नंदगड नजीक दुचाकी व शाळेची बस यांचा भीषण अपघात : एक ठार, एक गंभीर जखमी
नंदगड : खानापूर-नंदगड-बिडी मुख्य मार्गावर नंदगडजवळील व्हन्नवादेवी मंदिराजवळ सोमवार दिनांक 25 ऑगस्ट रोजी, सायंकाळी दुचाकी आणि शाळेच्या बसचा भीषण अपघात झाला. या अपघातात दुचाकीवरील एक युवक जागीच ठार झाला असून दुसरा गंभीर जखमी झाला आहे.
मृत्यू झालेल्या युवकाचे नाव मारुती उमेश कोडोळी (वय 19, रा. आवरोळी) असे असून, जखमी युवकाचे नाव विठ्ठल उर्फ शशीधर फकीर गांजी (वय 19, मुळगाव कामशीनकोप्प, सध्या रा. आवरोळी) असे आहे.
अपघातानंतर मारुती कोडोळी याचा मृतदेह खानापूर येथील शासकीय दवाखान्यात आणण्यात आला. तर गंभीर जखमी विठ्ठल गांजी याला तातडीने बेळगाव येथील खासगी रुग्णालयात दाखल करण्यात आले असून त्याची प्रकृती चिंताजनक असल्याचे डॉक्टरांनी सांगितले.
अपघाताची पार्श्वभूमी
मिळालेल्या माहितीनुसार, हे दोघे युवक आवरोळी गावातील रुद्र स्वामी मठावरील यात्रेला उपस्थित राहून काही कामानिमित्त खानापूर येथे आले होते. काम आटपल्यानंतर ते नंदगड-बिडी मार्गे परत आपल्या गावाकडे निघाले होते. व्हन्नवादेवी मंदिरापासून काही अंतरावर त्यांच्या दुचाकीची समोरासमोर शाळेच्या बसशी धडक झाली. धडकेचा जोर इतका प्रचंड होता की दोघेही युवक दुचाकीवरून फेकले गेले व डोक्याला गंभीर दुखापत झाली.
यामध्ये मारुती कोडोळी याचा जागीच मृत्यू झाला. तर विठ्ठल गांजी गंभीर जखमी झाला. तो सध्या आपल्या मामाच्या घरी आवरोळी येथे वास्तव्यास होता, अशी माहिती गावकऱ्यांकडून मिळाली आहे. अपघात झालेल्या दुचाकीचा क्रमांक (केए 22 ई आर 9120) असा आहे तर शाळेच्या बसचा क्रमांक (केए 22 डी 0461) असा आहे.
अपघाताचे कारण
हा अपघात ओव्हरटेक करण्याच्या प्रयत्नात झाल्याचे बोलले जात आहे. बसचालक व दुचाकीस्वार दोघांचेही निष्काळजीपणामुळे ही दुर्घटना घडल्याची प्राथमिक माहिती आहे.
पोलिसांचा तपास
अपघाताची नोंद नंदगड पोलिस स्थानकात झाली असून पुढील तपास नंदगड पोलिस करत आहेत. उशिरापर्यंत तक्रार नोंदविण्याचे काम सुरू होते. उत्तरीय तपासणीनंतर मारुती कोडोळी याचा मृतदेह नातेवाईकांच्या ताब्यात सोपविण्यात येणार आहे.
या दुर्घटनेमुळे आवरोळी व परिसरात शोककळा पसरली आहे.
ನಂದಗಡ ಸಮೀಪ ಬೈಕ್ – ಶಾಲಾ ಬಸ್ ನಡುವೆ ಭೀಕರ ಅಪಘಾತ : ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ
ನಂದಗಡ (ಪ್ರತಿನಿಧಿ) :
ಖಾನಾಪುರ–ನಂದಗಡ–ಬಿಡಿ ಮುಖ್ಯರಸ್ತೆಯ ನಂದಗಡದ ಬಳಿ ಇರುವ ವನ್ನವಾ ದೇವಿ ದೇವಾಲಯದ ಸಮೀಪ ಸೋಮವಾರ ತಾ 25, 2025 ರಂದು ಸಂಜೆ ಬೈಕ್ ಕೆಎ 22 ಈ ಆರ್ 9120 ಹಾಗೂ ಶಾಲಾ ಬಸ್ ಕೆಎ 22 ಡಿ 0461 ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ಮೇಲಿದ್ದ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತಪಟ್ಟ ಯುವಕನನ್ನು ಮಾರೂತಿ ಉಮೇಶ್ ಕೊಡೋಳಿ (ವಯಸ್ಸು 19, ಸಾ. ಆವರೋಳಿ) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಯುವಕನ ಹೆಸರು ವಿಠ್ಠಲ್ ಅಲಿಯಾಸ್ ಶಶಿಧರ ಫಕೀರ ಗಂಜಿ (ವಯಸ್ಸು 19, ಮೂಲತಃ ಕಾಮಶೀನಕೊಪ್ಪ, ಪ್ರಸ್ತುತ ಸಾ. ಆವರೋಳಿ) ಎಂದು ತಿಳಿದುಬಂದಿದೆ.
ಅಪಘಾತದ ನಂತರ ಮಾರೂತಿ ಕೊಡೋಳಿ ಅವರ ಮೃತದೇಹವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಾಗಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ವಿಠ್ಠಲ್ ಗಂಜಿ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದ ಹಿನ್ನೆಲೆ
ಮಾಹಿತಿಯ ಪ್ರಕಾರ, ಈ ಇಬ್ಬರು ಯುವಕರು ಆವರೋಳಿ ಗ್ರಾಮದ ರುದ್ರಸ್ವಾಮಿ ಮಠದ ಜಾತ್ರೆಗೆ ಹಾಜರಾಗಿದ್ದು, ಕೆಲ ಕೆಲಸದ ನಿಮಿತ್ತ ಖಾನಾಪುರಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ಅವರು ನಂದಗಡ–ಬಿಡಿ ಮಾರ್ಗವಾಗಿ ಸಂಜೆ ತಮ್ಮ ಊರಿನತ್ತ ತೆರಳುವಾಗ ವನ್ನವಾ ದೇವಿ ದೇವಾಲಯದ ಸಮೀಪ ಎದುರಿಗೆ ಬಂದ ಶಾಲಾ ಬಸ್ಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭೀಕರತೆ ಎಷ್ಟು ಹೆಚ್ಚಾಗಿದ್ದರಿಂದ ಇಬ್ಬರೂ ಬೈಕ್ ಮೇಲಿಂದ ಎಸೆಯಲ್ಪಟ್ಟು ತಲೆಗೆ ತೀವ್ರ ಗಾಯಗಳಾಗಿದ್ದವು.
ಇದರಲ್ಲಿ ಮಾರೂತಿ ಕೊಡೋಳಿ ಸ್ಥಳದಲ್ಲೇ ಮೃತಪಟ್ಟಿದ್ದು, ವಿಠ್ಠಲ್ ಗಂಜಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಪ್ರಸ್ತುತ ತಮ್ಮ ಮಾವನ ಮನೆ ಆವರೋಳಿಯಲ್ಲಿ ವಾಸಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಅಪಘಾತ ಓವರ್ಟೇಕ್ ಮಾಡಲು ಯತ್ನಿಸಿದ ವೇಳೆ ಸಂಭವಿಸಿತೆಂದು ಹೇಳಲಾಗುತ್ತಿದೆ.
ಪೊಲೀಸರ ತನಿಖೆ
ಈ ಅಪಘಾತದ ಪ್ರಕರಣ ನಂದಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ನಂದಗಡ ಪೊಲೀಸರು ನಡೆಸುತ್ತಿದ್ದಾರೆ. ಉತ್ತರೀಯ ಪರೀಕ್ಷೆಯ ನಂತರ ಮಾರೂತಿ ಕೊಡೋಳಿ ಅವರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ಈ ದುರ್ಘಟನೆಯಿಂದ ಆವರೋಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ಆವರಿಸಿದೆ.



