
कर्नाटक विधानसभेच्या उप-कायदा मसुदा (रचना) समितीच्या बैठकीत खानापूरच्या आमदारांनी भाग घेतला.
कर्नाटक विधानसभेच्या उप-कायदेशीर मसुदा (रचना ) समितीची बैठक दक्षिण कन्नड जिल्हा पंचायत सभागृहात नुकताच संपन्न झाली. जिल्हा प्रशासन, जिल्हा पंचायत तसेच दक्षिण कन्नड जिल्हा पिलीकुला विकास प्राधिकरण यांच्या वतीने ही बैठक आयोजित करण्यात आली होती. सदर बैठक कर्नाटक विधानसभेचे उप-कायदेशीर मसुदा (रचना) समितीचे अध्यक्ष श्री. बी. शिवन्ना यांच्या अध्यक्षतेखाली पार पडली. या बैठकीत खानापूर विधानसभा मतदारसंघाचे लोकप्रिय आमदार श्री. विठ्ठलराव सोमन्ना हलगेकर यांनी भाग घेतला होता.
यावेळी उप-कायदेशीर मसुदा समिती सदस्य आणि कृष्णराज मतदारसंघाचे आमदार श्री टी एस श्रीवास्तव, कुंदापूरचे आमदार श्री किरणकुमार कोडगी, राणेबेन्नूरचे आमदार श्री प्रकाश कोळीवाडा, होन्नालीचे आमदार श्री. डी.जी. शांतनगौडा, सुरापुराचे आमदार श्री. राजा वेणुगोपाल नायक, परिषदेचे सदस्य, श्री. एन. रविकुमार, डॉ. एम. आर. सीताराम, श्री. गणपति दुम्मा उलवेकर, श्री. ए. वसंतकुमार तसेच जिल्हाधिकारी, जिल्हा पंचायत मुख्य सचिव आणि विविध विभागांचे जिल्हास्तरीय अधिकारी आणि कर्मचारी उपस्थित होते.
ಕರ್ನಾಟಕ ವಿಧಾನಸಭೆಯ ಉಪ-ಕಾನೂನು ಕರಡು (ಸಂಯೋಜನೆ) ಸಮಿತಿಯ ಸಭೆಯಲ್ಲಿ ಖಾನಾಪುರ ಶಾಸಕರು ಭಾಗಿ.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ದಕ್ಷಿಣ ಕನ್ನಡ ಜಿಲ್ಲೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದವತಿಯಿಂದ ಕರ್ನಾಟಕ ವಿಧಾನಮಂಡಲ ಅಧಿನ ಶಾಸನಾ ರಚನಾ ಸಮಿತಿಯ ಅಧ್ಯಕ್ಷರಾದ ಸನ್ಮಸನ್ಯ ಶ್ರೀ ಬಿ.ಶಿವಣ್ಣ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ವಿಧಾನಮಂಡಲ ಅಧಿನ ಶಾಸನಾ ರಚನಾ ಸಮಿತಿಯ ಸಭೆಯಲ್ಲಿ ಖಾನಾಪುರ ವಿಧಾನಸಭೆ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿಠ್ಠಲ ಸೋಮಣ್ಣ ಹಲಗೇಕರ ಅವರು ಭಾಗವಹಿಸಿದರು
ಈ ಸಂದರ್ಭದಲ್ಲಿ ಸಮಿತಿ ಸದ್ಯಸರು ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀ ಟಿ.ಎಸ್ ಶ್ರೀವಾತ್ಸವ , ಕುಂದಾಪುರ ಶಾಸಕರಾದ ಶ್ರೀ ಎ.ಕಿರಣಕುಮಾರ ಕೊಡಗಿ,ರಾಣೆಬೆಣ್ಣೂರು ಶಾಸಕರಾದ ಶ್ರೀ ಪ್ರಕಾಶ ಕೋಳಿವಾಡ, ಹೊನ್ನಾಳಿ ಶಾಸಕರಾದ ಶ್ರೀ ಡಿ.ಜಿ. ಶಾಂತನಗೌಡ, ಸುರಪುರ ಶಾಸಕರಾದ ಶ್ರೀ ರಾಜಾ ವೇಣುಗೋಪಾಲ ನಾಯಕ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎನ್.ರವಿಕುಮಾರ,ಡಾ.ಎಂ.ಆರ್.ಸೀತರಾಮ್,ಶ್ರೀ ಗಣಪತಿ ದುಮ್ಮಾ ಉಳ್ವೇಕರ್, ಶ್ರೀ ಎ.ವಸಂತಕುಮಾರರವರು, ಜಿಲ್ಲೆಯ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯತ ಮುಖ್ಯಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಸಭೆಗೆ ಉಪಸ್ಥಿತರಿದ್ದರು.
