
कुंभारडा आणि नागरगाळीच्या मध्ये, दुचाकीला अपघात. एकजण जागीच ठार. तर एक गंभीर जखमी.
खानापूर ; रामनगर-धारवाड मार्गावर, खानापूर तालुक्यातील कुंभारडा आणि नागरगाळी गावच्या मध्ये, बामनकोप क्रॉस येथे, दुचाकीला अपघात झाला असून, या अपघातात दुचाकी वरील एकजण जागीच ठार झाला. तर एक गंभीर जखमी झाला, असल्याची घटना, आज शुक्रवार दिनांक 30 ऑगस्ट रोजी, सकाळी 10.30 वाजता घडली आहे.
सदर दुचाकीस्वार, रॉयल इन्फिल्ड बुलेट गाडी संख्या, केए 25 एचके 2800 वरुन, रामनगर-आळनावर-धारवाड मार्गे, धारवाडच्या च्या दिशेने निष्काळजीपणे, भरधाव वेगात, डबल सीट जात असताना, हा अपघात घडला आहे. दुचाकी स्वाराचे दुचाकी वरील नियंत्रण सुटून, दुचाकी रस्त्याच्या बाजूला असलेल्या झाडावर आढळली. त्यामुळे संकेत विजयकुमार खोदानपूर (वय 19), राहणार बस्ती गल्ली होस्स यल्लापूर धारवाड, हा जागीच ठार झाला. तर साईनाथ व्यंकटेश हिरेमठ (वय 19) सप्तापूर धारवाड, याच्या पायाला गंभीर स्वरूपाची दुखापत झाली आहे. सदर गुन्ह्याची नोंद खानापूर पोलीस स्थानकात झाली असून पुढील तपास पी आय मंजुनाथ नाईक व पोलीस करीत आहेत.
ಕುಂಬಾರವಾಡಾ ಮತ್ತು ನಾಗರಗಳಿ ನಡುವೆ ದ್ವಿಚಕ್ರ ವಾಹನ ಅಪಘಾತ. ಒಬ್ಬರ ಸ್ಥಳದಲ್ಲೇ ಸಾವು. ಒಬ್ಬರಿಗೆ ಗಂಭೀರವಾಗಿ ಗಾಯ.
ಖಾನಾಪುರ; ರಾಮನಗರ-ಧಾರವಾಡ ರಸ್ತೆಯಲ್ಲಿ ಖಾನಾಪುರ ತಾಲೂಕಿನ ಕುಂಬಾರವಾಡಾ ಮತ್ತು ನಾಗರಗಳಿ ಗ್ರಾಮದ ನಡುವೆ ಬಾಮನಕೋಪ್ ಗ್ರಾಮದ ಸಮೀಪ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾಗಿದ್ದು, ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಬ್ಬರಿಗೆ ಗಂಭೀರ ಗಾಯವಾಗಿದೆ ಘಟನೆ ಇಂದು ಶುಕ್ರವಾರ ಆಗಸ್ಟ್ 30 ರಂದು ಬೆಳಿಗ್ಗೆ 10.30 ಗಂಟೆಗೆ ನಡೆದಿದೆ.
ರಾಯಲ್ ಎನ್ಫೀಲ್ಡ್ ಬುಲೆಟ್ ನಂ: ಕೆಎ 25 ಹೆಚ್ಕೆ 2800 ದ್ವಿಚಕ್ರ ವಾಹನವು ರಾಮನಗರ-ಅಳ್ನಾವರ-ಧಾರವಾಡ ಮಾರ್ಗವಾಗಿ ಧಾರವಾಡ ಕಡೆಗೆ ಅತಿವೇಗದಲ್ಲಿ ಡಬಲ್ ಸೀಟ್ನಲ್ಲಿ ಅಜಾಗರೂಕತೆಯಿಂದ ಚಲಿಸುತ್ತಿದ್ದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸವಾರನ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಧಾರವಾಡ ಬಸ್ತಿ ಗಲ್ಲಿ ಹೊಸ್ ಯಲ್ಲಾಪುರ ನಿವಾಸಿ ಸಂಕೇತ್ ವಿಜಯಕುಮಾರ ಖೋದಾನಪುರ (ವಯಸ್ಸು 19) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಪ್ತಾಪುರ ಧಾರವಾಡದ ಸಾಯಿನಾಥ ವೆಂಕಟೇಶ ಹಿರೇಮಠ (ವಯಸ್ಸು 19) ಎಂಬುವವರ ಕಾಲಿಗೆ ಗಂಭೀರ ಗಾಯವಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ಮಂಜುನಾಥ ನಾಯ್ಕ ಹಾಗೂ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
