मलप्रभा शुगर कारखाना निवडणूक ; मंत्री हेब्बाळकर यांच्या नेतृत्वाखाली पॅनलचा भव्य विजय.

बेळगाव : प्रचंड उत्सुकता निर्माण केलेल्या मलप्रभा साखर कारखाना निवडणुकीत मंत्री लक्ष्मी हेब्बाळकर यांच्या नेतृत्वाखालील पुनश्चतन पॅनेलने भव्य विजय मिळवला आहे. विधान परिषदेचे सदस्य चन्नराज हट्टीहोळी, आमदार बाबासाहेब पाटील, विठ्ठल हलगेकर यांच्या नेतृत्वाखालील या पॅनेलमधील सर्व 15 उमेदवार विजयी ठरले असून विरोधी पॅनेलचा पूर्ण पराभव झाला आहे.

निकाल जाहीर होताच कारखान्यासमोर जल्लोषाचे वातावरण निर्माण झाले. या वेळी बोलताना मंत्री लक्ष्मी हेब्बाळकर म्हणाल्या, “शेतकऱ्यांनी आमच्यावर विश्वास ठेवून दिलेला हा अभूतपूर्व विजय आहे. आम्ही त्यांचे तसेच सर्व कामगारांचे आभार मानतो. त्यांच्या विश्वासास पात्र असे प्रशासन देऊ.”
यावेळी चन्नराज हट्टीहोळी म्हणाले, “कारखान्याचे पुनरुज्जीवन निश्चितपणे होईल. सर्वांचा विश्वास जपून कार्य केले जाईल.”
ಮಲಪ್ರಭಾ ಶುಗರ್ಸ್ ; ಸಚಿವೆ ಚುನಾವಣೆ ಹೆಬ್ಬಾಳಕರ್ ನೇತೃತ್ವದಲ್ಲಿ ಭರ್ಜರಿ ಗೆಲುವು
ಬೆಳಗಾವಿ : ಭಾರೀ ಕುತೂಹಲ ಮೂಡಿಸಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ಪುನಶ್ಚತನ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠಲ ಹಲಗೇಕರ್ ನೇತೃತ್ವದ ಪ್ಯಾನೆಲ್ ನಿಂದ ಸ್ಪರ್ಧಿಸಿದ್ದ ಎಲ್ಲ 15 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ವಿರೋಧಿ ಪ್ಯಾನೆಲ್ ಗಳು ಧೂಳಿಪಟವಾಗಿವೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಖಾನೆಯ ಎದುರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರೈತರು ನಮ್ಮ ಮೇಲೆ ವಿಶ್ವಾಸವಿಟ್ಟು ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಹಾಗೆಯೇ ಎಲ್ಲ ಕಾರ್ಮಿಕರಿಗೂ ಸಹ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ವಿಶ್ವಾಸಕ್ಕೆ ತಕ್ಕಂತೆ ಆಡಳಿತ ನಡೆಸುತ್ತೇವೆ ಎಂದರು.
ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಾರ್ಖಾನೆಯನ್ನು ಪುನಶ್ಚತನಗೊಳಿಸುವುದು ಖಚಿತ. ಎಲ್ಲರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದರು.

