
बेळगाव जिल्हा माननीय एसपी श्री संजीव एम पाटील, IPS यांच्या मार्गदर्शनाखाली खानापूर पोलीस स्टेशनमधील पोलीसांच्या मुलांसाठी शिक्षण, प्रेरणा व सांस्कृतिक कार्यक्रमाचे आयोजन शनया कार्यालयात करण्यात आले होते.
माननीय अप्पर पोलीस अधीक्षक श्री. वेणुगोपाल यांनी या कार्यक्रमात सहभाग घेऊन पोलीस कर्तव्यातील ताणतणाव, व्यवस्थापन, कुटुंबातील सहभाग, मुलांचे शिक्षण याविषयी प्रेरणादायक भाषण केले. व सांस्कृतिक कार्यक्रमात सहभागी झालेल्या मुलांना पारितोषिक वितरण केले.
बैलहोंगल उपविभागाचे माननीय डीएसपी श्री रवी डी नाईक यांनी पोलीस कर्तव्यातील ताणतणाव व्यवस्थापन आणि मुलांचे संगोपन कसे करावे याविषयी विस्तृतपणे माहिती सांगितली व मुलांना बक्षिसांचे वाटप केले.
यावेळी 30 हून अधिक मुलांनी यावेळी झालेल्या विविध सांस्कृतिक कार्यक्रमात सहभाग नोंदवत आनंद व्यक्त केला.
प्रवीण कामतगी व स्मिता कामतगी यांनी पोलीस कुटुंबीयांना योग व ध्यानाची ओळख करून देत आरोग्याशी संबंधित जनजागृती केली.
सर्व वरिष्ठ पोलीस अधिकारी, पोलीस कुटुंब आणि मुलांमध्ये मिसळून सर्वांचा उत्साह वाढवणाऱ्या या कार्यक्रमात सहभागी झाले.
या कार्यक्रमात पोलीस निरीक्षक रामचंद्र नायक, पोलीस उपनिरीक्षक आर बी कूडगी, श्रीमती भारती बंकापुरे, स्टेशनचे सहाय्यक उपनिरीक्षक, कर्मचारी, खानापूर पोलीस परिवार यांच्यासह दीडशेहून अधिक जणांनी उत्साहाने सहभाग घेतला होता. पोलीस स्थानकाचे अधिकारी व कर्मचाऱ्यांनी अतिशय शिस्तबद्धरीत्या सायंकाळी 6 ते 10 या वेळेत कार्यक्रमाचे आयोजन केले होते.
ಖಾನಾಪುರ ಪೊಲೀಸ್ ಠಾಣೆಯ ಅಧಿಕಾರಿ,ಸಿಬ್ಬಂದಿ ಮಕ್ಕಳಿಗೆ ಶಿಕ್ಷಣ, ಉದ್ಯೋಗದ ಬಗ್ಗೆ ಪ್ರೇರಣೆ ( motivation) ಹಾಗೂ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಲ್ಲಿಯ ಶನಾಯ ಫಾಮ್ಸ್, ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಮಾನ್ಯ SP ಶ್ರೀ ಸಂಜೀವ್ ಎಂ ಪಾಟೀಲ್, IPS ರವರ ನಿರ್ದೇಶನದ ಮೇರೆಗೆ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಶ್ರೀ ವೇಣುಗೋಪಾಲ್ ರವರು ಭಾಗವಹಿಸಿ ಪೋಲಿಸ್ ಕರ್ತವ್ಯದಲ್ಲಿನ ಒತ್ತಡ ನಿರ್ವಹಣೆ ,ಕುಟುಂಬದೊಂದಿಗೆ ಪಾಲ್ಗೊಳ್ಳುವಿಕೆ, ಮಕ್ಕಳ ಶಿಕ್ಷಣದ ಬಗ್ಗೆ ಪ್ರೇರಣೆ ಭಾಷಣವನ್ನು ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಪ್ರೋತ್ಸಾಹ ನೀಡಿದರು..
ಬೈಲ ಹೊಂಗಲ ಉಪವಿಭಾಗದ ಮಾನ್ಯ DSP ಶ್ರೀ ರವಿ ಡಿ ನಾಯ್ಕ್ ರವರು ಪೊಲೀಸ್ ಕರ್ತವ್ಯದಲ್ಲಿ ಒತ್ತಡ ನಿರ್ವಹಣೆಯ ಬಗ್ಗೆ ಹಾಗೂ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎನ್ನುವುದರ ಬಗ್ಗೆ ಸುದೀರ್ಘವಾಗಿ ಮಾತನಾಡಿ, ಮಕ್ಕಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸುಮಾರು 30 ಕ್ಕೂ ಹೆಚ್ಚು ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂತೋಷ ಪಟ್ಟರು.
ಇದೇ ವೇಳೆ ಪೊಲೀಸ್ ಕುಟುಂಬದ ಸದಸ್ಯರಿಗೆ ಪ್ರವೀಣ್ ಕಮ್ಮತಗಿ, ಸ್ಮಿತಾ ಕಮ್ಮತಗಿ ರವರು ಯೋಗ, ಧ್ಯಾನವನ್ನು ತಿಳಿಸಿಕೊಟ್ಟು ಆರೋಗ್ಯ ಜಾಗೃತಿ ಮೂಡಿಸಿದರು..
ಮೇಲಾಧಿಕಾರಿಗಳು ಪೊಲೀಸ್ ಕುಟುಂಬದವರೊಂದಿಗೆ ,ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎಲ್ಲರ ಉತ್ಸಾಹ ಹೆಚ್ಚಿಸಿತ್ತು..
ಈ ಕಾರ್ಯಕ್ರಮದಲ್ಲಿ ಪೊಲೀಸ್ ನಿರೀಕ್ಷಕರಾದ ರಾಮಚಂದ್ರ ನಾಯಕ, ಪೊಲೀಸ್ ಉಪ ನಿರೀಕ್ಷಕರುಗಳಾದ R B ಕೂಡಗಿ, ಶ್ರೀಮತಿ ಭಾರತಿ ಬಂಕಾಪುರ್ , ಠಾಣೆಯ ಸಹಾಯಕ ಉಪನಿರೀಕ್ಷಕರುಗಳು , ಸಿಬ್ಬಂದಿಗಳು,ಖಾನಾಪುರ ಪೊಲೀಸ್ ಕುಟುಂಬದವರು ಸುಮಾರು 150ಕ್ಕೂ ಹೆಚ್ಚು ಜನರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಠಾಣೆಯ ಅಧಿಕಾರಿ ಸಿಬ್ಬಂದಿಗಳು ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತುಂಬಾ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು..
