राज्यभरातील शेतकऱ्यांच्या विविध मागण्यांसाठी 18 रोजी ‘सुवर्णसौध चलो’ आंदोलन ; किशोर मिठारी राज्य उपाध्यक्ष
कक्केरी (ता. खानापूर) : राज्यातील शेतकऱ्यांच्या प्रलंबित व महत्त्वाच्या मागण्या तातडीने पूर्ण करण्यात याव्यात, या मागणीसाठी दि. 18 डिसेंबर रोजी बेळगाव येथे सुवर्णसौध चलो आंदोलन आयोजित करण्यात आले असून, टेंट क्रमांक 7 (एसव्हीएस) येथे आंदोलन छेडले जाणार आहे, अशी माहिती अखिल कर्नाटक शेतकरी संघटना (रि.), बेंगळुरूचे राज्य उपाध्यक्ष किशोर मिठारी यांनी दिली.
कक्केरी येथील शेतकरी संघटनेच्या कार्यालयात बुधवारी आयोजित पत्रकार परिषदेत ते बोलत होते. यावेळी त्यांनी राज्यातील शेतकऱ्यांच्या ज्वलंत समस्यांकडे लक्ष वेधले.
कळसा–भांडुरा पाणी योजना तातडीने राबवावी, पिकांचे नुकसानभरपाई व पीकविमा त्वरित वितरित करावा, तीन कृषी कायदे मागे घ्यावेत, शेतकरी व महिलांच्या बचत गटांचे कर्ज पूर्णतः माफ करावे, शेतकरी अत्याचार प्रतिबंधक कायदा लागू करावा, प्रति टन ऊस दर 4500 रुपये निश्चित करावा, शेतकऱ्यांसाठी लागू करण्यात आलेला नवा वीज कायदा रद्द करून जुनी वीज पद्धत लागू करावी, तसेच स्वामिनाथन आयोगाच्या शिफारशीनुसार सर्व पिकांना किमान आधारभूत किंमत देण्यात यावी, अशा प्रमुख मागण्या त्यांनी मांडल्या.
खानापूर तालुक्यातील शेतकऱ्यांच्या दृष्टीने मलप्रभा नदीवर धरण उभारून उचल सिंचन योजना व कायमस्वरूपी पिण्याच्या पाण्याची योजना मंजूर करावी. कक्केरी गावात मूलभूत सुविधा उपलब्ध करून द्याव्यात. सरकारी माध्यमिक शाळा, महाविद्यालय व प्राथमिक आरोग्य केंद्राचा दर्जा वाढवावा, पुरेशी वाहतूक सुविधा द्यावी, उपपोलीस ठाणे मंजूर करावे, अशी मागणी करण्यात आली.
याशिवाय, 12 व्या शतकातील शिवशरण डोहर कक्कय्या यांचे ऐक्यस्थळ, शिवशरणी बिष्टादेवी व त्यांची भगिनी मूकम्मदेवी यांचे पुण्यक्षेत्र असलेल्या ठिकाणी यल्लम्मा डोंगराप्रमाणे विकास करावा. खानापूर तालुक्यातील सुमारे 850 किमी रस्त्यांचे डांबरीकरण तातडीने करावे, अशी मागणीही करण्यात आली.
वैश्यवाणी समाजाचा ओबीसी यादीत समावेश करावा, मुलांना जात प्रमाणपत्र मिळत नसल्याचा प्रश्न सोडवावा, अशी मागणी सरकारकडे करण्यात आली. उद्या होणाऱ्या आंदोलनात माननीय मुख्यमंत्री यांनी निवेदन स्वीकारावे तसेच विविध जिल्ह्यांतील समस्यांबाबत बेळगाव जिल्हाधिकाऱ्यांना आदेश देऊन जागेवरच प्रश्न सोडवावेत, अशी अपेक्षा व्यक्त करण्यात आली.
यावेळी किशोर मिठारी, रमेश वीरापूर, बिष्टप्पा सुम्बळी, रामप्पा चन्नापूर, बिष्टप्पा मनतुरगी, गोपाळ अगसिमणी, शिवनिंग चन्नापूर, दत्ता बिडकर यांच्यासह इतर पदाधिकारी उपस्थित होते.
ರಾಜ್ಯಾದ್ಯಂತ ರೈತರ ವಿವಿಧ ಬೇಡಿಕೆಗಳಿಗಾಗಿ 18 ರಂದು ‘ಸುವರ್ಣಸೌಧ ಚಲೋ’ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದ; ಕಿಶೋರ್ ಮಿಥಾರಿ ರಾಜ್ಯ ಉಪಾಧ್ಯಕ್ಷರು
ರಾಜ್ಯದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ.ದಿ. 18ರಂದು ಬೆಳಗಾವಿ ಸುವರ್ಣಸೌಧ ಚಲೋ ನಮ್ಮ ನಡೆ ಸುವರ್ಣಸೌಧ ಕಡೆ ಟೆಂಟ ನಂ 7 ಎಸ್ವಿಎಸ್ ನಲ್ಲಿ . ಹೋರಾಟ ಹಮ್ಮಿಕೊಳ್ಳಲಾಗಿದೆ. ಎಂದು ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರಾದ ಕಿಶೋರ ಮಿಠಾರಿ ತಿಳಿಸಿದ್ದಾರೆ.
ಇಲ್ಲಿನ ರೈತ ಸಂಘಟನೆಯ ಕಚೇರಿಯಲ್ಲಿ ಬುಧವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ರಾಜ್ಯದ ರೈತರ ಜ್ವಲಂತ ಸಮಸ್ಯೆಗಳಾದ ಕಳಸಾ ಬಂಡೂರಿ ಯೋಜನೆ ಜಾರಿಯಾಗಬೇಕು, ಬೆಳೆ ಹಾನಿ ಬೆಳೆ ವಿಮೆ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು, ಮೂರು ಕೃಷಿ ಕಾಯ್ದಿಗಳನ್ನು ಹಿಂದೆ ಪಡೆಯಬೇಕು, ರೈತರ ಮತ್ತು ಮಹಿಳೆಯರ ಸ್ವ ಸಹಾಯ ಸಂಘಗಳ ಸಾಲವನ್ನು ಮನ್ನಾ ಮಾಡಬೇಕು, ರೈತ ದೌರ್ಜನ್ಯ ಕಾಯ್ದೆ ಜಾರಿಯಾಗಬೇಕು, ಪ್ರತಿ ಟನ್ ಕಬ್ಬಿಗೆ 4500.ರೂ , ರೈತರಿಗೆ ಮಾಡಿರುವ ನೂತನ ವಿದ್ಯುತ್ ಕಾಯ್ದೆಯನ್ನು ಬಿಟ್ಟು . ಹಳೆ ವಿದ್ಯುತ ಕಾಯ್ದೆ ಪದ್ದತಿಯನ್ನು ಜಾರಿಗೆ ತರಬೇಕು, ಸ್ವಾಮಿನಾಥನ ಆಯೋಗದ ಪ್ರಕಾರ ರೈತರು ಬೆಳೆದಿರುವ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಜಾರಿಗೆ ತರಬೇಕು. ಹಾಗೆಯೇ
ಖಾನಾಪುರ ತಾಲೂಕಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ
ಮಲಪ್ರಭಾ ನದಿಗೆ ಆಣೆಕಟ್ಟು ನಿರ್ಮಿಸಿ ಏತ ನೀರಾವರಿ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಬೇಕು, ಕಕ್ಕೇರಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಸರ್ಕಾರಿ ಪ್ರೌಢಶಾಲೆ, ಕಾಲೇಜು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆ ಗೇರಿಸಬೇಕು, ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಬೇಕು, ಉಪ ಪೊಲೀಸ್ ಠಾಣೆ ಮಂಜೂರು ಮಾಡಬೇಕು, 12ನೇ ಶತಮಾನದ ಶಿವಶರಣ ಡೋಹರ ಕಕ್ಕಯ್ಯ ಐಕ್ಯವಾದ ಸ್ಥಳ, ಹಾಗೂ ಶಿವಶರಣೆ ಬಿಷ್ಟಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಪುಣ್ಯಕ್ಷೇತ್ರವು ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಮಾಡಿದಂತೆ, ಇಲ್ಲೂ ಸಹ ಅಭಿವೃದ್ಧಿ ಕೈಗೊಳ್ಳಬೇಕು, ಖಾನಾಪುರ ತಾಲೂಕಿನ ಸುಮಾರು 850 ಕಿಮೀ ಎಲ್ಲ ರಸ್ತೆಗಳು ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕು.
ವೈಶ್ಯವಾಣಿ ಸಮಾಜ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ಸಿಗದಂತಾಗಿದೆ ? ಎಂದು . ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಾಳೆ ಹೋರಾಟದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮನವಿ ಸ್ವೀಕರಿಸಬೇಕು. ಹಲವಾರು ಜಿಲ್ಲೆಯ ಬೇಡಿಕೆಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದು.
ಕಿಶೋರ ಮಿಠಾರಿ, ರಮೇಶ ವೀರಾಪುರ, ಬಿಷ್ಟಪ್ಪ ಸುಂಬಳಿ, ರಾಮಪ್ಪಾ ಚನ್ನಾಪುರ, ಬಿಷ್ಟಪ್ಪಾ ಮನತುರಗಿ, ಗೋಪಾಲ ಅಗಸಿಮನಿ, ಶಿವನಿಂಗ ಚನ್ನಾಪುರ, ದತ್ತಾ ಬಿಡಕರ, ಸುದ್ದಿಗೋಷ್ಠಿ ವೇಳೆ ಇತರರು ಉಪಸ್ಥಿತರಿದ್ದರು.



