीने त्याला धडक दिली, त्यामुळे मुळे तो मुलगा खाली पडला आणि दुसऱ्या वाहनाने त्याला चिरडले त्यामुळे त्याचा जागीच मृत्यू झाला. शाळेच्या वाहन चालकाने वाहन जागेवरच सोडून घटनास्थळावरून पळ काढला.
रायबाग पोलिसांनी घटनास्थळी भेट देवून तपास सुरू केला आहे. मुलाच्या कुटुंबांना मोठा धक्का बसला आहे. बालकाला पहिलीच्या वर्गात प्रवेश घेतला होता, परंतु त्यांचा मुलगा, जो पहिल्याच दिवशी शाळेत गेला होता, तो जिवंत घरी परतला नाही.
अपघात घडवलेला दुचाकीस्वार आणि शाळेचे वाहन रस्त्यावर थांबवणारा कार चालक या दोन्ही आरोपींना पकडण्यासाठी पोलिसांनी सापळा रचला आहे.
ಅಕ್ಕನ ಕೈ ಹಿಡಿದು ಶಾಲೆಗೆ ಹೋದ ಮಗು ಅಪಘಾತದಲ್ಲಿ ಸಾವು ; ಶಾಲೆಯ ಮೊದಲ ದಿನವೇ ದುರಂತ..!
ಚಿಕ್ಕೋಡಿ ; ಅಕ್ಕನ ಜೊತೆಗೆ ಮೊದಲನೇ ದಿನ ಶಾಲೆಗೆ ತೇರಳಿದ ಬಾಲಕನಿಗೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವು ಸಂಭವಿಸಿ ದಾರುಣ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕನವಾಡಿ ಹೊರವಲಯದಲ್ಲಿ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿ ಮೇಲೆ ಬುಧವಾರ ಸಂಜೆ ಘಟನೆ ಸಂಭವಿಸಿದೆ. ಮುತ್ತುರಾಜ್ ಮುಗಳಖೋಡ್(5) ಮೃತ ದುರ್ದೈವಿ.
ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿ ದಾಟುತ್ತಿದ್ದ ಬಾಲಕನಿಗೆ ಮೊದಲು ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಕಳಗೆ ಬಿದ್ದ ಬಾಲಕನ ಮೇಲೆ ಮತ್ತೊಂದು ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ,
ಬುಧವಾರದಂದು ತನ್ನ ಅಕ್ಕಂದಿರರೊಂದಿಗೆ ಮೊದಲ ಬಾರಿಗೆ ನಾಗನೂರ ಪಟ್ಟಣದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಹೋಗಿದ್ದ ಮುತ್ತುರಾಜ ಮುಗಳಖೋಡ (5) ಮೃತ ಬಾಲಕ.
ಸಂಜೆ ಶಾಲೆಯ ಅನಧಿಕೃತ ವಾಹನವೊಂದರಲ್ಲಿ ಮನೆಯ ಪಕ್ಕದಲ್ಲಿರುವ ಹೆದ್ದಾರಿಯ ಮೇಲೆ ವಾಹನ ನಿಲ್ಲಿಸಿ, ವಿದ್ಯಾರ್ಥಿಗಳನ್ನು ಕೆಳಗಿಸಿ ವೇಳೆ ವಿದ್ಯಾರ್ಥಿಗಳ ಜೊತೆಗೆ ಬಾಲಕ ಕೂಡ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಕೆಳಗೆ ಮೇಲೆ ಬಿದ್ದ ವೇಳೆ ಮತ್ತೊಂದು ಅಪರಿಚಿತ ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ, ಕೂಡಲೇ ಶಾಲಾ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, 1ನೇ ತರಗತಿಗೆ ದಾಖಲು ಮಾಡಲು ಸಿದ್ದರಾಗಿದ್ದಿವಿ ಆದರೆ ಮೊದಲ ದಿನವೇ ಶಾಲೆಗೆ ಹೋಗಿದ್ದ ಮಗ ಜೀವಂತವಾಗಿ ಮನೆಗೆ ಬರಲಿಲ್ಲ ಎಂದು ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸಿದರು.
ಅಪಘಾತ ಮಾಡಿರುವ ಬೈಕ್ ಸವಾರ ಹಾಗೂ ಕಾರ್ ಚಾಲಕ ವಾಹನ ನಿಲ್ಲಿಸದೆ ಹೋಗಿದ್ದು ಇಬ್ಬರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
