
उत्तर कन्नड, उडपी आणि मंगलोर जिल्ह्यातील रेल्वेशी संबंधित विषयावर गोव्यात बैठक ; खासदारांची उपस्थिती.
पणजी ; खासदार श्री एम के प्रेमचंद्रन यांच्या अध्यक्षतेखाली आज सोमवार दिनांक 3 मार्च 2025 रोजी, गोव्यात सर्व केआरयूसीसी सदस्य आणि कोकण रेल्वेचे सीएमडी संतोष झा यांच्यासमवेत कोकण रेल्वे वापरकर्त्यांची बैठक संपन्न झाली. या बैठकीत उत्तर कन्नड, उडपी आणि मंगलोर जिल्ह्यांशी रेल्वेशी संबंधित अनेक मागण्यांवर चर्चा झाली. या बैठकीला कॅनरा क्षेत्राचे खासदार विश्वेश्वर हेगडे-कागेरी उपस्थित होते. त्याचा तपशील खालीलप्रमाणे आहे.
*रेल्वे स्थानकावरील प्रवाशांना आवश्यक असलेले पाणी, शौचालये आणि स्वच्छते बाबत…
* कारवार-बेंगळुरू-पंचगंगा एक्सप्रेस रेल्वेसाठी 4 अतिरिक्त स्लीपर बोगी उपलब्ध करून देण्यासाठी पावले उचलावीत अशी माहिती देण्यात आली….
* कोकण रेल्वेने भूसंपादन केल्यामुळे विस्थापित झालेल्या कुटुंबांना उर्वरित पैसे आणि रोजगार उपलब्ध करून देणे..
* कुमठा आणि गोकर्ण रेल्वे स्थानकांच्या प्लॅटफॉर्मच्या अपग्रेडेशनला आधीच मंजुरी देण्यात आली आहे आणि लवकरच काम सुरू होणार, याबाबत…
* रेल्वे स्टेशनला मुख्य रस्त्याशी जोडणारा रस्ता दुरुस्त करण्यास सांगण्यात आले….
* बंगळुरू-मुरुडेश्वर ट्रेन वास्कोपर्यंत वाढवणेबाबत..* कारवार ते भटकळ या रेल्वे प्लॅटफॉर्मवर पावसाळ्यात प्रवाशांना प्रचंड गैरसोय होत असल्याने, स्थानकावर छत बांधण्याचा निर्णय घेण्यात आला….
ಉತ್ತರ ಕನ್ನಡ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳ ಕೊಂಕಣ ರೈಲ್ವೆ ಸಂಬಂಧಿತ ವಿಷಯಗಳ ಕುರಿತು ಗೋವಾದಲ್ಲಿ ಸಭೆ; ಕೇನರಾ ಲೋಕಸಭಾ ಸಂಸದರ ಉಪಸ್ಥಿತಿ.
ದಿನಾಂಕ 3.03.2025 ರಂದು ಕೊಂಕಣ ರೈಲ್ವೆ ಬಳಕೆದಾರರ ಸಭೆ ಯನ್ನು ಸಂಸದ ಶ್ರೀ ಎಂಕೆ ಪ್ರೇಮಚಂದ್ರನ್ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ KRUCC ಸದಸ್ಯರೊಂದಿಗೆ ಮತ್ತು ಕೊಂಕಣ ರೈಲ್ವೆಯ CMD ಸಂತೋಷ್ ಝಾ ಅವರೊಂದಿಗೆ ಗೋವಾದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಉತ್ತರ ಕನ್ನಡ ಉಡುಪಿ, ಮಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಅನೇಕ ಬೇಡಿಕೆಗಳ ಕುರಿತು ಚರ್ಚಿಸಲಾಗಿ ವಿವರ ಈ ಕೆಳಗಿನಂತಿದೆ.
- ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅವಶ್ಯಕವಾಗಿರುವ ನೀರು ಹಾಗೂ ಶೌಚಾಲಯ ಮತ್ತು ಸ್ವಚ್ಛತೆ ವದಗಿಸುವ ಕುರಿತು.
- ಬೆಂಗಳೂರು – ಮುರುಡೇಶ್ವರ ರೈಲನ್ನು ವಾಸ್ಕೋವರೆಗೆ ವಿಸ್ತರಿಸುವಂತೆ.
- ಕೊಂಕಣ ರೈಲ್ವೆ ಕಾಮಗಾರಿಗೆ ಭೂಸ್ವಾಧೀನದಿಂದ ನಿರಾಶ್ರಿತರಾದವರಿಗೆ ಬಾಕಿ ಉಳಿದ ಹಣ ಮತ್ತು ಉದ್ಯೋಗವನ್ನು ನಿರಾಶ್ರಿತ ಕುಟುಂಬದವರಿಗೆ ನೀಡುವುದು.
- ಕುಮುಟಾ ಮತ್ತು ಗೋಕರ್ಣದ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಅನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ಮಂಜೂರಾಗಿದ್ದು ಶೀಘ್ರದಲ್ಲೇ ಕೆಲಸ ಪ್ರಾರಂಭಿಸುವ ಕುರಿತು.
- ಕಾರವಾರ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ ರೈಲ್ವೆಗೆ ಹೆಚ್ಚುವರಿ ಆಗಿ 4 ಭೋಗಿಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲು ತಿಳಿಸಲಾಯಿತು.
- ಕಾರವಾರ ಹಾಗೂ ಭಟ್ಕಳ ರೈಲ್ವೆ ಪ್ಲಾಟ್ಫಾರ್ಮ್ ನಲ್ಲಿ ಮಳೆಗಾಲದಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು ಈ ಕುರಿತು ನಿಲ್ದಾಣದಲ್ಲಿ ಮೇಲ್ಚಾವಣಿ ನಿರ್ಮಿಸುವಂತೆ ತಿಳಿಸಲಾಯಿತು.
- ಮುಖ್ಯರಸ್ತೆಯಿಂದ ರೈಲ್ವೆ ನಿಲ್ದಾಣದ ಕೂಡು ರಸ್ತೆಯನ್ನು ದುರಸ್ತಿಗೊಳಿಸುವಂತೆ ತಿಳಿಸಲಾಯಿತು.
