
3 आक्टोंबर पर्यंत खानापूर तालुका दुष्काळग्रस्त जाहीर करा. अन्यथा जिल्हाधिकारी कार्यालयासमोर हिंसक आंदोलन…
कक्केरी ( प्रतिनिधी) : कर्नाटक सरकारने खानापूर व बेळगाव तालुका दुष्काळग्रस्त घोषित करून शेतकऱ्यांचे संपूर्ण पीक कर्ज माफ करावेत, यासह अन्य मागण्या पूर्ण कराव्यात, या मागणीचे निवेदन कर्नाटक राज्य शेतकरी संघटना व हरित सेना यांच्या नेतृत्वाखाली शेतकऱ्यांनी राज्याचे मुख्यमंत्री सिद्धरामय्या यांना जिल्हाधिकारी नितेश पाटील यांच्यामार्फत पाठविण्यासाठी देण्यात आले. जिल्हाधिकारी बुधवारी कक्केरी गावात पीक पाहणीसाठी आले असता सदर निवेदन शेतकरी संघटनेच्या वतीने त्यांना देण्यात आले.

बेळगावचे जिल्हाधिकारी नितेश पाटील यांनी शेतकऱ्यांचे निवेदन स्वीकारल्यानंतर बोलताना म्हणाले की, बेळगाव तालुका आणि खानापूर तालुक्यातच नव्हे, तर राज्यात भीषण दुष्काळाच्या पार्श्वभूमीवर राज्य सरकारने बेळगाव आणि खानापूर वगळता इतर भाग दुष्काळग्रस्त जाहीर केला आहे. त्यामुळे विविध शेतकरी संघटनांनी आपला संताप व्यक्त करण्यासाठी आंदोलने आणि रास्ता रोको केले आहेत. आणि अनेक निवेदने दिले आहेत. पुन्हा एकदा आपण व फलोत्पादन विभागाच्या अधिकाऱ्यांच्या पथकासह खानापूर तालुक्यातील कक्केरी, भुरूणकी, बीडी, गस्टोळी, व संपूर्ण खानापूर तालुक्यातील गावातील भात, ऊस पीक असलेल्या गावांना प्रत्यक्ष भेट देऊन जमिनींची प्रत्यक्ष पाहणी करण्याचे आश्वासन यावेळी त्यांनी शेतकरी नेत्यांना दिले.
कर्नाटक राज्य शेतकरी संघटनेच्या व हरित सेना तालुका संघटनेतर्फे अध्यक्ष किशोर मिठारी यांचे भाषण झाले. ते म्हणाले या आधीही संघटनेतर्फे अनेक वेळा आंदोलन करून, शासनाकडे अनेक निवेदन दिले आहेत. पण त्याचा काही उपयोग झाला नाही. त्यासाठी ताबडतोब शासनाने खानापूर तालुका दुष्काळग्रस्त जाहीर करावात अन्यथा 3 ऑक्टोबर रोजी मोठ्या संख्येने शेतकरी बेळगाव जिल्हाधिकारी कार्यालयासमोर हिंसक आंदोलन करतील असा इशारा शासन, जिल्हा प्रशासन व तालुका प्रशासनाला निवेदनातून देण्यात आला असल्याचे त्यांनी सांगितले. तसेच खानापूर तालुक्यातील शेतकर्यांची पिके न पिकल्याने शेतकऱ्यांना होणारा त्रास जिल्हाधिकार्यांनी स्वत: पाहिला आहे. त्यासाठी त्यांनी स्वतः पाहणी केलेला अहवाल सरकारकडे ताबडतोब पाठवून दुष्काळग्रस्तांबाबत बोलून, बेळगाव व खानापूर तालुका दुष्काळग्रस्त जाहीर करावात अशी मागणी केली.
यावेळी बोलताना खानापूरचे आमदार विठ्ठल हालगेकर म्हणाले की. खानापूर तालुका दुष्काळग्रस्त म्हणून जाहीर करण्यासाठी मी माननीय मुख्यमंत्र्यांना यापूर्वीच निवेदन दिले आहे. जिल्हाधिकारी व पीक पाहणी निरिक्षक पथकासह खानापूर तालुक्यातील सर्व गावातील जमिनींना भेटी देऊन आपण पाहणी करून अहवाल सरकारकडे पाठवून, खानापूर तालुका दुष्काळग्रस्त जाहीर करण्यासाठी पाठपुरावा करणार असल्याचे त्यांनी यावेळी सांगितले.
यावेळी खानापूर तालुका दंडाधिकारी प्रकाश गायकवाड व बेळगाव येथील निरिक्षख पथकाचे अधिकारी, शेतकरी नेते, किशोर मिठारी, सेबेस्टियन सोज, पास्कल सोज, दत्ता बीडकर, रमेश वीरापूर, महादेव सागरेकर, महेश पाटील, रमेश वीरपूर, ज्योतिबा भेंडीगेरी, सागर पाटील, नारायण देवगेकर, ग्रा.पं. चे अध्यक्ष काशिम हटीहोळी, दत्ताराम पाटील, यल्लाप्पा चन्नापूर, शिवाजी अंबाडगट्टी, व आदिजन उपस्थित होते.
ಅಕ್ಟೋಬರ್ 3ರೊಳಗೆ ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಇಲ್ಲದಿದ್ದರೆ…
ಖಾನಾಪುರ ಹಾಗೂ ಬೆಳಗಾವಿ ತಾಲೂಕನ್ನು ಬರಪೀಡಿತ ಘೋಷಣೆ ಹಾಗೂ ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡುವಂತೆ ಕರ್ನಾಟಕ ಸರ್ಕಾರ ಘೋಷಿಸಬೇಕು, ಸೇರಿದಂತೆ ನಾನ ಬೇಡಿಕೆಗಳು ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಕಕ್ಕೇರಿ ಗ್ರಾಮದ ಲ್ಲಿ ಬುಧವಾರದಂದು ಬೆಳಗಾವಿಯಿಂದ ಬೆಳೆ ಸಮೀಕ್ಷೆ ಗಾಗಿ ಜಿಲ್ಲಾಧಿಕಾರಿಗಳು ನಿತೇಶ ಪಾಟೀಲ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳಿಸುವಂತೆ ಮನವಿ ಪತ್ರ ನೀಡಲಾಯಿತು .
ಮನವಿ ಪತ್ರ ಸ್ವೀಕರಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ.
ಈಗಾಗಲೇ ಬೆಳಗಾವಿ ತಾಲೂಕು ಹಾಗೂ ಖಾನಾಪುರ ತಾಲೂಕು ಗಳಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿ ತೀವ್ರ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಳಗಾವಿ, ಖಾನಾಪುರ, ಹೊರತುಪಡಿಸಿ ಬರಪೀಡಿತ ಘೋಷಣೆ ಮಾಡಿದೆ. ನಾನಾ ರೈತ ಸಂಘಟನೆಗಳು, ಹೋರಾಟ ಹಾಗೂ ರಸ್ತೆ ತಡೆ ಪ್ರತಿಭಟನೆಗಳು ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿ ಸಾಕಷ್ಟು ಮನವಿ ಪತ್ರಗಳು ನೀಡಿದ್ದರಿಂದ. ಮತ್ತೊಮ್ಮೆ ಜಿಲ್ಲೆಯ ಗ್ರಾಮಗಳಾದ ಕಕ್ಕೇರಿ, ಭೂರನಕಿ, ಬೀಡಿ, ಗಸ್ಟೋಳ್ಳಿ, ಸೇರಿದಂತೆ ಸಂಪೂರ್ಣ ಖಾನಾಪುರ ತಾಲೂಕಿನ ಗ್ರಾಮಗಳ ಭೂಮಿಗಳಿಗೆ ಭತ್ತ, ಕಬ್ಬು , ಸೇರಿದಂತೆ ಹಲವಾರು ಬೆಳೆಗಳು ಖುದ್ದಾಗಿ ಜಿಲ್ಲಾಧಿಕಾರಿ ಹಾಗೂ ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರೀಕ್ಷಿಸಿ ವೀಕ್ಷಣೆ ಮಾಡಿ ಸರ್ಕಾರಕ್ಕೆ ತಕ್ಷಣ ವರದಿ ಕಳಿಸಿ ಬರಪೀಡಿತ ಘೋಷಣೆ ಗೋಸ್ಕರ ಮಾನ್ಯ ಮುಖ್ಯಮಂತ್ರಿ ಅವರಿಗೆ ವರದಿ ಕಳಿಸುವುದಾಗಿ ರೈತ ಮುಖಂಡರಿಗೆ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅಧ್ಯಕ್ಷ ಕಿಶೋರ ಮಿಠಾರಿ ಮಾತನಾಡಿ. ಈಗಾಗಲೇ ಹಲವಾರು ಹೋರಾಟಗಳು ಮಾಡಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು ಪ್ರಯೋಜನವಾಗಿಲ್ಲ, ಅಕ್ಟೋಬರ 3 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಉಗ್ರ ಪ್ರತಿಭಟನೆ ಮಾಡುವದಾಗಿ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ, ತಾಲೂಕೂ ಆಡಳಿತಕ್ಕೆ ಮನವಿ ಪತ್ರವನ್ನು ನೀಡಲಾಗಿತ್ತು. ಖುದ್ದಾಗಿ ಜಿಲ್ಲಾಧಿಕಾರಿಯವರು ಖಾನಾಪುರ ತಾಲೂಕಿನ ಭೂಮಿಗಳಲ್ಲಿ ಬೆಳೆಗಳು ಬೆಳೆಯದೆ ರೈತರ ಕಷ್ಟ ನೋಡಿ ಪರೀಕ್ಷಿಸಿ ವೀಕ್ಷಣೆ ಮಾಡಿ ವರದಿ ಕಳಿಸಿ ಬರಪೀಡಿತ ಘೋಷಣೆ ಗೋಸ್ಕರ ಸರ್ಕಾರದ ಜೊತೆ ಮಾತನಾಡಿ ಬೆಳಗಾವಿ ಹಾಗೂ ಖಾನಾಪುರ ತಾಲೂಕಸಹ ಮಾಡುವುದಾಗಿ ಭರವಸೆ ನೀಡಿದರು.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಮಾತನಾಡಿ. ಈಗಾಗಲೇ ಖಾನಾಪುರ ತಾಲೂಕನ್ನು ಬರಪೀಡಿತ ಘೋಷಣೆ ಗೋಸ್ಕರ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರಸಲ್ಲಿಸಿದ್ದೇನೆ . ಜಿಲ್ಲಾಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆ ವೀಕ್ಷಣೆಯ ತಂಡ ಜೊತೆ ಸಂಪೂರ್ಣ ಖಾನಾಪುರ ತಾಲೂಕಿನ ಗ್ರಾಮಗಳ ಭೂಮಿಗಳಿಗೆ ಭೇಟಿ ನೀಡಿ ಪರಿಶೀಲನೆ ವರದಿಯನ್ನು ಬರಪೀಡಿತ ಘೋಷಣೆ ಗೋಸ್ಕರ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಖಾನಾಪುರ ತಾಲೂಕ ದಂಡಾಧಿಕಾರಿ ಪ್ರಕಾಶ ಗಾಯಕ್ವಾಡ, ಹಾಗೂ ಬೆಳಗಾವಿಯಿಂದ ವೀಕ್ಷಣೆ ತಂಡ ಅಧಿಕಾರಿಗಳು, ರೈತ ಮುಖಂಡರಾದ, ಕಿಶೋರ ಮಿಠಾರಿ ,ಸೇಬಸ್ಟಿನ್ ಸೋಜ, ಪಾಸ್ಕಲ್ ಸೋಜ, ದತ್ತಾ ಬೀಡಕರ, ರಮೇಶ,ಯ ವೀರಾಪುರ. ಮಹಾದೇವ ಸಾಗರೇಕರ, ಮಹೇಶ ಪಾಟೀಲ, ರಮೇಶ. ವೆ. ವೀರಾಪುರ,ಜ್ಯೋತಿಬಾ ಬೆಂಡಿಗೇರಿ, ಸಾಗರ ಪಾಟೀಲ, ನಾರಾಯಣ ದೇವಗೇಕರ, ಗ್ರಾಫಂ ಅಧ್ಯಕ್ಷ ಕಾಶಿಮ್ ಹಟ್ಟಿಹೋಳಿ, ದತ್ತಾರಾಮ ಪಾಟೀಲ್, ಯಲ್ಲಪ್ಪ ಚನ್ನಾಪುರ, ಶಿವಾಜಿ ಅಂಬಡಗಟ್ಟಿ,
ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಹೊಲ ಗದ್ದೆಗಳಲ್ಲಿ ಬೆಳೆ ಹಾನಿಯಾಗಿರುವುದನ್ನು ಖುದ್ದಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ವೀಕ್ಷಣೆಯ ಅಧಿಕಾರಿಗಳ ತಂಡ ಬುಧವಾರದಂದು ಪರಿಶೀಲಿಸುತ್ತಿರುವುದು.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಇವರಿಗೆ ಖಾನಾಪುರ ತಾಲೂಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಾದ ಕಿಶೋರ ಮಿಠಾರಿ, ಸೇಬಸ್ಟಿನ್ ಸೋಜ, ರಮೇಶ ವಿರಾಪುರ, ಪಾಸ್ಕಲ್ ಸೋಜ, ದತ್ತಾ ಬೀಡಕರ, ಇತರರು ಮನವಿ ಪತ್ರ ಹಾಗೂ ರೈತರ ಭೂಮಿಯಲ್ಲಿ ಭತ್ತ ವನಿಗಿದ ಹೊರೆ ನೀಡುತ್ತಿರುವುದು.
