भाजपाच्या वतीने खानापुरात रास्ता रोको आंदोलन. एक तास वाहतूक ठप्प.
खानापूर ; कर्नाटकातील सिद्धरामय्या सरकारने राज्यांमध्ये विकासात्मक कामासाठी अनुदान मंजूर करताना भेदभाव सुरू केला असून भारतीय जनता पार्टीचे ज्या ठिकाणी आमदार आहेत त्या ठिकाणी रस्ते व विकासात्मक कामासाठी अनुदान मंजूर करताना भेदभाव सुरू केला आहे. त्यामुळे भारतीय जनता पार्टीचे राज्य अध्यक्ष विजयेंद्र येडीयुरप्पा यांच्या नेतृत्वाखाली संपूर्ण कर्नाटक राज्यामध्ये काँग्रेस सरकारच्या निषेधार्थ रास्ता रोको आंदोलन आयोजित करण्यात आले आहे. त्याचाच एक भाग म्हणून भारतीय जनता पार्टी खानापूर तालुका यांच्यावतीने, भाजपाचे तालुका अध्यक्ष बसवराज सानीकोप यांच्या नेतृत्वाखाली जांबोटी कत्री खानापूर, या ठिकाणी, एक तास रास्ता रोको आंदोलन करण्यात आले. यावेळी रस्त्याच्या दोन्ही बाजूला वाहनांच्या रांगा लागल्या होत्या.
सुरुवातीला भाजपाचे जनरल सेक्रेटरी मल्लाप्पा मारिहाळ यांनी प्रास्ताविक व आंदोलनाची रूपरेषा सांगितली व विकास निधी देताना भेदभाव करणाऱ्या कर्नाटक सरकारचा निषेध केला. ते म्हणाले सरकारने राज्यातील आपल्या सत्ताधारी काँग्रेस आमदारांना विकासात्मक अनुदान मंजूर करताना हात मोकळे सोडले आहेत. तर विरोधी पक्षातील भाजपाच्या आमदारांना अनुदान मंजूर करताना भेदभाव सुरू केला आहे त्यामुळे खानापूर सह संपूर्ण राज्यातील रस्ते खड्डेमय झाले आहेत.
भाजपाचे जिल्हा उपाध्यक्ष प्रमोद कोचेरी यांनी बोलताना सांगितले, राज्यातील सिद्धरामय्या सरकारने जातीभेद करून भांडणे लावायचं काम सुरू केला आहे. सरकार दिवाळखोरीत निघाल्याने खानापूर सह संपूर्ण राज्यातील रस्त्यावर खड्डे पडले आहेत अनुदान मंजूर करताना भेदभाव करण्यात येत आहे त्यासाठी सरकारने रस्त्यावरील खड्डे बुजविण्यासाठी अनुदान मंजूर करावेत म्हणून, आज हे रास्ता रोको आंदोलन सुरू केले असल्याचे सांगितले.

भाजपाचे युवा नेते व लैला शुगरचे एमडी सदानंद पाटील यांनी सांगितले, सरकार अनुदान मंजूर केल्याचे सांगत आहे ते फक्त कागदावरच राहत आहे. मात्र प्रत्यक्षात अनुदान मात्र देण्यात येत नाही. राज्यातील भ्रष्ट सिद्धरामय्या सरकारच्या या धोरणामुळे संपूर्ण राज्यातील जनता त्रासात पडली आहे. त्यामुळे राज्य अध्यक्ष विजयेंद्र येडीयुरप्पा यांच्या नेतृत्वाखाली संपूर्ण राज्यात रास्ता रोको आंदोलन करण्यात येत आहे.
भाजपाचे नेते एडवोकेट चेतन मनेरिकर यांनी बोलताना सरकारच्या दुटप्पी धोरणाचा निषेध केला. तसेच अनुदान मंजूर करण्यात येत नसल्याने अपघातांच्या संख्येत वाढ झाली आहे. याला सर्वस्व काँग्रेस सरकार जबाबदार असल्याचे सांगितले. खानापूर येथील मराठा मंडळ डिग्री कॉलेज ते करंबळ खत्री पर्यंतच्या रस्त्यासाठी केंद्र सरकारने 14 कोटी रुपये मंजूर केले आहेत. परंतु राज्यातील काँग्रेस सरकारने आपली अनुदान अडवून ठेवल्याने हा रस्ता खड्डेमय झाला आहे. त्यामुळे सरकारचा त्यांनी निषेध केला.
भारतीय जनता पार्टीचे तालुका अध्यक्ष बसवराज सानीकोप यांनी सांगितले, सरकार अनुदान देत नसल्याने खानापूर तालुक्यातील पूर्व व पश्चिम भागातील रस्त्यावर खड्डे पडले आहेत. खड्ड्यामुळे बसचे पाटे तुटत आहेत. त्यामुळे बस अभावी शाळा कॉलेजच्या मुलांना त्रास होत आहे. तसेच त्यांच्या जीविताला धोका निर्माण झाला आहे. सरकारने भेदभाव न करता तात्काळ अनुदान मंजूर करावेत अशी मागणी केली.
भाजपाचे नेते व माजी तालुकाध्यक्ष संजय कुबल यांनी सांगितले काँग्रेस सरकारच्या दुटप्पी धोरणामुळे संपूर्ण राज्यातील विकास खुंटलेला आहे. खानापूर तालुका फार मोठा विशाल तालुका आहे. परंतु या ठिकाणी भाजपाचे आमदार असल्याने अनुदान मंजूर करण्यात येत नाही. त्याबद्दल सरकारचा त्यांनी निषेध केला.
भाजपाचे युवा नेते व भाजपा युवा मोर्चाचे जिल्हा उपाध्यक्ष पंडित ओगले यांनी भाजपाचे सरकार असताना चार मुख्यमंत्री होऊन गेले परंतु त्यांनी अनुदान मंजूर करताना कधीही भेदभाव केला नाही परंतु आत्ताचे हे काँग्रेस सरकार भेदभाव करीत आहे. सरकारने स्वतःच्या वाहनाने जांबोटी व बिडी व पारिषवाड तसेच तालुक्यात फिरून पहावेत म्हणजे काय परिस्थिती आहे, हे समजेल. खानापूर शहर अंतर्गत जाणारा मराठा मंडळ डिग्री कॉलेज ते करंबळ कत्री पर्यंतच्या रस्त्यासाठी केंद्र सरकारने अनुदान मंजूर केले आहे. परंतु कर्नाटक सरकारने आपले अनुदान मंजूर न केल्याने या रस्त्यावर खड्डे पडले आहेत. त्यामुळे या दुटप्पी सरकारचा निषेध करतो.
भाजपाचे जनरल सेक्रेटरी मल्लाप्पा मारीहाळ यांच्या आभार प्रदर्शनाने रास्ता रोको आंदोलनाची समाप्ती करण्यात आली.
यावेळी भारतीय जनता पार्टीचे नेते बाबुराव देसाई, तालुका पंचायतीचे माजी सभापती सयाजी देसाई, चांगाप्पा निलजकर, सुंदर कुलकर्णी, युवा मोर्चा तालुकाध्यक्ष किशोर हेब्बाळकर, भाजपा महिला मोर्चाच्या अध्यक्षा सुनिता पाटील, मोहन पाटील, मनोहर कदम, प्रशांत लक्केबैलकर, बाबासाहेब देसाई, प्रकाश तीरवीर, सदानंद मासेकर, सुनील मडीमणी, अशोक देसाई, संजय कंची तसेच आदी नेतेमंडळी व कार्यकर्ते मोठ्या संख्येने उपस्थित होते.
ಭಾಜಪ ಪಕ್ಷದ ವತಿಯಿಂದ ಖಾನಾಪುರದಲ್ಲಿ ರಸ್ತೆ ತಡೆ ಆಂದೋಲನ – ಒಂದು ಗಂಟೆ ವಾಹನ ಸಂಚಾರ ಸ್ಥಗಿತ.
ಖಾನಾಪುರ : ಕರ್ನಾಟಕದ ಸಿದ್ದರಾಮಯ್ಯ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಅನುದಾನ ಮಂಜೂರಿಯಲ್ಲಿ ಭೇದಭಾವ ಆರಂಭಿಸಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ರಸ್ತೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಇದರ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯವ್ಯಾಪಿ ರಸ್ತೆ ತಡೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಅದರ ಅಂಗವಾಗಿ ಬಿಜೆಪಿ ಖಾನಾಪುರ ತಾಲೂಕು ವತಿಯಿಂದ ತಾಲೂಕು ಅಧ್ಯಕ್ಷ ಬಸವರಾಜ ಸಾಣಿಕೋಪ ಅವರ ನೇತೃತ್ವದಲ್ಲಿ ಜಾಂಬೋಟಿ-ಕತ್ರಿ-ಖಾನಾಪುರ ರಸ್ತೆ ಮೇಲೆ ಒಂದು ಗಂಟೆ ರಸ್ತೆ ತಡೆ ಆಂದೋಲನ ನಡೆಸಲಾಯಿತು. ಇದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ಕಾರ್ಯಕ್ರಮದ ಆರಂಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ ಅವರು ಪ್ರಾಸ್ತಾವಿಕ ನೀಡಿದರು. ಅವರು ಮಾತನಾಡುತ್ತಾ, ಕಾಂಗ್ರೆಸ್ ಸರ್ಕಾರವು ತಮ್ಮ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ ಮಂಜೂರು ಮಾಡುತ್ತಿದೆ. ವಿರೋಧ ಪಕ್ಷದ ಕ್ಷೇತ್ರಗಳಿಗೆ ಭೇದಭಾವದಿಂದ ಅನುದಾನ ನೀಡದೆ ರಸ್ತೆಗಳನ್ನು ಗುಂಡಿಗಳಾಗಿಸಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭೋದ ಕೋಚೇರಿ ಅವರು, ಸರ್ಕಾರ ಜಾತಿ-ಧರ್ಮದ ಹೆಸರಿನಲ್ಲಿ ಭೇದಭಾವ ಸೃಷ್ಟಿಸುತ್ತಿದೆ. ರಾಜ್ಯದ ರಸ್ತೆಗಳು ಹಾಳಾಗಿವೆ, ಖಾನಾಪುರ ತಾಲೂಕ ಕೂಡ ಇದರಿಂದ ಹೊರತಾಗಿಲ್ಲ. ರಸ್ತೆಗಳ ಗುಂಡಿಗಳನ್ನು ಮುಚ್ಚಲು ತಕ್ಷಣ ಅನುದಾನ ನೀಡಬೇಕು ಎಂದು ಹೇಳಿದರು.
ಬಿಜೆಪಿ ಯುವ ನಾಯಕ ಹಾಗೂ ಲೈಲಾ ಸುಗರ್ ಎಂ.ಡಿ. ಸದಾನಂದ ಪಾಟೀಲ ಮಾತನಾಡುತ್ತಾ, ಸರ್ಕಾರ ಅನುದಾನ ಮಂಜೂರು ಮಾಡಿದೆ ಎಂದು ಹೇಳುತ್ತಿದೆಯಾದರೂ ಅದು ಕಾಗದಗಳಲ್ಲೇ ಉಳಿದಿದೆ. ಪ್ರಾಯೋಗಿಕವಾಗಿ ಹಣ ಬಿಡುಗಡೆ ಮಾಡಲಾಗುತ್ತಿಲ್ಲ. ಇದರಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಬಿಜೆಪಿ ನಾಯಕ ಅಡ್ವೊಕೇಟ್ ಚೇತನ ಮನೇರಿಕರ್ ಅವರು, ಸರ್ಕಾರದ ದ್ವಂದ್ವ ನೀತಿಯನ್ನು ಖಂಡಿಸಿದರು. ಅನುದಾನ ಬಿಡುಗಡೆ ಮಾಡದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದಿಂದ ಖಾನಾಪುರದ ಮರಾಠ ಮಂಡಳ ಡಿಗ್ರಿ ಕಾಲೇಜ್–ಕರಂಬಳ ಕತ್ರಿ ರಸ್ತೆಗೆ 14 ಕೋಟಿ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ತನ್ನ ಅನುದಾನ ನೀಡದ ಕಾರಣ ರಸ್ತೆ ಗುಂಡಿಮಯವಾಗಿದೆ ಎಂದರು.
ತಾಲೂಕು ಅಧ್ಯಕ್ಷ ಬಸವರಾಜ ಸಾಣಿಕೋಪ ಅವರು, ಖಾನಾಪುರ ತಾಲೂಕಿನ ಪೂರ್ವ–ಪಶ್ಚಿಮ ಭಾಗಗಳಲ್ಲಿನ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ಉಂಟಾಗಿವೆ. ಇದರಿಂದ ವಾಹನಗಳ ಪಾಟಾಗಳು ಮುರಿಯುತ್ತಿವೆ. ಶಾಲೆ-ಕಾಲೇಜು ಮಕ್ಕಳಿಗೆ ತೊಂದರೆ ಆಗುತ್ತಿದೆ. ಸರ್ಕಾರವು ತಕ್ಷಣ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಸಂಜಯ ಕುಬಲ್ ಅವರು, ಕಾಂಗ್ರೆಸ್ ಸರ್ಕಾರದ ಭೇದಭಾವ ನೀತಿಯಿಂದ ಖಾನಾಪುರ ಸೇರಿದಂತೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ ಓಗಲೇ ಮಾತನಾಡುತ್ತಾ , ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಲ್ಕು ಮುಖ್ಯಮಂತ್ರಿಗಳು ಬದಲಾದರೂ ಅನುದಾನದಲ್ಲಿ ಭೇದಭಾವ ಮಾಡಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ಜಾಂಬೋಟಿ, ಬೀಡಿ, ಪಾರಿಷವಾಡ ಪ್ರದೇಶಗಳಿಗೆ ಭೇಟಿ ನೀಡಿದರೆ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದು ಸರ್ಕಾರಕ್ಕೆ ತಿಳಿಯುತ್ತದೆ ಎಂದರು.
ಆಂದೋಲನದ ಕೊನೆಯಲ್ಲಿ ಮಲ್ಲಪ್ಪ ಮಾರಿಹಾಳ ಅವರು ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಬಾಬುರಾವ್ ದೇಸಾಯಿ, ಮಾಜಿ ಸಬಾಪತಿ ಸಾಯಾಜಿ ದೇಸಾಯಿ, ಚಾಂಗಪ್ಪಾ ನಿಲಜಕರ, ಸುಂದರ ಕುಲಕರ್ಣಿ, ಯುವಮೋರ್ಚಾ ತಾಲೂಕು ಅಧ್ಯಕ್ಷ ಕಿಶೋರ್ ಹೆಬ್ಬಾಳಕರ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ಪಾಟೀಲ, ಮೋಹನ್ ಪಾಟೀಲ, ಮನೋಹರ ಕಡಂ, ಪ್ರಶಾಂತ್ ಲಕ್ಕೆಬೈಲಕರ, ಬಾಬಾಸಾಹೇಬ ದೇಸಾಯಿ, ಪ್ರಕಾಶ ತೀರ್ವೀರ್, ಸದಾನಂದ ಮಾಸೇಕರ್, ಸುನಿಲ್ ಮಡಿಮಣಿ, ಅಶೋಕ್ ದೇಸಾಯಿ, ಸಂಜಯ ಕಂಚಿ ಮುಂತಾದವರು ಹಾಗೂ ಅನೇಕ ಕಾರ್ಯಕರ್ತರು ಹಾಜರಿದ್ದರು.

