
खानापूरात गुलालाची उधळण व फटाक्यांची आतिषबाजी.
खानापूर : कॅनरा लोकसभा मतदारसंघातूंन भारतीय जनता पार्टीचे उमेदवार विश्वेश्वर हेगडे-कागेरी हे आपल्या प्रतीस्पर्धी उमेंदवारापेक्षा 3 लाख 34 हजार मते जास्तं घेऊन नीवडून आल्याचे, वृत खानापूर मध्यें येताच, संपूर्ण खानापूर शहरातील चौकाचौकात भाजपाच्या कार्यकर्त्यांनी व पदाधीकाऱ्यांनी गुलालाची उधळण करून फटाक्यांची आतिषबाजी केली. यावेळी भाजपाचे युवा नेते व भाजपा युवा मोर्चा जील्हा सेक्रेटरी पंडीत ओगले व लैला शुगर एम डी व भाजपा युवा नेते सदानंद पाटील यांनी उपस्थित जनसमुदायाला मार्गदर्शन करून खानापूर तालुक्यातील मतदारांचे आभार मानले.

यावेळी सदानंद मासेकर, राजु सीध्दांनी, सर्वज्ञ कपीलेश्वरी, राजु गुरव, नगरसेवक आप्पया कोडोळी, वसंत देसाई, संदीप शेंभले, प्रदीप देसाई, बंटी बुवाजी यांच्यासह भाजपा युवा मोर्चाचे शेकडो कार्यकर्ते उपस्थित होते.
ಖಾನಾಪುರದಲ್ಲಿ ಗುಲಾಲ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಖಾನಾಪುರ: ಕೆನರಾ ಲೋಕಸಭೆ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಗಿಂತ 3 ಲಕ್ಷ 34 ಸಾವಿರ ಮತ ಪಡೆದು ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಖಾನಾಪುರದ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪಂಡಿತ ಓಗ್ಲೆ ಹಾಗೂ ಲೈಲಾ ಶುಗರ್ ಎಂಡಿ ಹಾಗೂ ಬಿಜೆಪಿ ಯುವ ಮುಖಂಡ ಸದಾನಂದ ಪಾಟೀಲ ಖಾನಾಪುರ ತಾಲೂಕಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸದಾನಂದ ಮಾಸೇಕರ, ರಾಜು ಸಿದ್ದಾನಿ, ಸರ್ವಜ್ಞ ಕಪಿಲೇಶ್ವರಿ, ರಾಜು ಗುರವ, ಕಾರ್ಪೊರೇಟರ್ ಅಪ್ಪಯ್ಯ ಕೊಡೋಳಿ, ವಸಂತ ದೇಸಾಯಿ, ಸಂದೀಪ ಶೆಂಬಾಳೆ, ಪ್ರದೀಪ ದೇಸಾಯಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
