राष्ट्रीय स्वयंसेवक संघ, खानापूर तर्फे विजयादशमी निमित्त शतकमहोत्सवी पथसंचलनाचे आयोजन.
खानापूर (ता. 24) : राष्ट्रीय स्वयंसेवक संघ, खानापूर शाखेच्या वतीने विजयादशमी निमित्त शतकमहोत्सवी पथसंचलनाचे आयोजन रविवार दिनांक 26 ऑक्टोबर 2025 रोजी दुपारी 3.00 वाजता करण्यात आले आहे. या पथसंचलनाची सुरुवात श्री स्वामी विवेकानंद इंग्लिश मीडियम स्कूल मैदान, खानापूर येथून होणार असून, या कार्यक्रमाला मोठ्या संख्येने स्वयंसेवक व नागरिक उपस्थित राहणार आहेत.
कार्यक्रमाची माहिती देताना तालुका कार्यवाह श्री. जोतिबा कुपटगिरीकर यांनी सांगितले की, संघाचा “शतकमहोत्सव” या वर्षी साजरा होत असून, विजयादशमीचा हा सोहळा अत्यंत उत्साहात पार पडणार आहे.

पथसंचलनाचा मार्ग पुढीलप्रमाणे असेल :
श्री स्वामी विवेकानंद इंग्लिश मीडियम स्कूल पासून सुरुवात – दामले गल्ली – अर्बन बँक चौक – विठोबादेव गल्ली – बेंद्रे खुट – जुना बसस्टँड रोड – गुरव गल्ली – घाडी गल्ली – धर्मवीर संभाजी चौक – रविवार पेठ – पारिश्वाड चौक (गुगुळभावी चौक) – चौराशीदेवी मंदिर – वाल्मिकी चौक – केंचापूर गल्ली – कडोलकर गल्ली – बुरुड गल्ली चौक – नाईक गल्ली कॉर्नर – लक्ष्मीनगर – हरी मंदिर – आश्रय कॉलनी – छत्रपती शिवाजी महाराज उद्यान – वर्दे पेट्रोल पंप – राष्ट्रीय महामार्ग – शिवस्मारक – लक्ष्मी मंदिर – महाजन खुट (चिरमुरकर गल्ली – देसाई गल्ली चौक) – घोडे गल्ली – निंगापूर गल्ली – चव्हाटा देवस्थान – मठ गल्ली – आणि शेवटी पुन्हा श्री स्वामी विवेकानंद इंग्लिश मीडियम स्कूल येथे संचलनाचा समारोप होईल.
कार्यक्रमाबाबत काही महत्त्वाच्या सूचना :..
सर्व स्वयंसेवकांनी वेळेवर, म्हणजेच दुपारी ३.०० वाजेपूर्वी उपस्थित राहावे.
वाहने जुने तहसीलदार कार्यालय परिसरात थांबवावीत.
गणवेशधारी स्वयंसेवकांनी संचलनात सहभागी व्हावे.
नागरिकांनी संचलन मार्गावर रांगोळ्या काढून, महापुरुष किंवा देवतांचे फोटो ठेवून, आणि भगव्या ध्वजावर फुलवृष्टी करून स्वागत करावे.
मुलांना महापुरुषांच्या वेशभूषेत उभे करून संचलनाला प्रोत्साहन द्यावे.
सर्वांनी शिस्तबद्धपणे व वेळेवर उपस्थित राहून कार्यक्रमाच्या यशात हातभार लावावा.
संघाच्या या शतकमहोत्सवी पथसंचलनामुळे संपूर्ण खानापूर शहरात संघशिस्त, संस्कार आणि देशभक्तीचा संदेश पोहोचणार असून, या पारंपरिक आणि ऐतिहासिक कार्यक्रमाची उत्सुकता नागरिकांत दिसून येत आहे.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಖಾನಾಪುರ ವತಿಯಿಂದ ವಿಜಯದಶಮಿ ಪ್ರಯುಕ್ತ ಶತಕಮಹೋತ್ಸವ ಪಥಸಂಚಲನ
ಖಾನಾಪುರ (ತಾ. 24): ರಾಷ್ಟ್ರೀಯ ಸ್ವಯಂಸೇವಕ ಸಂಘ, ಖಾನಾಪುರ ಶಾಖೆಯ ವತಿಯಿಂದ ವಿಜಯದಶಮಿ ಪ್ರಯುಕ್ತ ಶತಕಮಹೋತ್ಸವ ಪಥಸಂಚಲನವನ್ನು ಭಾನುವಾರ ದಿನಾಂಕ ಅಕ್ಟೋಬರ್ 26, 2025 ರಂದು ಮಧ್ಯಾಹ್ನ 3.00 ಗಂಟೆಗೆ ಆಯೋಜಿಸಲಾಗಿದೆ. ಈ ಪಥಸಂಚಲನದ ಪ್ರಾರಂಭ ಶ್ರೀ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆ ಮೈದಾನ, ಖಾನಾಪುರ ದಿಂದ ಆಗಲಿದ್ದು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು ಮತ್ತು ನಾಗರಿಕರು ಹಾಜರಾಗಲಿದ್ದಾರೆ.
ಕಾರ್ಯಕ್ರಮದ ಮಾಹಿತಿಯನ್ನು ನೀಡಿದ ತಾಲೂಕ ಕಾರ್ಯವಾಹ ಶ್ರೀ ಜೋತಿಬಾ ಕುಪ್ಪಟಗಿರಿಯವರು ತೀಳಿಸೀದರು, “ಸಂಘದ ಶತಕಮಹೋತ್ಸವ ವರ್ಷ ಈ ಬಾರಿ ಆಚರಿಸಲಾಗುತ್ತಿದ್ದು, ವಿಜಯದಶಮಿ ಉತ್ಸವ ಅತ್ಯಂತ ಉತ್ಸಾಹಧ ವಾತಾವರಣದಲ್ಲಿ ನಡೆಯಲಿದೆ” ಎಂದರು.
ಪಥಸಂಚಲನ ಮಾರ್ಗ ಹೀಗಿದೆ:
ಶ್ರೀ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಿಂದ ಪ್ರಾರಂಭ – ದಾಮಲೆ ಗಲ್ಲೀ – ಅರ್ಬನ್ ಬ್ಯಾಂಕ್ ಚೌಕ್ – ವಿಠೋಬಾದೇವ ಗಲ್ಲೀ – ಬೇಂದ್ರೆ ಖುಟ್ – ಹಳೆಯ ಬಸ್ಸ್ಟ್ಯಾಂಡ್ ರಸ್ತೆ – ಗುರುವ ಗಲ್ಲೀ – ಘಾಡೀ ಗಲ್ಲೀ – ಧರ್ಮವೀರ ಸಂಭಾಜಿ ಚೌಕ್ – ರವಿವಾರ ಪೇಠ – ಪಾರಿಶ್ವಾಡ ಚೌಕ್ (ಗುಗುಳಭಾವಿ ಚೌಕ್) – ಚೌರಾಶಿ ದೇವಿ ದೇವಸ್ಥಾನ – ವಾಲ್ಮೀಕಿ ಚೌಕ್ – ಕೆಂಚಾಪುರ ಗಲ್ಲೀ – ಕಡೋಲ್ಕರ್ ಗಲ್ಲೀ – ಬುರೂಡ ಗಲ್ಲೀ ಚೌಕ್ – ನಾಯಕ್ ಗಲ್ಲೀ ಕಾರ್ನರ್ – ಲಕ್ಷ್ಮೀನಗರ – ಹರಿ ಮಂದಿರ – ಆಶ್ರಯ ಕಾಲೋನಿ – ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನ – ವರದೆ ಪೆಟ್ರೋಲ್ ಪಂಪ್ – ರಾಷ್ಟ್ರೀಯ ಹೆದ್ದಾರಿ – ಶಿವಸ್ಮಾರಕ – ಲಕ್ಷ್ಮೀ ದೇವಸ್ಥಾನ – ಮಹಾಜನ ಖುಟ್ (ಚಿರಮುರಕರ ಗಲ್ಲೀ – ದೇಸಾಯಿ ಗಲ್ಲೀ ಚೌಕ್) – ಘೋಡೆ ಗಲ್ಲೀ – ನಿಂಗಾಪುರ ಗಲ್ಲೀ – ಚವ್ಹಟಾ ದೇವಸ್ಥಾನ – ಮಠ ಗಲ್ಲೀ – ಮತ್ತು ಕೊನೆಗೆ ಮತ್ತೆ ಶ್ರೀ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಥಸಂಚಲನದ ಸಮಾರೋಪ ವಾಗಲಿದೆ.
ಕಾರ್ಯಕ್ರಮದ ಪ್ರಮುಖ ಸೂಚನೆಗಳು:
ಎಲ್ಲ ಸ್ವಯಂಸೇವಕರು ಮಧ್ಯಾಹ್ನ 3.00 ಗಂಟೆಯೊಳಗೆ ಹಾಜರಾಗಬೇಕು.
ವಾಹನಗಳನ್ನು ಹಳೆಯ ತಹಶೀಲ್ದಾರ ಕಚೇರಿ ಆವರಣದಲ್ಲಿ ನಿಲ್ಲಿಸಲು ವಿನಂತಿ.
ಗಣವೇಶಧಾರಿ ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಳ್ಳಬೇಕು.
ನಾಗರಿಕರು ಪಥಸಂಚಲನ ಮಾರ್ಗದಲಿ ರಂಗೋಲಿ ಬಿಡಿಸಿ, ಮಹಾನುಭಾವರ ಅಥವಾ ದೇವರ ಚಿತ್ರಗಳನ್ನು ಇರಿಸಿ, ಮತ್ತು ಭಗವಾ ಧ್ವಜದ ಮೇಲೆ ಪುಷ್ಪವೃಷ್ಠಿ ಮಾಡಿ ಸ್ವಾಗತ ನೀಡಲು ವಿನಂತಿಸಲಾಗಿದೆ.
ಮಕ್ಕಳನ್ನು ಮಹಾಪುರುಷರ ವೇಷಭೂಷೆಯಲ್ಲಿ ನಿಲ್ಲಿಸಿ ಪಥಸಂಚಲನಕ್ಕೆ ಪ್ರೋತ್ಸಾಹ ನೀಡಬಹುದು.
ಎಲ್ಲರೂ ಶಿಸ್ತಿನಿಂದ ಮತ್ತು ಸಮಯಕ್ಕೆ ಸರಿಯಾಗಿ ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಬೇಕು.
ಸಂಘದ ಈ ಶತಕಮಹೋತ್ಸವ ಪಥಸಂಚಲನದ ಮೂಲಕ ಸಂಪೂರ್ಣ ಖಾನಾಪುರ ನಗರದಲ್ಲಿ ಸಂಘಶಿಸ್ತ, ಸಂಸ್ಕಾರ ಮತ್ತು ದೇಶಭಕ್ತಿಯ ಸಂದೇಶ ಹರಡುವುದಾಗಿ ತಿಳಿಸಲಾಗಿದೆ. ಈ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಕಾರ್ಯಕ್ರಮದ ಕುರಿತು ನಾಗರಿಕರಲ್ಲಿ ಅಪಾರ ಉತ್ಸಾಹ ಗೋಚರಿಸುತ್ತಿದೆ.

