
कर्तव्यात कसूर केल्याबद्दल पीएसआय निलंबित.
बेळगाव ; इंगळी गावात गोरक्षकांवर झालेल्या हल्ल्याप्रकरणी कर्तव्यात कसूर केल्याच्या आरोपावरून हुक्केरी पोलिस ठाण्याच्या पीएसआयला एसपींनी निलंबित करण्याचे आदेश जारी केले आहेत.
पीएसआय निखिल कांबळे असे निलंबित केलेल्या पोलीस अधिकाऱ्याचे नाव आहे. मागील जून महिन्याच्या 26 तारखेला, श्री राम सेनेच्या कार्यकर्त्यांनी गायी घेऊन जाणारे एक वाहन ताब्यात घेतले आणि ते पोलिस ठाण्यात आणले. यावेळी, गुन्हा दाखल करणे गरजेचे होते परंतु पीएसआय निखिल कांबळे यांनी गुन्हा दाखल करून घेतला नाही. त्यामुळे या घटनेला निखिल कांबळे यांना जबाबदार धरण्यात आले. तसेच त्यांनी हे प्रकरण वरिष्ठांच्या निदर्शनास आणून दिले नाही. असा ठपका ठेवण्यात आला. व शिस्तभंगाचा आदेश जारी केला आहे.
श्रीराम सेनेच्या वतीने 3 जुलै रोजी ‘इंगळी चलो’ असे आवाहन करण्यात आले आहे. परंतु त्या आधीच सदर घटनेला पीएसआय निखिल कांबळे यांना जबाबदार धरून निलंबित करण्याचे आदेश बेळगावचे एसपी ने दिले आहेत.
ಕರ್ತವ್ಯಲೋಪ ಆರೋಪ, ಪಿಎಸ್ಐ ಅಮಾನತು
ಬೆಳಗಾವಿ : ಇಂಗಳಿ ಗ್ರಾಮದ ಗೋ ರಕ್ಷಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್ಐ ನನ್ನು ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಪಿಎಸ್ಐ ನಿಖಿಲ್ ಕಾಂಬಳೆ ಅಮಾನತು ಆಗಿರುವ ಅಧಿಕಾರಿ. ಕಳೆದ ಜೂ. 26ರಂದು ಗೋವು ಸಾಗಿಸುತ್ತಿದ್ದ ವಾಹನ ಹಿಡಿದು ಠಾಣೆಗೆ ತಂದಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು. ಈ ವೇಳೆ ಕೇಸ್ ದಾಖಲಿಸದೇ ಬಿಟ್ಟು ಕಲ್ಪಿದ್ದ ಪಿಎಸ್ಐ ನಿಖಿಲ್ ಮೇಲಾಧಿಕಾರಿಗಳ ಗಮನಕ್ಕೆ ತರದೇ ಬೇಜವಾಬ್ದಾರಿ ಮೆರೆದಿದ್ದರು.
ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಬಿಟ್ಟು ಕಳುಹಿಸಿದ್ದ ಪಿಎಸ್ಐ ನಿಖಿಲ್ ಎಲ್ಲ ಅಂಶಗಳನ್ನ ಪರಿಗಣಿಸಿ ಅಮಾನತು ಮಾಡಿ ಗುಳೇದ್ ಆದೇಶ ಹೊರಡಿಸಿದ್ದಾರೆ.
ಜುಲೈ 3ರಂದು ಇಂಗಳಿ ಚಲೋ ಕರೆ ಕೊಟ್ಟಿರುವ ಶ್ರೀರಾಮ ಸೇನೆ ಸಂಘಟನೆಯ ಹಿನ್ನೆಲೆಯಲ್ಲಿ ಪ್ರತಿಭಟನೆಗೂ ಮುನ್ನ ಪಿಎಸ್ಐ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
