
स्वामी विवेकानंद सद्भावना राज्य पुरस्कारासाठी नागेंद्र चौगला यांची निवड.
खानापूर ; खानापुर तालुक्यातील कामाशिनकोप गावातील कर्नाटक ग्रामीण विकास संघटनेचे अध्यक्ष व पत्रकार नागेंद्र भरमा चौगला यांची 2024-25 या वर्षासाठी स्वामी विवेकानंद सद्भावना राज्य पुरस्कारासाठी निवड करण्यात आली आहे. कर्नाटक राज्य युवा संघटना महासंघाचे अध्यक्ष डॉक्टर एस बालाजी यांनी निवड केले असल्याच्या आदेशाचे पत्र त्यांना दिले आहे. 5 फेब्रुवारी 2025 रोजी होणाऱ्या एका कार्यक्रमात त्यांना हा पुरस्कार प्रदान करण्यात येणार आहे. त्यामुळे त्यांचे सर्वत्र अभिनंदन होत आहे.
नागेंद्र चौगुला हे कर्नाटक राज्य युवा संघटना महासंघ, बंगळुरू जिल्हा युनिट, विजयपुर चे सदस्य असुन क्रीडा, कला, साहित्य, सांस्कृतिक, लोक कार्यक्रम, तसेच सतत युवा संघटना, जनजागृती यासारखे कार्य करत असतात. तसेच 18 वर्षांपासून निःस्वार्थ सेवा करत आले आहेत. या कार्याची दखल घेऊन 2024-25 या वर्षासाठी स्वामी विवेकानंद सद्भावना राज्य पुरस्काराची निवड कर्नाटक राज्य युवा संघटना महासंघाचे राज्य अध्यक्ष डॉ. एस बालाजी यांनी हा आदेश जारी केला आहे.
राज्य अध्यक्ष डॉ. एस. बालाजी आणि जिल्हा अध्यक्ष पुंडलिक मुरनाल यांच्या नेतृत्वाखाली विजयपुर जिल्ह्यातील मुद्देबिहाळ येथे बुधवार दिनांक 5 फेब्रुवारी 2025 रोजी होणाऱ्या एका कार्यक्रमात नागेंद्र चौगला यांना स्वामी विवेकानंद सद्भावना राज्य पुरस्कार प्रदान केला जाणार आहे. असे कर्नाटक राज्य युवा संघ महासंघाचे बेळगाव जिल्हा अध्यक्ष सिद्धन्ना दुरदुंडी यांनी सांगितले आहे.
ನಾಗೇಂದ್ರ ಚೌಗಲಾ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಆಯ್ಕೆ.
ಖಾನಾಪುರ ತಾಲೂಕಿನ ಕಾಮಶಿನಕೊಪ್ ಗ್ರಾಮದ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಂದ್ರ ಭರಮಾ ಚೌಗಲಾ ಅವರು 18 ವರ್ಷಗಳಿಂದ ಕ್ರೀಡೆ ಕಲೆ ಸಾಹಿತ್ಯ ಸಾಂಸ್ಕೃತಿಕ ಜನಪದ ಕಾರ್ಯಕ್ರಮಗಳು, ನಿರಂತರ ಯುವ ಸಂಘಟನೆ, ಜನ ಜಾಗೃತಿ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ಇವರು ಕೊಡಮಾಡುವ 2024 – 25 ಸಾಲಿನ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಆಯ್ಕೆ ಮಾಡಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜಾಧ್ಯಕ್ಷರಾದ ಡಾ. ಎಸ್ ಬಾಲಾಜಿ ಆದೇಶ ಹೊರಡಿಸಿದ್ದಾರೆ. ಬುಧವಾರ ದಿನಾಂಕ 5 – 2 – 20245 ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ರಾಜಾಧ್ಯಕ್ಷರಾದ ಡಾ ಎಸ್ ಬಾಲಾಜಿ ಹಾಗೂ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾನಾಳ ಅವರ ಮುಂದಾಳತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಗೇಂದ್ರ ಚೌಗಲಾ ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
