
विद्यार्थ्यांनी शिस्त व शाळेचे महत्व याविषयी लक्ष देणे गरजेचे ; खासदार विश्वेश्वर हेगडे-कागेरी.
खानापूर ; कॅनरा क्षेत्राचे खासदार श्री विश्वेश्वर हेगडे-कागेरी, यांनी आज खानापूर येथील श्री स्वामी विवेकानंद शाळेला भेट दिली. यावेळी स्वामी विवेकानंद संस्थेतर्फे, त्यांचा सत्कार करण्यात आला.

संस्थेचे अध्यक्ष अधिवक्ता चेतन अरुण मणेरीकर व संचालकांनी खासदारांना शाळेच्या विकासासाठी विशेष निधी मंजूर करण्यासाठी खासदार विश्वेश्वर हेगडे-कागेरी यांना निवेदन दिले. खासदारांनी आपल्या भाषणात विद्यार्थ्यांनी, आपल्या जीवनात शिस्त व वेळेचे महत्त्व, या विषयी विशेष लक्ष द्यावेत असे उदगार काढले. नवीन शिक्षण निती (NEP) आपल्या राज्यात लवकरात लवकर लागू झाली पाहिजेत, अस मत त्यांनी यावेळी व्यक्त केलं.

या वेळी व्यासपीठावर माजी आमदार अरविंद पाटील, भाजपा जिल्हा उपाध्यक्ष श्री प्रमोद कोचेरी, शाळेचे जेष्ठ संचालक आर पी जोशी, श्री सुरेश देसाई, भाजपा अध्यक्ष श्री बसवराज सानिकोप, शाळेचे जेष्ठ संचालक सदानंद कपिलेश्वरी, वीकास वर्दे आणि नेते मंडळी उपस्थित होते.
ವಿದ್ಯಾರ್ಥಿಗಳು ಶಿಸ್ತು ಮತ್ತು ಶಾಲೆಯ ಪ್ರಾಮುಖ್ಯಯತ್ತ ಗಮನ ಕೊಡಬೇಕು; ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ.
ಖಾನಾಪುರ; ಕೆನರಾ ಕ್ಷೇತ್ರ ದ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ-ಕಾಗೇರಿಯವರು ಇಂದು ಖಾನಾಪುರದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಸಂಸ್ಥೆಯಿಂದ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಅಭಿವೃದ್ಧಿಗೆ ವಿಶೇಷ ನಿಧಿ ಮಂಜೂರು ಮಾಡುವಂತೆ ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಚೇತನ್ ಅರುಣ್ ಮನೇರಿಕರ್ ಹಾಗೂ ನಿರ್ದೇಶಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ನೀಡಿದರು. ಸಂಸದರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಮಯದ ಮಹತ್ವದ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ಸುಚಿಸಿದರು. ನಮ್ಮ ರಾಜ್ಯದಲ್ಲಿ ಆದಷ್ಟು ಬೇಗ ಹೊಸ ಶಿಕ್ಷಣ ನೀತಿ (ಎನ್ ಇಪಿ) ಜಾರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪ್ರಮೋದ ಕೋಚೇರಿ, ಶ್ರೀ ಸುರೇಶ ದೇಸಾಯಿ, ಬಿಜೆಪಿ ಅಧ್ಯಕ್ಷರಾದ ಶ್ರೀ ಬಸವರಾಜ ಸಾಣಿಕೋಪ ಹಾಗೂ ಮುಖಂಡರು ವೇದಿಕೆಯಲ್ಲಿದ್ದರು.
