
पालकमंत्री सतीश जारकीहोळी यांचा, नंदगड येथील काँग्रेस नेत्यांकडून सन्मान.
खानापूर ; काँग्रेसचे नेते व बेळगाव जिल्ह्याचे पालक मंत्री सतीश जारकीहोळी यांनी खानापूर तालुक्यातील नंदगड येथील श्री लक्ष्मी देवी यात्रेच्या भेटीदरम्यान, नंदगड येथील काँग्रेसचे ज्येष्ठ नेते मोहम्मद इतबाल बसरीकट्टी यांच्या घरी भेट दिली.
मंत्री सतीश जारकीहोळी, यांनी ज्येष्ठ काँग्रेस नेते मोहम्मद इकबाल बसरीकट्टी यांना ओळखले व पक्ष संघटनेसाठी त्यांनी केलेल्या कार्याची प्रशंसा केली. व पक्षाच्या वाढीसाठी प्रयत्न करण्यासाठी प्रोत्साहन दिले व त्यांच्याशी आदराने बोलले व कार्यकर्त्यांमध्ये उत्साह निर्माण करण्याचे काम केले.
यावेळी काँग्रेस नेते मोहम्मद इतबाल बसरीकट्टी यांनी मंत्री सतीश जारकीहोळी यांचे स्वागत करून त्यांचा मानसन्मान केला. यावेळी पत्रकार अल्ताफ बसरीकट्टी, वहाब बसरीकट्टी, इब्रान चांदवाले, असारा अंजुम बसरीकट्टी, अरहान बसरीकट्टी, बाबू हत्तरवाड, सनाया बसरीकट्टी, अस्मा परवीन बावखान, अहेरा चांदवाले, अली चांदवाले, बिबीहजारा बसरीकट्टी आणि इतर उपस्थित होते.
ಖಾನಾಪೂರ : ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಸನ್ಮಾನ.
ಖಾನಾಪೂರ ತಾಲೂಕಿನ ನಂದಗಡ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಹಮ್ಮದ್ ಇಟ್ಬಾಲ್ ಬಸರೀಕಟ್ಟಿ ಅವರ ಮನೆಗೆ ಭೇಟಿ ನೀಡಿದರು
ಹಿರಿಯ ಕಾಂಗ್ರೆಸ್ ಮುಖಂಡರನ್ನು ಗುರುತಿಸಿ ಅವರು ಪಕ್ಷದ ಸಂಘಟನೆಗೆ ಮಾಡಿದ ಕ್ರಮಗಳನ್ನು ಪ್ರೋತ್ಸಾಹಿಸಿ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ ಸರಳತೆಯ ಸರ್ದಾರ್ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಹಮ್ಮದ್ ಇಟ್ಬಾಲ್ ಬಸರೀಕಟ್ಟಿ ಅವರು ಸಚಿವ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಮಹಾಬ್ ಬಸರೀಕಟ್ಟಿ ಇಬ್ರಾನ್ ಚಾಂದವಾಲೆ, ಅಸರಾ ಅಂಜುಮ್ ಬಸರೀಕಟ್ಟಿ,ಅರ್ಹಾನ ಬಸರೀಕಟ್ಟಿ, ಬಾಬು ಹತ್ತರವಾಡ,ಸನಾಯಾ ಬಸರೀಕಟ್ಟಿ, ಆಸ್ಮಾ ಪರ್ವೀನ್ ಬಾವಾಖಾನ್,ಆಹೇರಾ ಚಾಂದವಾಲೆ, ಅಲ್ಲಿ ಚಾಂದವಾಲೆ,ಬಿಬಿಹಾಜರಾ ಬಸರೀಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
