
खासदारांनी घेतली कैगा अणुऊर्जा प्रकल्पाच्या अधिकाऱ्यांची बैठक.
खासदार विश्वेश्वर हेगडे कागेरी यांनी मंगळवारी भारतीय न्यूक्लियर पॉवर कॉर्पोरेशन ऑफ इंडिया अंतर्गत कार्यरत असलेल्या कैगा अणुऊर्जा प्रकल्पाच्या अधिकाऱ्यांची बैठक घेतली.
जिल्ह्यातील खासदाराने कैगा अधिकाऱ्यांची बैठक घेऊन स्थानिक समस्या आणि अणु प्रकल्पाच्या व्यवस्थापनावर चर्चा करण्याची ही पहिलीच वेळ आहे, जे विशेष आहे.
या बैठकीत बोलताना खासदार म्हणाले की, कैगा येथील अणु प्रकल्पात स्थानिक लोकांना रोजगार उपलब्ध करून द्यावा. आऊटसोर्सिंग आणि इतर पूरक कामांमध्ये स्थानिकांना प्राधान्य द्यावे, अशी सूचनाही यावेळी त्यांनी केली.
सामाजिक उत्तरदायित्व निधी (CSR) पुरेसा खर्च करून जास्तीत जास्त लोकांना लाभ मिळावा आणि दर्जेदार काम करावेत, अशा सूचना त्यांनी NCIL अधिकाऱ्यांना दिल्या. विश्वेश्वर हेगडे-कागेरी यांनी 5व्या आणि 6व्या युनिटच्या बांधकाम स्थळाला भेट देऊन अधिकाऱ्यांना मार्गदर्शन व सूचना केल्या. या बैठकीला माजी आमदार, भाजप प्रदेश उपाध्यक्षा रुपाली नायक, माजी मंत्री आनंद असनोटीकर, कैगा अणुऊर्जा केंद्राचे स्टेशन संचालक पी.जी.रायचूर, तसेच कैगा कर्मचारी संघटनेचे सदस्य उपस्थित होते. कैगा प्रकल्प कर्मचारी संघटना व न्युक्लियर प्लांट यांच्या वतीने खासदारांचा सत्कार करण्यात आला. यावेळी, कर्मचाऱ्यांची पेन्शन योजना लागू करण्यासाठी खासदारांना, पावले उचलण्याची विनंती करण्यात आली. बैठकीपूर्वी खासदार कागेरी यांनी स्थानिकांची बैठक घेऊन समस्या ऐकून घेतल्या.
दिनकर देसाई यांच्या नावाने झाड लावले…
खासदार विश्वेश्वर हेगडे कागेरी यांनी कैगा परिसरात दिनकर देसाई, यांच्या नावाने फणसाचे झाड लावले. कागेरी यांनी बोलताना सांगितले की, दिनकर देसाई ही एक महान व्यक्ती होती. त्यांनी जिल्ह्य़ातील जनतेला कसे जगायचे हे शिकवले.
ಸಂಸದರು ಕೈಗಾ ಅನು ಯೋಜನಾ ಅಧಿಕಾರಿಗಳ ಸಭೆ ನಡೆಸಿದರು
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಅಡಿ ಕಾರ್ಯ ನಿರ್ವಹಿಸುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳ ಜತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಸಭೆ ನಡೆಸಿದರು.
ಜಿಲ್ಲೆಯ ಸಂಸದರೊಬ್ಬರು ಇದೇ ಮೊದಲ ಬಾರಿಗೆ ಕೈಗಾ ಅಧಿಕಾರಿಗಳ ಸಭೆ ನಡೆಸಿ, ಸ್ಥಳೀಯ ಸಮಸ್ಯೆಗಳ ಬಗ್ಗೆ, ಅಣು ಸ್ಥಾವರದ ಕಾರ್ಯ ನಿರ್ವಹಣೆಯ ಚರ್ಚಿಸಿದ್ದು, ವಿಶೇಷವಾಗಿದೆ.
ಸಭೆಯಲ್ಲಿ ಮಾತನಾಡಿದ ಸಂಸದರು, ಕೈಗಾದಲ್ಲಿ ಸ್ಥಳೀಯರಿಗೆ ಅಣು ಸ್ಥಾವರದಲ್ಲಿ ಉದ್ಯೋಗ ಒದಗಿಸಬೇಕು. ಹೊರ ಗುತ್ತಿಗೆ ಹಾಗೂ ಇತರ ಪೂರಕ ಕಾರ್ಯಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಸಾಮಾಜಿಕ ಜವಾಬ್ದಾರಿ ನಿಧಿ(ಸಿಎಸ್ ಆರ್)ಯನ್ನು ಸಮರ್ಪಕವಾಗಿ ಖರ್ಚು ಮಾಡಬೇಕು.ಹೆಚ್ಚು ಜನರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಎನ್ ಪಿಸಿಐಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಕೈಗಾ 5 ಮತ್ತು 6 ನೇ ಘಟಕ ನಿರ್ಮಾಣ ಸ್ಥಳ ವೀಕ್ಷಿಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು. ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ್, ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾನಿಕ ನಿರ್ದೇಶಕ ಪಿ.ಜಿ.ರಾಯಚೂರ್, ಕೈಗಾ ಎಂಪ್ಲಾಯೀಸ್ ಯೂನಿಯನ್ ಸದಸ್ಯರು ಸಭೆಯಲ್ಲಿದ್ದರು. ಕೈಗಾ ಪರಿಯೋಜನಾ ನೌಕರರ ಸಂಘ ಹಾಗೂ ಅಣು ಸ್ಥಾವರದ ವತಿಯಿಂದ ಸಂಸದರನ್ನು ಸನ್ಮಾನಿಸಲಾಯಿತು. ನೌಕರರ ಪಿಂಚಣಿ ಯೋಜನೆ ಜಾರಿಗೆ ಕ್ರಮ ವಹಿಸುವಂತೆ ಮನವಿ ಮಾಡಲಾಯಿತು. ಸಭೆಗೂ ಪೂರ್ವದಲ್ಲಿ ಸಂಸದ ಕಾಗೇರಿ ಅವರು ಸ್ಥಳೀಯರ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.
ದಿನಕರ ದೇಸಾಯಿ ಹೆಸರಲ್ಲಿ ಗಿಡ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದಿನಕರ ದೇಸಾಯಿ ಅವರ ಹೆಸರಿನಲ್ಲಿ ಕೈಗಾ ಆವರಣದಲ್ಲಿ ಹಲಸಿನ ಗಿಡ ನೆಟ್ಟರು. ಜಿಲ್ಲೆಯ ಜನರಿಗೆ ಬದುಕುವುದನ್ನು ಕಲಿಸಿದವರು ದಿನಕರ ದೇಸಾಯಿ ಅವರು ಮಹಾನ್ ವ್ಯಕ್ತಿಗಳು ಎಂದು ಕಾಗೇರಿ ವಿವರಿಸಿದರು.
