लैला शुगरचे एमडी सदानंद पाटील यांची भाजप किसान मोर्चाच्या जिल्हा उपाध्यक्षपदी नियुक्ती.
खानापूर : तालुक्यातील बिदरभावी येथील रहिवासी, भाजपाचे युवा नेते व लैला शुगर फॅक्टरीचे व्यवस्थापकीय संचालक (एमडी) सदानंद मारुती पाटील यांची भारतीय जनता पक्षाच्या भाजपा किसान मोर्चाच्या बेळगाव ग्रामीण जिल्हा उपाध्यक्षपदी नियुक्ती करण्यात आली आहे.

या नियुक्तीबद्दल परिसरातून त्यांचे अभिनंदन करण्यात येत असून, शेतकऱ्यांच्या विविध समस्यांवर तोडगा काढण्यासाठी तसेच पक्ष संघटना अधिक मजबूत करण्यासाठी ते कार्य करतील, असा विश्वास व्यक्त केला जात आहे.
नवीन जबाबदारीतून ते शेतकरी बांधवांसाठी अधिक प्रभावीपणे काम करून समाजसेवेत महत्त्वाचे योगदान देतील, अशी अपेक्षा व्यक्त होत आहे. त्यांच्या पुढील वाटचालीसाठी शुभेच्छा देण्यात येत आहेत.
दरम्यान, त्यांच्या या निवडीबद्दल शेतकरी व भाजपाचे पदाधिकारी तसेच कार्यकर्ते व नागरिकांकडून अभिनंदन व शुभेच्छांचा वर्षाव होत आहे.
त्यांच्या निवडीबद्दल “आपलं खानापूर” न्यूज पोर्टल कडून त्यांचे अभिनंदन व हार्दिक शुभेच्छा.
ಲೈಲಾ ಸಕ್ಕರೆ ಕಾರ್ಖಾನೆಯ ಎಂ ಡಿ ಸದಾನಂದ ಪಾಟೀಲ ಅವರ ಬಿಜೆಪಿ ಕಿಸಾನ್ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ.
ಖಾನಾಪುರ : ತಾಲ್ಲೂಕಿನ ಬಿದರಭಾವಿ ಗ್ರಾಮದ ನಿವಾಸಿ, ಬಿಜೆಪಿ ಯುವ ನಾಯಕರು ಹಾಗೂ ಲೈಲಾ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸದಾನಂದ ಮಾರುತಿ ಪಾಟೀಲ ಅವರನ್ನು ಭಾರತೀಯ ಜನತಾ ಪಕ್ಷದ ಬಿಜೆಪಿ ಕಿಸಾನ್ ಮೋರ್ಚಾ ಬೆಳಗಾವಿ ಗ್ರಾಮೀಣ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ನೇಮಕಾತಿ ಹಿನ್ನೆಲೆ ಎಲ್ಲ ಮೂಲೆಗಳ ಜನರಿಂದ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದ್ದು, ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಹಾಗೂ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಅವರು ಕಾರ್ಯನಿರ್ವಹಿಸುವರೆಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಹೊಸ ಜವಾಬ್ದಾರಿಯ ಮೂಲಕ ಅವರು ರೈತ ಬಂಧುಗಳಿಗಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ಸಮಾಜ ಸೇವೆಯಲ್ಲಿ ಮಹತ್ವದ ಕೊಡುಗೆ ನೀಡಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಅವರ ಮುಂದಿನ ಕಾರ್ಯಯಾತ್ರೆಗೆ ಶುಭಾಶಯಗಳು ತಿಳಿಸಲಾಗುತ್ತಿವೆ. ಇದೇ ವೇಳೆ ಅವರ ಈ ಆಯ್ಕೆಗೆ ಸಂಬಂಧಿಸಿ ರೈತರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ನಾಗರಿಕರಿಂದ ಅಭಿನಂದನೆಗಳು ಮತ್ತು ಶುಭಾಶಯಗಳ ಸುರಿಮಳೆ ಆಗುತ್ತಿದೆ.
ಅಪಲ ಖಾನಾಪುರ ವತಿಯಿಂದ ಶುಭಾಶಯ ಕೋರುತ್ತೇವೆ.



