
विधान परिषद अध्यक्ष, उपाध्यक्ष निवडणूक ; जारकीहोळी बंधु, पुन्हा किंग मेकर्सच्या भूमिकेत.
बेळगाव ; काँग्रेस सरकारने राज्य विधान परिषदेसाठी चार उमेदवारांची घोषणा केली आहे. सिद्धरामय्या यांचे माजी मीडिया सल्लागार दिनेश अमीन मुट्टू, एनआरआय फोरम उपाध्याय आरती कृष्णा, केपीसीसी मीडिया विभाग प्रमुख सुरेश बाबू आणि दलित नेते सागर यांची निवड करण्यात आली आहे. जर वरील चार सदस्यांनी शपथ घेतली तर काँग्रेसची सध्याच्या अस्तित्व 75 सदस्यीय विद्यान परिषदेत सदस्य संख्या ३७ पर्यंत वाढेल. सध्या, परिषदेत सभापती पदासाठी ३७ पेक्षा जास्त जागा आवश्यक आहेत. अपक्ष सदस्य लखन जारकीहोली यांचे मत निर्णायक ठरेल.
जर लखन जारकीहोली यांनी काँग्रेसला मतदान केले तर विधान परिषदेचे अध्यक्ष आणि उपाध्यक्षपद, जे सध्या भाजपकडे आहे, ते काँग्रेसकडे जाईल. अन्यथा, जर लखन जारकीहोली भाजप आणि जेडीएस मित्रपक्षांकडे झुकले, तर काँग्रेस सरकार सत्तेत असले तरी विधान परिषद अध्यक्ष व उपाध्यक्ष पद व सत्तेपासून दूर राहावे लागेल.
तरीही लखन जारकीहोळी हे रमेश जारकीहोळी यांचे सर्वाधिक ऐकतात. जर रमेश जारकीहोळी यांनी भाजप आणि जेडीएसचे मित्रपक्ष लखन यांना आकर्षित करण्याचा निर्णय घेतला तर काँग्रेसला मोठा धक्का बसेल. यापलीकडे, जर सतीश जारकीहोळी यांनी त्यांच्या भावाचे मत काँग्रेसला दिले तर काँग्रेसकडे विधान परिषदेतील अध्यक्ष आणि उपाध्यक्षपदे राहतील.
ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪ ಚುನಾವಣೆ; ಜಾರಕಿಹೊಳಿ ಸಹೋದರರು ಮತ್ತೊಮ್ಮೆ ಕಿಂಗ್ ಮೇಕರ್ ಪಾತ್ರದಲ್ಲಿ.
ಬೆಳಗಾವಿ ; ಕಾರಣ ರಾಜ್ಯದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಸರಕಾರ ನಾಲ್ವರು ನಾಮನಿರ್ದೇಶಿತರನ್ನು ಘೋಷಣೆ ಮಾಡಲಾಗಿದೆ. ಸಿದ್ದರಾಮಯ್ಯ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮುಟ್ಟು, ಎನ್ ಆರ್ ಐ ಫೋರಂ ಉಪಾಧ್ಯೆ ಆರತಿ ಕೃಷ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಸುರೇಶ್ ಬಾಬು, ದಲಿತ ಮುಖಂಡ ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಮೇಲಿನ ನಾಲ್ವರು ಪ್ರಮಾಣವಚನ ಸ್ವೀಕರಿಸಿಕೊಂಡರೆ ಪ್ರಸ್ತುತ 75 ಸದಸ್ಯ ಬಲದ ಪರಿಷತ್ ನಲ್ಲಿ ಕಾಂಗ್ರೆಸ್ಸಿನ 37ಕ್ಕೆ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲಿದೆ. ಸಧ್ಯ ಪರಿಷತ್ ನಲ್ಲಿ ಸಭಾಪತಿ ಹುದ್ದೆಗೆ 37 ಕ್ಕೂ ಅಧಿಕರ ಸ್ಥಾನ ಪಡೆಯಬೇಕು. ಸ್ವತಂತ್ರ ಸದಸ್ಯರಾಗಿರುವ ಲಖನ್ ಜಾರಕಿಹೊಳಿ ಅವರ ಮತ ನಿರ್ಣಾಯಕವಾಗಲಿದೆ.
ಒಂದು ವೇಳೆ ಕಾಂಗ್ರೆಸ್ ಪರವಾಗಿ ಲಖನ್ ಜಾರಕಿಹೊಳಿ ಮತ ನೀಡಿದರೆ ಮುಂದೆ ಬಿಜೆಪಿ ಹಿಡಿತದಲ್ಲಿರುವ ವಿಧಾನ ಪರಿಷತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನ ಕಾಂಗ್ರೆಸ್ ನತ್ತ ಜಾರಲಿದೆ. ಇಲ್ಲವಾದರೆ ಲಖನ್ ಜಾರಕಿಹೊಳಿ ಬಿಜೆಪಿ ಹಾಗೂ ಜೆಡಿಎಸ್ ಮಿತ್ರಪಕ್ಷಗಳತ್ತ ವಾಲಿದರೆ ಆಗ ಕಾಂಗ್ರೆಸ್ ಸರಕಾರ ಆಳಿತವಿದ್ದರೂ ಪರಿಷತ್ ಅಧಿಕಾರದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಲಖನ್ ಜಾರಕಿಹೊಳಿ ಅವರು ಹೆಚ್ಚು ಮಾತು ಕೇಳುವುದು ರಮೇಶ್ ಜಾರಕಿಹೊಳಿ ಅವರದು. ಒಂದು ವೇಳೆ ರಮೇಶ್ ಜಾರಕಿಹೊಳಿ ಮನಸ್ಸು ಮಾಡಿದರೆ ಬಿಜೆಪಿ ಹಾಗೂ ಜೆಡಿಎಸ್ ಮಿತ್ರಪಕ್ಷದತ್ತ ಲಖನ್ ಅವರನ್ನು ಸೆಳೆದರೆ ಕಾಂಗ್ರೆಸ್ ಗೆ ಹಿನ್ನಡೆಯಾಗುತ್ತದೆ. ಇದಕ್ಕೂ ಮೀರಿ ಸತೀಶ್ ಜಾರಕಿಹೊಳಿ ಕಾಂಗ್ರೆಸಗೆ ಸಹೋದರನ ಮತ ಹಾಕಿಸಿದರೆ ಪರಿಷತ್ ನಲ್ಲಿ ಕಾಂಗ್ರೆಸ್ ಸಭಾಪತಿ ಹಾಗೂ ಉಪ ಸಭಾಪತಿ ಹುದ್ದೆ ಅಲಂಕರಿಸಲಿವೆ. ಲಖನ್ ಜಾರಕಿಹೊಳಿ ಅವರ ಮತ ನಿರ್ಣಾಯಕವಾಗಲಿದೆ.
