
पीरणवाडी (बेळगाव) मध्ये काळ्याबाजारात अन्नभाग्य योजनेतील तांदूळ विक्री करणारे जाळे सापडले.
बेळगाव; गरिबांना अन्न पुरवण्यासाठी असलेली अन्नभाग्य योजना तांदूळ व्यापाऱ्यांनी ताब्यात घेतली आहे. बेळगाव तालुक्यातील पीरणवाडी गावात एका गोदामात 120 टनांहून अधिक तांदूळ बेकायदेशीरपणे साठवल्याचे समोर आले आहे.
मुख्यमंत्री सिद्धरामय्या यांच्या स्वप्नातील ‘अन्नभाग्य’ या योजनेवर नोकरशहांचा डोळा असल्याची अनेक प्रकरणे समोर येत आहेत. बेळगाव तालुक्यातील पीरणवाडी गावात असाच एक प्रकार समोर आला आहे.
जिल्हा काँग्रेस युवा युनिटचे अध्यक्ष सागर यांच्या नेतृत्वाखाली, पीरणवाडी गावात भगवंत सुब्बाराव भोस्थे यांच्या मालकीच्या गोदामावर छापा टाकण्यात आला, त्या ठिकाणी 250 हून अधिक तांदळाची पोती बेकायदेशीर साठवून ठेवण्यात आल्या होत्या, त्यामुळे बेकायदेशीरपणे अन्नभाग्य योजनेतील तांदूळ विकणाऱ्या आरोपीविरुद्ध गुंडा कायद्यांतर्गत गुन्हा दाखल करण्यात आला.
रेशन तांदळाची बेकायदेशीर विक्री मोठ्या प्रमाणात होत असूनही, संबंधित अधिकाऱ्यांनी याबाबत गंभीर मौन बाळगले आहे. पीरणवाडी गावातील बेकायदेशीर तांदूळ साठवणूक केलेल्या गोदामात मीडिया पोहोचताच, अन्न निरीक्षक सुरेश उप्पार यांनी भेट देऊन त्याची तपासणी केली.
तथापि, बराच वेळ उलटून गेला तरी वरिष्ठ अधिकारी आणि पोलिसांनी घटनास्थळी भेट न देण्यात निष्काळजीपणा दाखवला आहे. पोलिस आणि आरोग्य विभागाचे अधिकारी पैसे उकळत असल्याचेही आरोप आहेत.
अन्न निरीक्षकांनी 112 ला फोन केल्यावर पोलीस घटनास्थळी पोहोचले. ही घटना बेळगाव ग्रामीण पोलिस ठाण्याच्या हद्दीत घडली आहे. सरकारी अधिकारी पुढे काय कारवाई करतात हे पहावे लागेल.
ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲವೊಂದು ಪಿರನ್ವಾಡಿ (ಬೆಳಗಾವಿ) ಯಲ್ಲಿ ಪತ್ತೆಯಾಗಿದೆ.
ಬೆಳಗಾವಿ ; ಬಡವರ ಹೊಟ್ಟೆ ತುಂಬಬೇಕಿದ್ದ ಅನ್ನಭಾಗ್ಯ ಯೋಜನೆ ಅಕ್ಕಿ ಖದೀಮರ ಪಾಲಾಗುತ್ತಿದ್ದು, ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದ ಗೋದಾಮಿನಲ್ಲಿ 120 ಟನ್ ಗೂ ಹೆಚ್ಚು ಅಕ್ಕಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಬೆಳಕಿಗೆ ಬಂದಿದೆ.
ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆ ‘ಅನ್ನಭಾಗ್ಯ’ಕ್ಕೆ ಖದೀಮರು ಕನ್ನ ಹಾಕುತ್ತಿರುವ ಅನೇಕ ಪ್ರಕರಣಗಳು ಹೊರ ಬರುತ್ತಿದ್ದು, ಅಂತಹದ್ದೇ ಒಂದು ಪ್ರಕರಣ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸಾಗರ್ ಅವರ ನೇತೃತ್ವದಲ್ಲಿ ಅಕ್ರಮವಾಗಿ 250ಕ್ಕೂ ಅಧಿಕ ಮೂಟೆಗಳಲ್ಲಿ ಸಂಗ್ರಹಿಸಿಟ್ಟ ಪೀರನವಾಡಿ ತಾಲೂಕಿನ ಭಗವಂತ ಸುಬ್ಬರಾವ್ ಭೋಸ್ಥೆ ಎಂಬುವವರಿಗೆ ಸೇರಿದ ಗೋದಾಮಿನ ಮೇಲೆ ದಾಳಿ ಮಾಡಲಾಗಿದ್ದು, ಕಳ್ಳಸಂತೆಯಲ್ಲಿ ಮಾರಾಟ ಮಾಡ್ತಿದ್ದ ಆರೋಪಿ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸುವಂತೆ ಒತ್ತಾಯಿಸಲಾಗಿದೆ.
ಹೀಗೆ ರಾಜಾರೋಷವಾಗಿ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡ್ತಿದ್ರೂ ಸಂಬಂಧಿಸಿದ ಅಧಿಕಾರಿಗಳು ದಿವ್ಯ ಮೌನ ವಹಿಸಿದ್ದಾರೆ. ಪೀರನವಾಡಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಗೋದಾಮಿಗೆ ಮಾಧ್ಯಮಗಳು ಆಗಮಿಸುತ್ತಿದ್ದಂತೆ ಫುಡ್ ಇನ್ ಸ್ಪೆಕ್ಟರ್ ಸುರೇಶ್ ಉಪ್ಪಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆದರೆ, ಹಿರಿಯ ಅಧಿಕಾರಿಗಳು, ಪೊಲೀಸರು ಎಷ್ಟೇ ಸಮಯ ಆದರೂ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಫ್ತಾ ವಸೂಲಿ ಮಾಡ್ತಾರೆ ಎಂಬ ಆರೋಪಗಳು ಸಹ ಇದೆ.
ಫುಡ್ ಇನ್ ಸ್ಪೆಕ್ಟರ್ 112ಕ್ಕೆ ಕರೆ ಮಾಡಿದಾಗ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಂದೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡೋಣ.
