तोपिनकट्टीत दसऱ्यानिमित्त भव्य खो-खो स्पर्धा
खानापूर : दसऱ्याच्या शुभ मुहूर्तावर मौजे तोपिनकट्टी येथे रविवार, दि. 21 सप्टेंबर 2025 रोजी सकाळी 10 वाजता शाळा सुधारणा व व्यवस्थापन समितीतर्फे भव्य खो-खो स्पर्धेचे आयोजन करण्यात आले आहे. स्पर्धेचे उद्घाटन खानापूर तालुक्याचे आमदार विठ्ठल हलगेकर यांच्या हस्ते होणार आहे. ही स्पर्धा खानापूर तालुका मर्यादित असून केवळ मुलांसाठी ठेवण्यात आली आहे.

स्पर्धेसाठी प्रवेश फी रु. 401 इतकी निश्चित करण्यात आली असून सहभागी होणाऱ्या प्रत्येक संघातील खेळाडू इयत्ता 7 वी पर्यंत शिकणारे आणि एकाच शाळेतील विद्यार्थी असणे बंधनकारक आहे. तसेच प्रत्येक खेळाडूकडे मूळ आधार कार्ड व SATS नंबर असणे आवश्यक आहे. नोंदणी झाल्यानंतर प्रवेश फी परत दिली जाणार नाही.
रेफरीचा निर्णय अंतिम राहणार असून स्पर्धेत गैरव्यवहार, गैरशिस्त वा वादविवादाला वाव दिला जाणार नाही, असे आयोजक समितीने स्पष्ट केले आहे.
बक्षिसे :
प्रथम बक्षिस : रु. 10,000 (राम लक्ष्मण दूध डेअरी व श्री. सुरेश भिमाजी जोशी यांचे संयोजन)
द्वितीय बक्षिस : रु. 5,000 (श्री. महेश वसंत हलगेकर)
तृतीय बक्षिस : रु. 2,000 (श्री. राजू पांडूरंग भक्तूरी)
याशिवाय, प्रथम, द्वितीय व तृतीय क्रमांकासाठी आकर्षक चषक श्री. निलेश मारुती गुरव, महालक्ष्मी इलेट्रीकलस यांच्या वतीने प्रदान केले जाणार आहेत.
स्पर्धेचे ठिकाण : सरकारी पूर्ण प्राथमिक मराठी शाळा, तोपिनकट्टी.
नाव नोंदणीसाठी संपर्क : 9742407047, 7090905965, 9901265595.
ತೋಪಿನಕಟ್ಟಿಯಲ್ಲಿ ದಸರಾ ಹಬ್ಬದ ನಿಮಿತ್ತ ಭವ್ಯ ಖೋ-ಖೋ ಸ್ಪರ್ಧೆಯ ಆಯೋಜನೆ.
ಖಾನಾಪುರ : ದಸರಾ ಹಬ್ಬದ ಶುಭ ಮುಹೂರ್ತದಲ್ಲಿ ಮೌಜೆ ತೋಪಿನಕಟ್ಟಿ ಗ್ರಾಮದಲ್ಲಿ ಭಾನುವಾರ, ದಿನಾಂಕ 21 ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಸುಧಾರಣಾ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಭವ್ಯ ಖೋ-ಖೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯ ಉದ್ಘಾಟನೆಯನ್ನು ಖಾನಾಪುರ ತಾಲ್ಲೂಕಿನ ಶಾಸಕರಾದ ಶ್ರೀ ವಿಠ್ಠಲ ಹಲಗೇಕರ್ ಅವರಿಂದ ನೆರವೇರಿಸಲಾಗುವುದು.
ಈ ಸ್ಪರ್ಧೆ ಖಾನಾಪುರ ತಾಲ್ಲೂಕಾ ಮಟ್ಟಕ್ಕೆ ಸಿಮಿತ ವಾಗಿದ್ದು, ಕೇವಲ ಬಾಲಕರಿಗೆ ಮಾತ್ರ ಮೀಸಲಾಗಿರುತ್ತದೆ. ಸ್ಪರ್ಧೆಗೆ ಪ್ರವೇಶ ಶುಲ್ಕ ರೂ. 401 ನಿಗದಿಪಡಿಸಲಾಗಿದ್ದು, ಭಾಗವಹಿಸುವ ಪ್ರತಿಯೊಂದು ತಂಡದ ಆಟಗಾರರು 7ನೇ ತರಗತಿಯವರೆಗೆ ಓದುತ್ತಿರುವ ಹಾಗು ಒಂದೇ ಶಾಲೆಯ ವಿದ್ಯಾರ್ಥಿಗಳಾಗಿರಬೇಕು. ಪ್ರತಿ ಆಟಗಾರನ ಬಳಿ ಮೂಲ ಆಧಾರ್ ಕಾರ್ಡ್ ಹಾಗೂ SATS ನಂಬರ್ ಕಡ್ಡಾಯವಾಗಿ ತರುವುದು ಅವಶ್ಯವಾಗಿದೆ. ನೋಂದಣಿಯ ನಂತರ ಪ್ರವೇಶ ಶುಲ್ಕ ಹಿಂತಿರುಗಿಸಲಾಗುವುದಿಲ್ಲ. ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. ಯಾವುದೇ ಅವ್ಯವಹಾರ, ಅಶಿಸ್ತಿನ ವರ್ತನೆ ಅಥವಾ ವಾದ-ವಿವಾದಕ್ಕೆ ಅವಕಾಶ ಇರದು ಎಂದು ಆಯೋಜನಾ ಸಮಿತಿಯು ಸ್ಪಷ್ಟಪಡಿಸಿದೆ.
ಪ್ರಶಸ್ತಿಗಳು :
ಪ್ರಥಮ ಬಹುಮಾನ : ರೂ. 10,000 (ರಾಮ-ಲಕ್ಷ್ಮಣ ಮಿಲ್ಕ್ ಡೇರಿ ಮತ್ತು ಶ್ರೀ ಸುರೇಶ್ ಭಿಮಾಜಿ ಜೋಷಿ ಅವರ ಸಹಯೋಗ)
ದ್ವಿತೀಯ ಬಹುಮಾನ : ರೂ. 5,000 (ಶ್ರೀ ಮಹೇಶ್ ವಸಂತ ಹಲಗೇಕರ್)
ತೃತೀಯ ಬಹುಮಾನ : ರೂ. 2,000 (ಶ್ರೀ ರಾಜು ಪಾಂಡುರಂಗ ಭಕ್ತೂರಿ)
ಇದೇ ರೀತಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಗೆ ಆಕರ್ಷಕ ಕಪ್ಗಳನ್ನು ಶ್ರೀ ನೀಲೇಶ್ ಮಾರುತಿ ಗುರುವ್, ಮಹಾಲಕ್ಷ್ಮಿ ಎಲೆಕ್ಟ್ರಿಕಲ್ಸ್ ಅವರ ವತಿಯಿಂದ ನೀಡಲಾಗುವುದು.
ಸ್ಪರ್ಧೆಯ ಸ್ಥಳ : ಸರಕಾರಿ ಪೂರ್ಣ ಪ್ರಾಥಮಿಕ ಕನ್ನಡ ಶಾಲೆ, ಟೋಪಿನಕಟ್ಟಿ.
ಹೆಸರ ನೋಂದಣಿಗೆ ಸಂಪರ್ಕ : 9742407047, 7090905965, 9901265595.

