“आपलं खानापूर” वृताची नंदगड ग्रामपंचायतीने घेतली दखल!
खानापूर ; “आपलं खानापूर” न्यूज पोर्टल मध्ये “3 वेळा गांधी ग्राम पुरस्कार मिळालेली नंदगड ग्रामपंचायत कचऱ्याच्या विळख्यात” या मथळ्याखाली, आज गुरुवार दिनांक 18 सप्टेंबर रोजी दुपारी वृत्तप्रसारित करण्यात आलं होतं. वृत्तप्रसारीत होताच तात्काळ ग्रामपंचायतच्या वतीने वार्ड नंबर दोन च्या अत्याचारित येणाऱ्या व शाळेकडे जाणाऱ्या रस्त्या शेजारी साचलेला उकिरडा तसेच गटार व कचरा साफ करण्यात आला.
नंदगड येथील सामाजिक कार्यकर्ते व ग्रामपंचायत सदस्य प्रदीप पवार यांनी सुद्धा ग्रामपंचायत अधिकारी व अध्यक्ष लक्ष देत नसल्याचा आरोप केला होता. “आपलं खानापूर” मध्ये वृत प्रसारित होताच नंदगड ग्रामपंचायतच्या वतीने या परिसरातील कचरा व तुंबलेली गटारी तात्काळ स्वच्छ करण्यात आली. त्यामुळे या भागातील नागरिकांनी तसेच ग्रामपंचायत सदस्य प्रदीप पवार, नागो पाटील व इतर सामाजिक कार्यकर्त्यांनी “आपलं खानापूर” न्यूज पोर्टल व ग्रामपंचायतीला धन्यवाद दिले आहे.
“ನಮ್ಮ ಖಾನಾಪುರ” ವರದಿ ಪ್ರಕಟವಾದ ಬೆನ್ನಲ್ಲೇ ನಂದಗಡ ಗ್ರಾಮಪಂಚಾಯತಿ ತಕ್ಷಣ ಸ್ಪಂದನೆ!
ಖಾನಾಪುರ : “ನಮ್ಮ ಖಾನಾಪುರ” ನ್ಯೂಸ್ ಪೋರ್ಟಲ್ನಲ್ಲಿ “ಮೂರು ಬಾರಿ ಗಾಂಧಿಗ್ರಾಮ ಪ್ರಶಸ್ತಿ ಪಡೆದ ನಂದಗಡ ಗ್ರಾಮಪಂಚಾಯಿತಿ ಕಸದ ವಲಯದಲ್ಲಿ” ಎಂಬ ಶೀರ್ಷಿಕೆಯಲ್ಲಿ ಗುರುವಾರ, ದಿನಾಂಕ 18 ಸೆಪ್ಟೆಂಬರ್ ಮಧ್ಯಾಹ್ನ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು.
ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ತಕ್ಷಣವೇ ಎಚ್ಚೆತ್ತು ಗ್ರಾಮಪಂಚಾಯಿತಿಯ ವತಿಯಿಂದ ವಾರ್ಡ್ ನಂ. 2 ರ ಶಾಲೆಯ ಕಡೆಗೆ ಹೋಗುವ ದಾರಿಯ ಪಕ್ಕದಲ್ಲಿ ಜಮಾವಾಗಿದ್ದ ಕಸದ ರಾಶಿ, ಒಣ ಕಸ, ಗಟಾರವನ್ನು ಸ್ವಚ್ಛಗೊಳಿಸಲಾಯಿತು.
ನಂದಗಡದ ಸಮಾಜಸೇವಕ ಹಾಗೂ ಗ್ರಾಮಪಂಚಾಯಿತಿ ಸದಸ್ಯ ಪ್ರದೀಪ ಪವಾರ್ ಅವರು ಸಹ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಗಮನ ಸೆಳೆದರು ಅವರು ಗಮನ ಹರಿಸುತ್ತಿಲ್ಲವೆಂದು ಆರೋಪಿಸಿದ್ದರು. ಆದರೆ “ನಮ್ಮ ಖಾನಾಪುರ” ನಲ್ಲಿ ಸುದ್ದಿ ಪ್ರಸಾರವಾದ ಕೂಡಲೇ ಗ್ರಾಮಪಂಚಾಯಿತಿಯವರು ಈ ಪ್ರದೇಶದ ಕಸ ಮತ್ತು ತೊಡಕಾದ ಗಟಾರಗಳನ್ನು ತಕ್ಷಣವೇ ಸ್ವಚ್ಛಗೊಳಿಸಿದರು.
ಇದರ ಪರಿಣಾಮವಾಗಿ ಆ ಭಾಗದ ನಾಗರಿಕರು, ಗ್ರಾಮಪಂಚಾಯಿತಿ ಸದಸ್ಯರಾದ ಪ್ರದೀಪ ಪವಾರ್, ನಾಗೋ ಪಾಟೀಲ್ ಹಾಗೂ ಇತರ ಸಮಾಜಸೇವಕರು ಹರ್ಷ ವ್ಯಕ್ತಪಡಿಸಿದರು.

