
कारलगा येथे अज्ञात जंगली प्राण्याच्या हल्ल्यात रेडा ठार. कारलगा व परिसरात भीतिचे वातावरण.
कारलगा ; खानापूर तालुक्यातील कारलगा गावातील शेतवडीत, एका अज्ञात जंगली जनावराने, रेड्याला ठार मारले असून, कारलगा गावात व परिसरात भीतीचे वातावरण निर्माण झाले आहे. सदर घटना आज शनिवार दिनांक नऊ नोव्हेंबर रोजी दुपारच्या वेळी कारलगा गावच्या पुर्व भागातील शेतवाडीत घडली आहे. सदर नुकसानग्रस्त शेतकऱ्याचे नाव आशोक मारुती घाडी असे आहे.
याबाबत मिळालेली माहिती अशी की, कारलगा येथील शेतकरी अशोक मारुती घाडी व त्यांच्या घरातील लोक आपल्या शेतामध्ये भात पिकाची कापणी करण्यासाठी गेले होते. भात कापणी करीत असताना त्यांनी आपली जनावरे दोन म्हैस दोन रेडी व एक रेडा बाजूच्या माळरानात चारण्यासाठी सोडली होती. दुपारी जेवण झाल्यानंतर आपली जनावरे शेतवडीत आहेत का, हे पाहण्यासाठी माळरानात गेले, असता, त्यांना आपला रेडा मूर्ता अवस्थेत पडलेला दिसला, तसेच रेड्याची मान मोडलेली व मानेवर जखम झालेली दिसली. तसेच बाजूला रक्ताचा सडा पडला होता. हे पाहिल्यानंतर त्यांच्या लक्षात आले की, जंगलातील एखाद्या रानटी जनावराने किंवा वाघाने आपल्या रेड्यावर हल्ला केला असावात असाच त्यांना संशय आला. त्यांनी आरडाओरडा केल्यानंतर शेतातील लोक, त्या ठिकाणी जमा झाले. लागलीच त्यांनी सदर घटनेची माहिती अरण्य विभागाच्या अधिकाऱ्यांना कळविली. माहिती मिळताच वन खात्याच्या अधिकाऱ्यांनी घटनास्थळी जाऊन माहिती घेतली आहे. मात्र सदर शेतकऱ्याचे हजारो रुपयांची नुकसान झाले आहे. सदर रेडा सव्वा वर्षाचा होता.

काही दिवसांपूर्वी, कारलगा गावापासून जवळच असलेल्या खैरवाड व हाडलगा गावच्या सीमेवर, एका बिबट्याने बकऱ्याचा बळी घेतल्याची घटना घडली होती. त्यामुळे या रेड्यावर हल्ला करणारा बिबट्या वाघ असण्याची, शक्यता कारलगा ग्रामस्थांकडून वर्तवली जात आहे.

ಅಪರಿಚಿತ ಕಾಡುಪ್ರಾಣಿಯಿಂದ ಕಾರಲಗಾದಲ್ಲಿ ಕೋಣ ಬಲಿ. ಕಾರಲಗಾ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಭಯದ ವಾತಾವರಣ.
ಕಾರಲಗಾ; ಖಾನಾಪುರ ತಾಲೂಕಿನ ಕರಲಗಾ ಗ್ರಾಮದ ಹೊಲಗಳಲ್ಲಿ ಅಪರಿಚಿತ ಕಾಡು ಪ್ರಾಣಿಯೊಂದು ಸಂತ್ರಸ್ತ ರೈತರಾದ ಅಶೋಕ್ ಮಾರುತಿ ಘಾಡಿಯವರ ಕೋಣವನ್ನು ಕೊಂದು ಹಾಕಿದ್ದು, ಕರಲಗಾ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಕರಲಗಾ ಗ್ರಾಮದ ಪೂರ್ವ ಭಾಗದ ಜಮೀನಿನಲ್ಲಿ ಇಂದು ನವೆಂಬರ್ 9 ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಈ ಬಗ್ಗೆ ಅದೀಕ ಮಾಹಿತಿ ಪ್ರಕಾರ ಕಾರಲಗಾದ ರೈತ ಅಶೋಕ ಮಾರುತಿ ಘಾಡಿ ಮತ್ತು ಅವರ ಕುಟುಂಬದವರು ತಮ್ಮ ಹೊಲದಲ್ಲಿ ಭತ್ತ ಕಟಾವು ಮಾಡಲು ಹೋಗಿದ್ದರು. ಭತ್ತ ಕಟಾವು ಮಾಡುವಾಗ ಎರಡು ಎಮ್ಮೆ, ಎರಡು ಕೋಣ ಮತ್ತು ಒಂದು ಹೆಣ್ಣು ಕೋಣವನ್ನು ಪಕ್ಕದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಊಟದ ನಂತರ ತಮ್ಮ ಪ್ರಾಣಿಗಳು ಹೊಲದಲ್ಲಿವೆಯೇ ಎಂದು ನೋಡಲು ಕೊಟ್ಟಿಗೆಗೆ ಹೋದಾಗ, ಅವರು ತಮ್ಮಕೋಣ ಕತ್ತು ಮುರಿದು ಕುತ್ತಿಗೆಗೆ ಗಾಯವಾಗಿ. ಸತ್ತಿರುವುದನ್ನು ಕಂಡು ಹಾಗೂ, ಅದರ ಬದಿಯಲ್ಲಿ ರಕ್ತವೂ ಇತ್ತು. ಇದನ್ನು ನೋಡಿದ ನಂತರ, ಕಾಡಿನಲ್ಲಿ ಯಾವುದೋ ಕಾಡು ಪ್ರಾಣಿ ಅಥವಾ ಹುಲಿ ದಾಳಿ ಮಾಡಿರಬಹುದು ಎಂದು ಅರಿವಾಯಿತು. ಅವರು ಕೂಗಿದ ನಂತರ, ಪಕ್ಕದ ಜಮೀನಿನಲ್ಲಿ ಕೇಲಸ ಮಾಡುತ್ತಿದ ಜನರು ಆ ಸ್ಥಳದಲ್ಲಿ ಜಮಾಯಿಸಿದರು. ಕೂಡಲೇ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದರು.ಒಂದೂವರೆ ವರ್ಷದ ಕೋಣ ಸುತ್ತಿರುವ ಕಾರಣ ರೈತನಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ಕಾರಲಗಾ ಗ್ರಾಮಕ್ಕೆ ಹೊಂದಿಕೊಂಡಿರುವ ಖೈರವಾಡ ಹಾಗೂ ಹಡಲಗಾ ಗ್ರಾಮಗಳ ಗಡಿಭಾಗದಲ್ಲಿ ಮೇಕೆಯನ್ನು ಚಿರತೆ ಕೊಂದು ಹಾಕಿದ ಘಟನೆ ನಡೆದಿತ್ತು. ಹೀಗಾಗಿ ಹುಲಿಯೇ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಕಾರಲಗಾದ ಗ್ರಾಮಸ್ಥರು ಶಂಕೆ ವ್ಯಕ್ತ ಪಡಿಸಿದ್ದಾರೆ.
