
नागेंद्र चौगुला यांना, स्वामी विवेकानंद राज्य सदिच्छा पुरस्कार प्रदान करण्यात आला.

खानापूर तालुक्यातील कामाशिनकोप्प गावातील श्रीमती रुद्रव्वा आणि भरमाप्पा यांचे तृतीय पुत्र नागेंद्र गेल्या 18 वर्षांपासून कर्नाटक ग्रामीण विकास संघटनेचे अध्यक्ष आहेत, क्रीडा, कला, साहित्य, सांस्कृतिक, लोक कार्यक्रम, सतत युवा संघटना आणि मठा मध्ये सेवां देत आहेत. कर्नाटक राज्य युवा संघटना महासंघ बंगळुरू यांनी त्यांच्या जनजागृती आणि निःस्वार्थ सेवेचा विचार करून. श्री सिद्धेश्वर वेदिके मुद्देबिहाळ शहर, व्ही.एच.बी.सी. हायस्कूलच्या मैदानावर. त्यांना स्वामी विवेकानंद राज्य सद्भावना पुरस्काराने सन्मानित करण्यात आले.
कर्नाटक राज्य युवा संघटना फेडरेशन राज्य युनिट बंगळुरू. जिल्हा युनिट विजयपुर आणि तालुका युनिट मुदेबिहाळ यांच्या सहकार्याने आयोजित स्वामी विवेकानंद राष्ट्रीय आणि राज्यस्तरीय सद्भावना पुरस्कार समारंभात, आमदार सी.एस. नाडगौडा (अप्पाजी) यांनी मंचावर अखंड भक्त आणि कला संरक्षक सुक्षेत्र सिद्धानकोला यांना पुरस्कार प्रदान केला.
यावेळी शिवकुमार महास्वामी, अतिरिक्त जिल्हा दंडाधिकारी सोमालिंग गन्नौर. राज्योत्सव पुरस्कार विजेते आणि चित्रपट अभिनेते गुरुराज होस्कोटे, कर्नाटक राज्य युवा संघटना महासंघाचे राज्य अध्यक्ष डॉ. एस बालाजी, बेळगाव जिल्हा अध्यक्ष सिद्धन्ना दुरदुंडी. पुंडलिक, राघवेंद्र लंबुगोळ. महादेव मुरगोड. केदारलिंग संभोजी व हजारो युवा संघटनेचे पदाधिकारी आणि मान्यवर उपस्थित होते.

ನಾಗೇಂದ್ರ ಚೌಗಲಾ ಅವರಿಗೆ ಸ್ವಾಮಿ ವಿವೇಕಾನಂದ. ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರಧಾನ
ಖಾನಾಪುರ ತಾಲೂಕಿನ ಕಾಮಶಿನಕೊಪ್ಪ ಗ್ರಾಮದ . ಶ್ರೀಮತಿ ರುದ್ರವ್ವ ಹಾಗೂ ಬರಮಪ್ಪ ಇವರ ಮೂರನೇ ಮಗನಾಗಿ ಜನಿಸಿದ ನಾಗೇಂದ್ರರವರು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಗಿ ಕಳೆದ 18 ವರ್ಷಗಳಿಂದ ಕ್ರೀಡೆ ಕಲೆ ಸಾಹಿತ್ಯ ಸಾಂಸ್ಕೃತಿಕ ಜನಪದ ಕಾರ್ಯಕ್ರಮಗಳು, ನಿರಂತರ ಯುವ ಸಂಘಟನೆ, ಮಠಮಾನ್ಯಗಳ ಸೇವೆ. ಜನ ಜಾಗೃತಿ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು. ಇವರ ವತಿಯಿಂದ
ಮುದ್ದೇಬಿಹಾಳ ಪಟ್ಟಣದ ಶ್ರೀ ಸಿದ್ದೇಶ್ವರ ವೇದಿಕೆ .ವ್ಹಿ.ಬಿ.ಸಿ ಹೈಸ್ಕೂಲ ಮೈದಾನದಲ್ಲಿ. ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ರಾಜ್ಯ ಘಟಕ ಬೆಂಗಳೂರ. ಜಿಲ್ಲಾ ಘಟಕ ವಿಜಯಪುರ .ಹಾಗೂ ತಾಲೂಕಾ ಘಟಕ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಜರುಗಿದ ಸ್ವಾಮಿ ವಿವೇಕಾನಂದ ರಾಷ್ಷ್ಟ ಹಾಗೂ ರಾಜ್ಯ ಮಟ್ಟದ ಸದ್ಧಾವನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಸಕ ಸಿ.ಎಸ.ನಾಡಗೌಡ (ಅಪ್ಪಾಜಿ) ಪ್ರಶಸ್ತಿ ಪ್ರಧಾನ ಮಾಡಿದರು ವೇದಿಕೆ ಮೇಲೆ ಸುಕ್ಷೇತ್ರ ಸಿದ್ದನಕೋಳ ನಿರಂತರ ದಾಸೋಹ ಹಾಗೂ ಕಲಾ ಪೋಷಕರ ಮಠ ಪ.ಪೂ.ಡಾ!! ಶಿವಕುಮಾರ ಮಹಾಸ್ವಾಮಿಗಳು
ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗಣ್ಣೂರ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಚಲನಚಿತ್ರ ನಟರಾದ ಗುರುರಾಜ್ ಹೊಸಕೋಟೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಸಿದ್ದಣ್ಣಾ ದುರದುಂಡಿ. ಪುಂಡಲೀಕ ಮುರಾಳ .ರಾಘವೇಂದ್ರ ಲಂಬುಗೋಳ. ಮಹಾದೇವ ಮೂರಗೋಡ. ಕೇದಾರಲಿಂಗ ಸಂಭೋಜಿ ಸೇರಿದತ್ತೆ. ಸಾವಿರಾರು ಸಂಖ್ಯೆಯಲ್ಲಿ ಯುವ ಸಂಘದ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.
